ಹುಟ್ಟುಹಬ್ಬದ ದಿನದಂದು ಮೇಘನಾರಾಜ್ ತನ್ನ ಮಗನನ್ನ ತಬ್ಬಿಕೊಂಡು ಹೇಳಿದ ಒಂದು ಭಾವನಾತ್ಮಕ ಮಾತು ಕೇಳಿ ನೆಟ್ಟಿಗರು ಕೂಡ ಭಾವುಕರಾಗಿದ್ದರೆ… ಅಷ್ಟಕ್ಕೂ ಅವರು ಹೇಳಿದ್ದು ಏನು ಗೊತ್ತ ..

66

ನಮ್ಮ ಕರ್ನಾಟಕ ಕನ್ನಡ ಚಿತ್ರರಂಗದಲ್ಲಿ ಉತ್ತಮವಾದಂತಹ ಕಪಲ್ಸ್ ಅಂತ ಹೆಸರುವಾಸಿ ಆಗಿರುವಂತಹ ಮೇಘನರಾಜ ಹಾಗೂ ಚಿರಂಜೀವಿ ಸರ್ಜಾ ಅವರ ಒಂದು ಘಟನೆಯ ನೋಡಿ ಹಲವಾರು ಕರ್ನಾಟಕದ ಅಭಿಮಾನಿಗಳು ಸಿಕ್ಕಾಪಟ್ಟೆ ದುಃಖವನ್ನು ಪಟ್ಟಿದ್ದರು ಹೀಗೆ ಚಿರಂಜೀವಿ ಹೋದನಂತರ ಮೇಘನರಾಜ ಗರು ಒಂಟಿಯಾಗಿ ದುಃಖದಲ್ಲಿರುವ ಅಂತಹ ಸಂದರ್ಭದಲ್ಲಿ ಮೇಘನಾ ರಾಜ್ ಅವರ ಜೀವನದಲ್ಲಿ ಬೆಳಕಾಗಿ ಬಂದಂತಹ ಒಬ್ಬ ವ್ಯಕ್ತಿ ಎಂದರೆ ಅದು ಮೇಘನರಾಜ್ ಅವರ ಮಗ. ಹೌದು ಮೇಘನರಾಜ್ ಅವರ ಮಗ ಸದ್ಯಕ್ಕೆ ಮೇಘನಾರಾಜ್ ಅವರಿಗೆ ಅವರ ಸಂತೋಷಕ್ಕೆ ತುಂಬಾ ಸಹಕಾರವನ್ನು ನೀಡುತ್ತಿದ್ದಾನೆ. ಸದ್ಯಕ್ಕೆ ರಾಯಲ್ ರಾಜ್ ಸರ್ಜಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ ಇದಕ್ಕಾಗಿ ರಾಯಲ್ ರಾಜ್ ಅವರ ಕುಟುಂಬ ಇದನ್ನ ಅದ್ದೂರಿಯಾಗಿ ಬೆಂಗಳೂರಿನಲ್ಲಿ ಮಾಡುವುದರ ಮುಖಾಂತರ ಹಲವಾರು ಅಭಿಮಾನಿಗಳಿಗೆ ನಾವು ಚಿರಂಜೀವಿ ಸರ್ಜಾ ಅವರನ್ನ ನನ್ನ ಮಗ ರಾಯಣ್ಣ ಸರ್ಜಾ ಅವರಲ್ಲಿ ನೋಡುತ್ತಿದ್ದೇನೆ ಎನ್ನುವಂತಹ ಮಾತನ್ನು ತಮ್ಮ ಮುಗುಳ್ನಗೆಯಿಂದ ಮೇಘನರಾಜ್ ಅವರು ಹೇಳಿಕೊಂಡಿದ್ದರು.

ಹೀಗೆ ರಾಯಲ್ ರಾಜ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದಂತಹ ಕೆಲವೊಂದು ಫೋಟೋಗಳನ್ನು ಮೇಘನಾ ರಾಜ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಇದನ್ನು ನೋಡಿದಂತಹ ಹಲವಾರು ಅಭಿಮಾನಿಗಳು ಸರ್ಜಾ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೂಡ ಹೇಳಿದ್ದಾರೆ ಹಾಗೂ ಹರಸಿದ್ದಾರೆ.ಇವತ್ತಿಗೆ ಹೇಳುವುದಾದರೆ ರಾಯರ ಸರ್ಜಾ ಅವರು ಹುಟ್ಟಿ ಒಂದು ವರ್ಷ ಆಗಿದೆ ಮೇಘನಾ ರಾಜ್ ಅವರು ಮಧ್ಯರಾತ್ರಿ 12 ಗಂಟೆಗೆ ತಮ್ಮ ಸಹ ಕಾಸಗಿಸಾಮಾಜಿಕ ಜಾಲತಾಣದಲ್ಲಿ ತನ್ನ ಮಗನ ಮುದ್ದಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದರು ಇದನ್ನು ನೋಡಿದ ಹಲವಾರು ಅಭಿಮಾನಿಗಳು ನಿಮ್ಮ ಮಗನ ಫೋಟೋ ಮುದ್ದಾಗಿದೆ ಒಳ್ಳೆಯದಾಗಲಿ ಎನ್ನುವಂತಹ ಮಾತನ್ನ ಕೂಡ ಹೇಳಿದ್ದರು ಹೀಗೆ ಫೋಟೋದಲ್ಲಿ ಮೇಘನಾ ರಾಜ್ ಅವರು ತನ್ನ ಮಗನನ್ನು ಅಪ್ಪಿಕೊಂಡು ಇರುವಂತಹ ಫೋಟೋವನ್ನು ನೀವು ನೋಡಬಹುದು ಜೊತೆಗೆಮೇಘನ ರಾಜಗುರು ಹೋಗಿ ಏನಂತ ಹೇಳಿಕೊಂಡಿದ್ದಾರೆ ಗೊತ್ತಾ ಇದನ್ನು ಕೇಳಿದಾಗ ನಿಜವಾಗಲೂ ಮನಸ್ಸಿಗೆ ಒಂಥರಾ ಆಗುತ್ತೆ ಕಂಡ್ರಿ.

ಹೌದು ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ನಂತರ ಮೇಘನರಾಜ್ ಅವರು ಒಬ್ಬಂಟಿಯಾಗಿರುವುದು ಪ್ರತಿಯೊಬ್ಬರಿಗೂ ಗೊತ್ತಿರುವಂತಹ ವಿಚಾರ ಆದರೆ ಸದ್ಯಕ್ಕೆ ಮೇಘನಾ ರಾಜ್ ಅವರು ತನ್ನ ಮಗನ ಮುಖದಲ್ಲಿ ತನ್ನ ಗಂಡನನ್ನು ನೋಡುತ್ತಿದ್ದಾರೆ. ಹೀಗೆ ಮೇಘನಾ ರಾಜ್ ಅವರು ತನ್ನ ಮಗನನ್ನು ಅಪ್ಪಿಕೊಂಡು ನನ್ನ ಮಗು ನನ್ನ ಜಗತ್ತು ನನ್ನ ವಿಶ್ವ ಎನ್ನುವಂತಹ ಒಂದು ಕ್ಯಾಪ್ಷನ್ ಅನ್ನ ಹಾಕಿಕೊಂಡಿದ್ದಾರೆ ನನ್ನ ಮರಾಜ ಕುಮಾರನಿಗೆ ಒಂದು ವರ್ಷ ಆಗಿದೆ.ನಾನು ನನ್ನ ಮಗನನ್ನು ಅಮ್ಮ ಈರೀತಿಯಲ್ಲಿ ಮಾಡಬೇಡ ನನ್ನನ್ನು ಪ್ರೀತಿಸಬೇಡ ಅಂತ ಹೇಳುವವರೆಗೂ ಕೂಡ ನಾನು ಹಾಗೆ ಮಾಡುತ್ತಲೇ ಇರುತ್ತೇನೆನನ್ನ ಮಗನಿಗೆ ನಾನು ನನ್ನ ಎದುರುಗಡೆ ಕಣ್ಣನ್ನ ತಿರುಗಿಸಿ ನೋಡುವವರೆಗೂ ನಾನು ಮುತ್ತು ಕೊಡುತ್ತಲೇ ಇರುತ್ತೇನೆ ಐ ಲವ್ ಯು ಕಂದ ಅಂತ ತನ್ನ ಮಗನಿಗೆ ಹೇಳಿದ್ದಾರೆ.

ಹೀಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನೀನು ಬಹಳ ಬೇಗ ಬೆಳೆದೆ ನೀನು ಯಾವತ್ತೂ ನನ್ನ ಜೊತೆಗೆ ಇರಬೇಕು ಶಾಶ್ವತವಾಗಿ ನೀನು ನನ್ನ ಜೊತೆ ಬೆಳೆಯಬೇಕು ಎನ್ನುವಂತಹ ಒಂದು ಆಸೆ ನನಗೆ ಇದೆ ನಿನ್ನ ಹುಟ್ಟುಹಬ್ಬದ ಶುಭಾಶಯಗಳು ರಾಯಣ್ಣ ಸರ್ಜಾ ಎನ್ನುವಂತಹ ಮಾತನ್ನು ಮೇಘನರಾಜ್ ಅವರು ತಮ್ಮ ಮನದಾಳದ ಮಾತುಗಳಿಂದ ಹಂಚಿಕೊಂಡಿದ್ದಾರೆ ಅದಲ್ಲದೆ ಅವರು ಹಚ್ಚಿಕೊಂಡಿರುವ ಅಂತಹ ಫೋಟೋ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ ಹಾಗೂ ಪ್ರತಿಯೊಬ್ಬರು ಇಷ್ಟಪಟ್ಟಿದ್ದಾರೆ.ಇದರಲ್ಲಿ ಅಮ್ಮ ಹಾಕು ಮಗ ಇಬ್ಬರೂ ಕೂಡ ತುಂಬಾ ಮುದ್ದಾಗಿ ಕಂಡುಬಂದಿದ್ದು ಹಲವಾರು ಜನರು ಅದರಲ್ಲೂ ಅಭಿಮಾನಿಗಳು ತುಂಬಾ ಇಷ್ಟ ಪಟ್ಟಿದ್ದಾರೆ ಹಾಗೂ ತುಂಬಾ ಜನರು ಅವರವರ ಫೋನುಗಳಲ್ಲಿ ಕೂಡ ಈ ಫೋಟೋಗಳನ್ನು ಹಾಕಿಕೊಳ್ಳುತ್ತಿದ್ದಾರೆ ಅಷ್ಟರಮಟ್ಟಿಗೆ ಅವರ ಆಶೀರ್ವಾದ ಮಾಡಿದ್ದಾರೆ.