ಮಲಗಿದ ತಕ್ಷಣ ಕೆಲವೇ ಸೆಕೆಂಡ್ ಗಳಲ್ಲಿ ನಿದ್ರೆ ಬರಬೇಕಾದ್ರೆ ಈ ಒಂದು ಪದಾರ್ಥವನ್ನ ಸೇವನೆ ಮಾಡಿ ಸಾಕು … ಹಾಸಿಗೆ ನೋಡಿದ ತಕ್ಷಣವೇ ನಿದ್ರೆ ಬರಲು ಶುರು ಆಗುತ್ತೆ…

222

ಕಣ್ಣಿಗೆ ಸಂಬಂಧಪಟ್ಟ ತೊಂದರೆ ಅಂದರೆ ಮುಖ್ಯವಾಗಿ ಕಣ್ಣಿನ ದೃಷ್ಟಿ ಸಮಸ್ಯೆ ಅಥವಾ ನಿದ್ರಾಹೀನತೆ ಸಮಸ್ಯೆ ಜತೆಗೆ ಜೀರ್ಣಾಂಗ ಸಮಸ್ಯೆ ಇಂತಹ ಕೆಲವೊಂದು ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿದೆ ಆದಲ್ಲಿ ಬನ್ನಿ ಈ ತೊಂದರೆಗಳಿಗೆ ಮಾಡಿಕೊಳ್ಳಬಹುದಾದ ಪರಿಹಾರದ ಬಗ್ಗೆ ನಾವಿಂದು ಲೇಖನದಲ್ಲಿ ಮಾತನಾಡೋಣ ಮತ್ತು ಇದರ ಜೊತೆಗೆ ಈ ತೊಂದರೆಗಳಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರವನ್ನು ಕೂಡ ತಿಳಿದುಕೊಳ್ಳೋಣ

ಹೌದು ಸ್ನೇಹಿತರೆ ಬಹಳಷ್ಟು ಮಂದಿ ಕನ್ನಡಕ ಹಾಕೋದನ್ನ ನೋಡಿರುತ್ತೀರಾ ಅದರಲ್ಲಿ ಕೆಲವರು ಫ್ಯಾಷನ್ ಗಾಗಿ ಟ್ರೆಂಡ್ ಗಾಗಿ ಸ್ಟೈಲ್ ಗಾಗಿ ಕನ್ನಡಕ ತೊಟ್ಟರೆ, ಇನ್ನೂ ಕೆಲವರಿಗೆ ದೃಷ್ಟಿ ಸಮಸ್ಯೆಯಿಂದ ಅವರು ಕನ್ನಡಕ ತೊಟ್ಟಿರುತ್ತಾರೆ ಹೌದು ಈ ದೃಷ್ಟಿ ದೋಷ ಉಂಟಾದರೆ ಕನ್ನಡಕ ಹಾಕುವುದು ಅನಿವಾರ್ಯ ಆಗಿರುತ್ತದೆ ಕೆಲವರು ಕನ್ನಡಕ ಹಾಕಿ ಕೊಟ್ಟರೆ ಇನ್ನೂ ಕೆಲವರು ಆಪರೇಷನ್ ಮಾಡಿಸಿಕೊಂಡು ಲೆನ್ಸ್ ಕೂಡ ಹಾಕಿಸಿಕೊಳ್ಳುತ್ತಾರೆ.

ಆದರೆ ಏನೇ ಆಗಲಿ ಕನ್ನಡಕ ಹಾಕುವುದು ಈ ದೃಷ್ಟಿ ದೋಷ ಸಮಸ್ಯೆಗೆ ಪರಿಹಾರ ಆಗಿರುವುದಿಲ್ಲಾ, ಹೌದು ಡಿಯರ್ ಫ್ರೆಂಡ್ಸ್ ನೀವು ಕನ್ನಡಕ ಹಾಕುತ್ತಿದ್ದರೆ ಅಥವಾ ನಿಮಗೇನಾದರೂ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ ನಾವು ಇವತ್ತಿನ ಲೇಖನಿಯಲ್ಲಿ ಉತ್ತಮ ಮನೆಮದ್ದು ವೊಂದರ ಬಗ್ಗೆ ತಿಳಿಸಿಕೊಡಲಿದ್ದೇವೆ

ಹಾಗಾಗಿ ಬನ್ನಿ ಇವತ್ತಿನ ಲೇಖನಿಯಲ್ಲಿ ನಾವೂ ತಿಳಿದುಕೊಳ್ಳೋಣ ಈ ದೃಷ್ಟಿ ದೋಷ ಸಮಸ್ಯೆಗೆ ಮತ್ತು ನಿದ್ರಾಹೀನತೆ ಸಮಸ್ಯೆಗೆ ಮಾಡಿಕೊಳ್ಳಬಹುದಾದಂತಹ ಸುಲಭ ಪರಿಹಾರವನ್ನು. ಇದನ್ನ ಮಾಡೊದಕ್ಕೆ ನಿಮಗೆ ಬೇಕಾಗಿರುವುದು ಸೋಂಪು ಬಾದಾಮಿ ಮತ್ತು ಕಲ್ಲುಸಕ್ಕರೆ ಈ ಪದಾರ್ಥಗಳು ಸಾಕು ಜೊತೆಗೆ ಹಾಲು ಮತ್ತು ತುಪ್ಪ ಈಗ ಪರಿಹಾರ ಮಾಡುವ ವಿಧಾನವನ್ನು ಕೆಳಗಿನ ಲೇಖನದಲ್ಲಿ ತಿಳಿಯೋಣ ಬನ್ನಿ.

ಮೊದಲಿಗೆ ಸೋಂಪು ಬಾದಾಮಿ ಅನ್ನೋ ನುಣ್ಣಗೆ ರುಬ್ಬಿಕೊಳ್ಳಿ ಬಳಿಕ ಇದಕ್ಕೆ ಕಲ್ಲುಸಕ್ಕರೆಯನ್ನು ಹಾಕಿ ಮತ್ತೊಮ್ಮೆ ರುಬ್ಬಿಕೊಂಡು ಈಗ ನಮಗೆ ಬೇಕಾದ ಮಿಶ್ರಣ ತಯಾರಾಗಿದೆ. ಈಗ ಹಾಲನ ಕುದಿಸಿಕೊಂಡು ಈ ಹಾಲಿಗೆ ತುಪ್ಪವನ್ನು ಮಿಶ್ರ ಮಾಡಿ ಮತ್ತೊಮ್ಮೆ ಹಾಲನ್ನು ಬಿಸಿ ಮಾಡಿ, ಇದಕ್ಕೆ ತಯಾರಿ ಮಾಡಿಕೊಂಡಂತಹ ಮಿಶ್ರಣವನ್ನು ಒಂದು ಚಮಚ ಹಾಕಿ ಮತ್ತೊಮ್ಮೆ ಹಾಲನ್ನೂ ಮಿಕ್ಸ್ ಮಾಡಿ, ಅದನ್ನು ರಾತ್ರಿ ಸಮಯದಲ್ಲಿ ಕುಡಿಯುತ್ತಾ ಬನ್ನಿ ಊಟ ಆದ ಅರ್ಧ ಗಂಟೆಯ ಬಳಿಕ ಮಲಗುವ ಹತ್ತು ನಿಮಿಷ ಅಥವಾ ಅರ್ಧಗಂಟೆ ಮುಂಚೆಯೇ ಈ ಪರಿಹಾರವನ್ನು ಮಾಡಿ

ಒಮ್ಮೆಲೆ ನೀವು ಮಲಗುವುದಕ್ಕೆ ತಯಾರಾದ ಮೇಲೆ ಯಾವುದೇ ಕಾರಣಕ್ಕೂ ಟಿ ವಿ ನೋಡುವುದಾಗಲೀ ಅಥವಾ ಮೊಬೈಲ್ ನೋಡುವುದಾಗಲೀ ಇಂತಹ ತಪ್ಪುಗಳನ್ನು ಮಾಡಬೇಡಿ ಸಾಧ್ಯವಾದರೆ ಪುಸ್ತಕ ಓದಿ ಅಥವಾ ನಾಳೆಯ ಬಗ್ಗೆ ಪ್ಲಾನ್ ಮಾಡಿಕೊಳ್ಳಿ. ಇಂತಹದರಲ್ಲಿ ಸಮಯ ಕಳೆದು ನೀವು ನಿದ್ರೆಗೆ ಜಾರಿದರೆ ಖಂಡಿತಾ ನಿಮಗೆ ಕಣ್ಣು ತುಂಬ ನಿದ್ರೆ ಬರುತ್ತೆ ಸ್ಯಾಟಿಸ್ಫೈ ಸ್ಲೀಪ್ ಅನ್ನು ನೀವು ಮಾಡಬಹುದು

ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಿದಂತಹ ಈ ಸುಲಭ ಪರಿಹಾರವನ್ನು ನೀವು ಪಾಲಿಸುವುದರಿಂದ ಇದರಲ್ಲಿ ಬಳಕೆ ಮಾಡಿರುವ ಸೋಂಪು, ಜೀರ್ಣಶಕ್ತಿ ವೃದ್ಧಿ ಮಾಡಿದರೆ ಬಾದಾಮಿ ನಿಮ್ಮ ಕಣ್ಣಿನ ದೃಷ್ಟಿಯನ್ನು ಹೆಚ್ಚು ಮಾಡುತ್ತದೆ.ಯಾಕೆಂದರೆ ಇದರಲ್ಲಿ ವಿಟಮಿನ್ ಈ ಜೀವಸತ್ವ ಇರುವುದರಿಂದ ಇದು ಕಣ್ಣಿನ ದೃಷ್ಟಿಯ ಹೆಚ್ಚು ಮಾಡುತ್ತೆ ಹಾಗೂ ಕಣಿವೆಗೆ ಸಂಬಂಧಪಟ್ಟ ತೊಂದರೆಗಳು ಅಂದರೆ ಈ ಕಣ್ಣಿನ ದೃಷ್ಟಿ ಸಮಸ್ಯೆ ನಿವಾರಣೆ ಮಾಡುವ ಜೊತೆಗೆ ಕಲ್ಲುಸಕ್ಕರೆ ಇದು ನಾಲಿಗೆಗೆ ರುಚಿ ಜೊತೆಗೆ ಆರೋಗ್ಯಕ್ಕೂ ಕೂಡ ಉತ್ತಮ ಆಗಿದೆ, ಈ ಪರಿಹಾರ ಬಹಳಷ್ಟು ಸಮಸ್ಯೆಗೆ ನಿವಾರಣೆ ನೀಡುತ್ತದೆ ನೀವು ಇದನ್ನ ಪಾಲಿಸಿ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಿ ಧನ್ಯವಾದ.