ಸ್ಪೋಟಕ ಭವಿಶ್ಯವನ್ನ ನುಡಿದ ಶ್ರೀ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಕ-ರೋನದಿಂದ ಮೃತ ಪ-ಟ್ಟವರಿಂದ ಈ ತರದ ಕಂಟಕ ಇದೆಯಂತೆ ..

69

ನಮಸ್ಕಾರ ಸ್ನೇಹಿತರೆ ಸದ್ಯದ ಪರಿಸ್ಥಿತಿಯಲ್ಲಿ 2020 ಹಾಗೂ 2021ರಲ್ಲಿ ನಮ್ಮ ಭಾರತ ದೇಶದಲ್ಲಿ ಇರುವಂತಹ ಪ್ರತಿಯೊಬ್ಬರಿಗೂ ನೆಮ್ಮದಿ ಅನ್ನುವುದು ಇಲ್ಲ. ನಿಜವಾಗ್ಲೂ ಪ್ರತಿಯೊಬ್ಬ ಮನುಷ್ಯನು ಕೂಡ ಹೆದರಿ ಬೆದರಿ ಬದುಕುವಂತಹ ಪರಿಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ. ಅಷ್ಟು ಗಣಗುರು ವಾದಂತಹ ಕಷ್ಟದಲ್ಲಿ ಮನುಷ್ಯ ಇವತ್ತು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ.

ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇನೆ ಅದು ಏನಪ್ಪ ಅಂದ್ರೆ ನಿಮಗೆ ಗೊತ್ತಿರುವ ಹಾಗೆ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹೇಳಿದಂತಹ ಭವಿಷ್ಯ ಇಲ್ಲಿವರೆಗೂ ಸುಳ್ಳು ಆಗಿಲ್ಲ. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ಮಳೆಯಿಂದ ಸಿಕ್ಕಾಪಟ್ಟೆ ಹಾನಿಯಾಗುತ್ತದೆ ಎನ್ನುವಂತಹ ಭವಿಷ್ಯವನ್ನು ನುಡಿದಿದ್ದರು ಹಾಗೆ ಕಾಣದಂತಹ ಒಂದು ಕಾಯಿಲೆ ಮನುಷ್ಯನನ್ನಾಗಿಸುತ್ತದೆ ಎನ್ನುವಂತಹ ವಿಚಾರವನ್ನು ಕೂಡ ಹೇಳಿದ್ದರು ಹಾಗೂ ಅವರು ಹೇಳಿದ ಹಾಗೆ 2000 21ನೇ ಹಾಗೂ 2020ರಲ್ಲಿ ನಡೆದುಹೋಯಿತು.

ಹಾಗೆ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಇನ್ನಷ್ಟು ವಿಚಾರವನ್ನ ಜನರಿಗೆ ತಿಳಿಸಿದ್ದಾರೆ ಅದು ಏನಪ್ಪ ಅಂದ್ರೆ.ಮತ್ತೆ ಸಂಕ್ರಾಂತಿಯ ಒಳಗೆ ಭಾರತದಲ್ಲಿ ಇನ್ನು ದೊಡ್ಡ ಅನಾಹುತಗಳಾಗುತ್ತವೆ. ಹಾಗೂ ಭಾರತದ ಕೆಲವು ಜಾಗದಲ್ಲಿ ಜಲ ಹಾನಿ ಹಾಗೂ ವಾಯು ಹಾನಿ ಹಾಗೂ ಮಿಂಚು ಗುಡುಗಿನ ಪ್ರಭಾವದಿಂದ ಹಲವಾರು ಜನರಿಗೆ ಪರಿಣಾಮ ಉಂಟಾಗಬಹುದು ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹಾಗೆಯೇ ಇನ್ನೊಂದು ವಿಚಾರವನ್ನು ಹೇಳಿದ್ದಾರೆ ಅದು ಏನಪ್ಪ ಅಂದರೆ ಹೀಗೆ ಯಾರು ಇವಗಿನ ಪರಿಸ್ಥಿತಿಯಲ್ಲಿ ಕಾಯಿಲೆಯಿಂದ ತೀರಿಹೋಗಿದ್ದಾರೆ ಅವರು ಭೂತಗಳಾಗಿ ಜನರನ್ನ ಕಾಡಿಸುತ್ತಾರೆ ಎನ್ನುವಂತಹ ವಿಚಾರವನ್ನು ಕೂಡ ಹೇಳಿದ್ದಾರೆ. ಇವರು ಹೇಳುವ ಪ್ರಕಾರ ಕೆಲವು ಊರುಗಳಲ್ಲಿ ತೀರಿಕೊಂಡ ಅಂತಹ ಜನರು ಕಾಣಿಸುವ ಹಾಗೆ ಆಗುತ್ತದೆ ಅವರು ಮಾತನಾಡುವ ಹಾಗೆ ನಿಮಗೆ ಕಾಣಿಸುತ್ತದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಈ ಸಾರಿ ಮಳೆ ಆಗುವಂತಹ ಸಂದರ್ಭದಲ್ಲಿ ಪ್ರಳಯ ಕೂಡ ಆಗ ಬಹುದು ಎನ್ನುವಂತಹ ವಿಚಾರವನ್ನು ಹೇಳಿದ್ದಾರೆ ಆದರೆ ಅದು ಎಲ್ಲಿ ಆಗುತ್ತದೆ ಎನ್ನುವಂತಹ ವಿಚಾರವನ್ನು ಹೇಳಿಲ್ಲ ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಬೆಳೆ ಬೆಳೆಯುವುದು ಚೆನ್ನಾಗಿ ಆಗುತ್ತದೆ ಹಾಗೂ ಕರ್ನಾಟಕ ರಾಜ್ಯಕ್ಕೆ ಅಷ್ಟೊಂದು ಹಾನಿ ಉಂಟಾಗುವುದಿಲ್ಲ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ಹಾಕಿ ಇವರು ಹೇಳುವ ಪ್ರಕಾರ ಜಗತ್ತಿನಲ್ಲಿ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆ ಉಂಟಾಗುತ್ತದೆ ದೊಡ್ಡ ದೊಡ್ಡ ಜನರ ತಲೆ ಹುರುಳಿ ಹೋಗುತ್ತವೆ ಎನ್ನುವಂತಹ ಮಾತನ್ನು ಹೇಳಿದ್ದಾರೆ. ಹಾಗೂ ರಾಜಕೀಯ ಭೀತಿ ಇದೆ ಏನು ಅಂತಹ ಮಾತನ್ನು ಕೂಡ ಹೇಳಿದ್ದಾರೆ. ಇವರು ಹೇಳುವ ಪ್ರಕಾರ ಮುಂದಿನ ದಿನಗಳಲ್ಲಿ ಸಾಮೂಹಿಕವಾಗಿ ಜನರಿಗೆ ತುಂಬಾ ಕಷ್ಟಗಳು ಬರಲಿದೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.

ರೈತರು ನಮ್ಮ ಅಭಿಪ್ರಾಯವಲ್ಲ ಇದು ಪಬ್ಲಿಕ್ ಟಿವಿಯಲ್ಲಿ ಜೂನ್ 2ರಂದು ಪ್ರಸಾರವಾದ ಅಂತಹ ಕಾರ್ಯಕ್ರಮದಲ್ಲಿ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಯವರು ಹೇಳಿರುವಂತಹ ಮಾತುಗಳು.ನೀನೇನಾದ್ರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಲು ಮರೆಯಬೇಡಿ.