ಶ್ರೀ ಲೀಲಾ ನನ್ನ ಮಗಳೇ ಅಲ್ಲ , ಅಷ್ಟಕ್ಕೂ ಈ ರೀತಿ ಹೇಳ್ತಿರೋ ಸುಭಾಕರ ರಾವ್ ಯಾರು .. ಹೇಗೆ ಇವರಿಗೆ ಸಂಬಂಧ…

78

ಸ್ನೇಹಿತರೆ ಯಾವುದೇ ಒಬ್ಬ ವ್ಯಕ್ತಿ ದೊಡ್ಡದಾಗಿ ಸೆಲೆಬ್ರಿಟಿ ಆದಾಗ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವಾರು ಜನರು ಸರ್ಚ್ ಮಾಡುತ್ತಿರುತ್ತಾರೆ ಅದಲ್ಲದೇ ಹಲವಾರು ಅವರ ವೈಯಕ್ತಿಕ ಜೀವನದ ಬಗ್ಗೆ ಮಾಧ್ಯಮಗಳಲ್ಲಿ ಬರುತ್ತದೆ. ಪಾಪ ಅವರ ಜೀವನದಲ್ಲಿ ಹೇಗೆ ಇದ್ದರೂ ಕೂಡ ಅದನ್ನ ಹೊರಗೆಳೆದು ಜನರಿಗೆ ತೋರಿಸುವಂತಹ ಕೆಲಸ ಕೆಲವರು ಮಾಡುತ್ತಲೇ ಇರುತ್ತಾರೆ.ಅದು ರೀತಿಯಾಗಿ ಇವತ್ತು ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುವಂತಹ ಒಬ್ಬ ಸೆಲೆಬ್ರಿಟಿ ಬಗ್ಗೆ ನಾವು ಹೇಳಲು ಹೊರಟಿದ್ದೇವೆ ಸ್ನೇಹಿತರೆ ಶ್ರೀಲಿಲ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಶ್ರೀಲೀಲಾ ಅವರು ತಮ್ಮ ಮುದ್ದ ಮುದ್ದಾದ ಅಂತಹ ಮಾತಿನಿಂದ ಎಲ್ಲರ ಮನಸ್ಸನ್ನು ಕದ್ದಿದ್ದಾರೆ ಹಾಗೂ ಪ್ರತಿಯೊಬ್ಬರನ್ನು ಸೆಳೆಯುವಂತಹ ಒಳ್ಳೆಯ ಮುಗುಳ್ನಗುವ ಹೊಂದಿದ್ದಾರೆ.

ನಿಮ್ಮ ಇವರ ಬಗ್ಗೆ ಹೇಳುವುದಾದರೆ ಶ್ರೀಲೀಲ ಅವರು ನಮ್ಮ ಕಾಳ ಚಿತ್ರರಂಗಕ್ಕೆ ಬಂದಿದ್ದು ಕಿಸ್ ಅನ್ನುವಂತಹ ಸಿನಿಮಾ ಮಾಡುವುದರ ಮುಖಾಂತರ. ಆದರೆ ಈ ಸಿನಿಮಾ ಕನ್ನಡದಲ್ಲಿ ಅಷ್ಟೊಂದು ಹೆಚ್ಚಾಗಿ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿಲ್ಲ ತದನಂತರ ಭರಾಟೆ ಎನ್ನುವಂತಹ ಸಿನಿಮಾದಲ್ಲಿ ಇವರು ಶ್ರೀಮುರುಳಿ ಎನ್ನುವಂತಹ ದೊಡ್ಡ ನಾಯಕನ ಜೊತೆಗೆ ನಟನೆಯನ್ನು ಮಾಡುತ್ತಾರೆ ಹೀಗೆ ಮಾಡಿದ ಮೇಲೆ ಕರ್ನಾಟಕದ ಮೂಲೆಮೂಲೆಯಲ್ಲೂ ಕೂಡ ಶ್ರೀಲೀಲಾ ಅವರಿಗೆ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ ಹಾಗೂ ಅವರ ಅಭಿಮಾನದಿಂದ ನೋಡುತ್ತಾರೆ.ಆ ಸಿನಿಮಾದಿಂದ ಇವರಿಗೆ ಸಿನಿಮಾರಂಗದಲ್ಲಿ ಎಲ್ಲೆಲ್ಲೂ ಆಫರ್ಗಳು ಬರಲು ಶುರುವಾಗುತ್ತದೆ ಹಾಗೂ ಅವರ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.

ತದನಂತರ ಶ್ರೀಲೀಲಾ ಅವರಿಗೆ ಕೇವಲ ಕನ್ನಡದಲ್ಲಿ ಮಾತ್ರ ಅಲ್ಲ ಪರಭಾಷಾ ಚಿತ್ರಗಳನ್ನು ಕೂಡ ನಟನೆಯನ್ನ ಮಾಡಲು ತುಂಬಾ ಆಫರ್ ಗಳು ಬರಲು ಶುರುವಾಗುತ್ತದೆ ಅದರಲ್ಲೂ ರೀಸೆಂಟ್ ಆಗಿ ಇವರು ತೆಲುಗುನಲ್ಲಿ ನಟನೆಯನ್ನು ಮಾಡಿದ ಮೇಲೆ ಸಿಕ್ಕಾಪಟ್ಟೆ ಹಿಟ್ ಆಗಿದ್ದಾರೆ. ಸದ್ಯಕ್ಕೆ ಇವರ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿವೆ ಹಾಗಾದರೆ ಬನ್ನಿ ರೀತಿಯಾದಂತಹ ಸುದ್ದಿಗಳು ಯಾವುದು.

ಶ್ರೀಲೀಲ ಅವರ ತಾಯಿ ಬೆಂಗಳೂರಿನಲ್ಲಿ ದೊಡ್ಡ ಡಾಕ್ಟರ್ ಕೂಡ ಹೌದು ನಿಮಗೆ ಗೊತ್ತಿರಬಹುದು ಸ್ವರ್ಣಲತಾ ಎನ್ನುವಂತಹ ಇವರ ತಾಯಿ ದೊಡ್ಡದಾಗಿದ್ದು ರಾಧಿಕಾ ಪಂಡಿತ್ ಅವರಿಗೆ ಹೆರಿಗೆಯನ್ನು ಸ್ವರ್ಣಲತಾ ಅವರು ಮಾಡಿದ್ದರು ಇದು ಸುದ್ದಿ ಮಾಧ್ಯಮದಲ್ಲಿ ಹೆಚ್ಚಾಗಿ ಸುದ್ದಿಯಾಗಿತ್ತು.ಸ್ವರ್ಣಲತಾ ಅವರು ಸುಮಾರು ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ಒಬ್ಬ ದೊಡ್ಡ ಆಗಿರುವಂತಹ ಸುಧಾಕರ್ ರಾವ್ ಅವರನ್ನು ಮದುವೆಯಾಗಿದ್ದರು. ಆದರೆ ಕೆಲವೊಂದು ವೈಯಕ್ತಿಕ ಕಾರಣದಿಂದಾಗಿ ಅವರಿಬ್ಬರೂ ಬೇರೆ ಬೇರೆ ಆಗುತ್ತಾರೆ.

ಆದರೆ ಇವತ್ತು ಅಥವಾ ನಿನ್ನೆ ಇನ್ನೊಂದು ಸುದ್ದಿ ಓಡಾಡುತ್ತಿದೆ ಅದು ಏನಪ್ಪ ಅಂದ್ರೆ ಹೀಗೆ 22 ವರ್ಷಗಳ ನಂತರ ಶುಭಕರವಾಗಲಿ ಪ್ರತ್ಯಕ್ಷಗೊಂಡು ಶ್ರೀಲೀಲಾ ಅವರು ನನ್ನ ಮಗಳು ಅಲ್ಲ ಅಂತ ಹೇಳಿ ಪತ್ರಿಕಾಗೋಷ್ಠಿಯಲ್ಲಿ ಘಂಟಾಘೋಷವಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.ತೆಲುಗು ಮಾಧ್ಯಮದಲ್ಲಿ ಫಿಲಿಂ ಅವರ ಬಗ್ಗೆ ಕೆಲವೊಂದು ಸುದ್ದಿಗಳು ಹರಿದಾಡುತ್ತಿದ್ದವು ಸುಧಾಕರ್ ರಾವ್ ಅವರು ಅವರ ತಂದೆ ಎನ್ನುವಂತಹ ರೀತಿಯಲ್ಲಿ ಬಿಂಬಿಸಲಾಗಿತ್ತು. ಹೀಗೆ ಸುಧಾಕರ್ ರಾವ್ ಅವರು ಶ್ರೀಲೀಲಾ ಅವರ ತಾಯಿಯ ಜೊತೆಗೆ ಬೇರೆ ಆದ ನಂತರ ನಾನು ಹಲವಾರು ಕಷ್ಟಗಳನ್ನು ಅನುಭವಿಸಿದ್ದೇನೆ.ನನ್ನ ಹೆಸರನ್ನು ದಯವಿಟ್ಟು ಎಲ್ಲಿ ಉಪಯೋಗಿಸಿ ಕೊಳ್ಳಬೇಡಿ ಎನ್ನುವಂತಹ ಮಾತನ್ನು ಸುಧಾಕರ್ ರಾವ್ ಅವರು ಹೇಳಿದ್ದಾರೆ. ಇನ್ನು ಇವರ ವಿಚ್ಛೇದನದ ವಿಚಾರಕ್ಕೆ ಬರುವುದಾದರೆ ಸ್ವರ್ಣಲತ ಹಾಗೂ ಸುಧಾಕರ್ ರಾವ್ ಅವರ ವಿಚಾರ ಇನ್ನೂ ನ್ಯಾಯಾಲಯದಲ್ಲಿ ಪೆಂಡಿಂಗ್ ಇದೆ ಶ್ರೀಲೀಲಾ ಅವರು ಹಾಗೂ ಅವರ ಅಮ್ಮ ಇದರ ಬಗ್ಗೆ ಇನ್ನೂ ಕೂಡ ಪ್ರತಿಕ್ರಿಯೆ ನೀಡಿಲ್ಲ.

ಆದರೆ ಶುಭಕೋರುವವರು ಘಂಟಾಘೋಷವಾಗಿ ನಾನು ಯಾವುದೇ ಕಾರಣಕ್ಕೂ ಶ್ರೀಲಿಲ ಅವರ ತಂದೆ ಅಲ್ಲ.ಶ್ರೀಲೀಲಾ ಅವರು ನನ್ನ ಆಸ್ತಿಪಾಸ್ತಿಯನ್ನು ಪಡೆದುಕೊಳ್ಳಲು ಈ ರೀತಿಯಾಗಿ ನನ್ನ ಹೆಸರುಗಳನ್ನು ಮಾಧ್ಯಮದಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ.ಪಾಪಸ್ ಇಲ್ಲಿನವರು ಹೊಸದಕ್ಕೆ ಮೊದಲನೇ ತೆಲುಗು ಚಿತ್ರರಂಗದಲ್ಲಿ ನಟನೆಯನ್ನು ಮಾಡುತ್ತಿದ್ದು ಮೊದಲ ಸಿನಿಮಾದಲ್ಲಿ ಇವರಿಗೆ ಈ ರೀತಿಯಾದಂತಹ ಮುಜುಗರ ತಂದಿದೆ.ಯಾಕೋ ಏನೋ ಗೊತ್ತಿಲ್ಲ ಮೋಹಕ ತಾರೆ ರಮ್ಯಾ ಅವರಿಗೂ ಕೂಡ ಇದೇ ರೀತಿಯಾದಂತಹ ಒಂದು ವಿಚಾರ ಕೂಡ ಹಾಗಿತ್ತು ಹಾಗೂ ಅವರು ಕೂಡ ಕಷ್ಟಗಳನ್ನು ಅನುಭವಿಸುತ್ತಿದ್ದರು.

ಸಿಡಿಲ ಅವರು ತಮ್ಮ ಮುಗ್ಧ ಮಾತುಗಳಿಂದ ಹಾಗೂ ತುಂಬಾ ಒಳ್ಳೆಯ ನಟನೆ ಮಾಡುವುದರ ಮೂಲಕಹಲವಾರು ಯಶಸ್ವಿ ಸಿನಿಮಾಗಳನ್ನ ಮಾಡಿದ್ದಾರೆ ಇವೆಲ್ಲವೂ ಮುಂದೆ ತಲೆ ಕೆಡಿಸಿಕೊಂಡು ಇವುಗಳ ಬಗ್ಗೆ ಜಾಸ್ತಿ ಯೋಚನೆ ಮಾಡುವುದನ್ನು ಬಿಟ್ಟು ಸಿನಿಮಾದಲ್ಲಿ ಮುಂದುವರೆದರೆ ಒಳ್ಳೆಯ ಭವಿಷ್ಯ ಇದೆ ಎನ್ನುವುದು ನಮ್ಮ ಅಭಿಪ್ರಾಯ ಹಾಗೂ ಇದೇ ರೀತಿಯಾಗಿ ಹಲವಾರು ಜನ ಅಭಿಮಾನಿಗಳು ಕೂಡ ಅಭಿಪ್ರಾಯವನ್ನು ಪಟ್ಟಿದ್ದಾರೆ.

WhatsApp Channel Join Now
Telegram Channel Join Now