ಮನೆಯಲ್ಲಿ ನಡೆಯುವ ಗಂಡ ಹೆಂಡತಿಯ ಜಗಳಕ್ಕೆ ಇಲ್ಲಿದೆ ಸೂಕ್ತ ಪರಿಹಾರ… ಹೀಗೆ ಮಾಡಿ ಸಾಕು

185

ಹಲವು ಕಾರಣಗಳಿಂದ ಗಂಡ ಹೆಂಡತಿಯ ನಡುವೆ ಕಲಹ ಉಂಟಾಗಬಹುದು ಆದರೆ ಗಂಡ ಹೆಂಡತಿಯ ನಡುವಿನ ಕಲಹ ಹೆಚ್ಚು ದಿನಗಳ ಕಾಲ ಇರಬಾರದು ಅಷ್ಟೆ. ಅದೇನೋ ಹೇಳ್ತಾರಲ್ಲ ಗಂಡ ಹೆಂಡತಿಯ ಜಗಳ ಉಂಡು ಮಲಗುವ ವರೆಗೂ ಮಾತ್ರ ಇರಬೇಕು ಅಂತ ಹಾಗೆ…ಹೌದು ಪ್ರಿಯ ಸ್ನೇಹಿತರೆ ನಮಸ್ಕಾರ ಗಂಡ ಹೆಂಡತಿಯ ಜಗಳ ಇಂದಿನ ದಿನಗಳಲ್ಲಿ ಎಲ್ಲಿಯವರೆಗೂ ಬಂದು ನಿಲ್ಲುತ್ತದೆ ಅಂತ ನೀವು ಕೂಡ ನೋಡ್ತಾ ಇರ್ತೀರಾ. ಹೌದು ಇವತ್ತಿನ ದಿನಗಳಲ್ಲಿ ದಂಪತಿಗಳು ನಮ್ಮ ಜಗಳ ಆದರೆ ಅದಕ್ಕೆ ಕೊನೆ ವಿ..ಚ್ಛೇದನದಿಂದ ಮಾತ್ರ ಅಂತ ಭಾವಿಸಿರುತ್ತಾರೆ. ಆದರೆ ಹಾಗಲ್ಲ ಗಂಡ ಹೆಂಡತಿಯ ಸಂಬಂಧ ಎಂಬುದು ಬಹಳ ಶ್ರೇಷ್ಠವಾದ ಸಂಬಂಧ ಆಗಿರುತ್ತದೆ,

ಸಣ್ಣಪುಟ್ಟ ಜಗಳಗಳು ಅಂತಹ ಸಂಬಂಧವನ್ನ ಮುರಿಯಬಾರದು. ಮುಕ್ಕೋಟಿ ದೇವರುಗಳ ಆಶೀರ್ವಾದದಿಂದಾಗಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಆದರೆ ಚಿಕ್ಕಪುಟ್ಟ ಸಮಸ್ಯೆಗಳು ಅಂತಹಾ ಗಟ್ಟಿಯಾದ ಸಂಬಂಧವನ್ನು ಇವತ್ತಿನ ದಿನಗಳಲ್ಲಿ ಮುರಿಯುತ್ತಿದೆ ಅಂದರೆ ಅದರಲ್ಲಿ ನಮ್ಮ ದೇಶಕ್ಕೇ ಬರುತ್ತದೆ ಹಾಗಾಗಿ ಗಂಡ ಹೆಂಡತಿಯ ನಡುವಿನ ಚಮನ್ ಉತ್ತಮವಾಗಿರಬೇಕೆಂದರೆ ಸಣ್ಣಪುಟ್ಟ ಜಗಳಗಳು ಬಂದರು ಅವರ ಸಂಬಂಧ ಸರಿಯಾಗಿರಬೇಕು ಅಂದರೆ ಅದಕ್ಕೆ ಮಾಡಿಕೊಳ್ಳಬಹುದಾದ ಪರಿಹಾರವೇನು ಎಂಬುದನ್ನೂ ತಿಳಿಸುತ್ತೇವೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಲು ಈ ತಂತ್ರವೇನು ಎಂದರೆ ಗಂಡ ಅಥವಾ ಹೆಂಡತಿಯ ವ..ಶೀಕರಣ.

ವ..ಶೀಕರಣ ಅಂದರೆ ಹೆದರಬೇಡಿ ಇಲ್ಲಿ ದೊಡ್ಡ ದೊಡ್ಡ ಮಂತ್ರಗಳನ್ನ ಪಟಿಸುವುದು ಅಥವಾ ದೊಡ್ಡ ದೊಡ್ಡ ಪೂಜೆ ಮಾಡುವುದು ಇರುವುದಿಲ್ಲ ಆದರೆ ತುಂಬ ಸರಳವಾದ ವಿಧಾನದಿಂದ ಪತಿ ಪತ್ನಿಯರ ನಡುವಿನ ಕಲಹವನ್ನು ಪರಿಹಾರ ಮಾಡಬಹುದು ಅದು ಹೇಗೆ ಎಂಬುದನ್ನ ತಿಳಿಯಲು ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ. ಹೌದು ಗಂಡಹೆಂಡತಿ ನೂರುಕಾಲ ಖುಷಿಯಾಗಿರಬೇಕೆಂದು ಹಿರಿಯರು ಆಶೀರ್ವದಿಸಿ ದಾಂಪತ್ಯ ಜೀವನ ಶುರು ಮಾಡಲು ಹೇಳಿರುತ್ತಾರೆ ಆದರೆ ಸಂಸಾರ ಎಂದ ಮೇಲೆ ಬರುವ ಚಿಕ್ಕಪುಟ್ಟ ತೊಂದರೆಗಳು ಸಮಸ್ಯೆಗಳು ಗಂಡ ಹೆಂಡತಿಯ ಗಟ್ಟಿಯಾದ ಸಂಬಂಧವನ್ನ ದೂರ ಮಾಡಬಾರದು. ಹಾಗಾಗಿ ಗಂಡ ಹೆಂಡತಿಯ ಮೇಲೆ ಹೆಂಡತಿ ಗಂಡನ ಮೇಲೆ ಅಪಾರ ವಿಶ್ವಾಸ ಹೊಂದಿರುವ ಮತ್ತು ಸಮಸ್ಯೆಗಳು ಬಂದಾಗ ಅದನ್ನು ಪರಿಹಾರ ಮಾಡಿಕೊಳ್ಳುವ ಮನಸ್ಸು ಮಾಡಿ ಒಬ್ಬರಿಗೊಬ್ಬರು ಸಮಯ ಕೊಡಿ.

ಪರಿಹಾರವೇನೆಂದರೆ ಈ ವ..ಶೀಕರಣದ ತಂತ್ರ ಮಾಡುವುದಕ್ಕೆ ಬೇಕಾಗಿರುವುದು 11 ಅರಿಶಿಣದ ಕೊಂಬು ತೆಗೆದುಕೊಳ್ಳಬೇಕು ಆ ಅರಿಶಿಣದ ಕೊಂಬನ್ನು ಕಪ್ಪು ದಾರದಿಂದ ಹೂವು ಕಟ್ಟುವ ರೀತಿ ಮಾಲೆಯ ರೂಪದಲ್ಲಿ ಕಟ್ಟೆ ಇಟ್ಟುಕೊಳ್ಳಬೇಕು ಶುಕ್ರವಾರದ ದಿನದಂದು ಅರಳಿ ಮರದ ಬಳಿ ಹೋಗಿ ಮನಸ್ಸಿನಲ್ಲಿ ನಿಮ್ಮ ಪತಿಯನ್ನು ವಶೀಕರಣ ಮಾಡಿಕೊಳ್ಳಬೇಕು ಅಂತ ಇದ್ದರೆ, ಅವರ ಹೆಸರನ್ನು 5 ಬಾರಿ ಹೇಳಿಕೊಳ್ಳುವ ಮೂಲಕ ಅರಳಿಮರಕ್ಕೆ ಆ ಅರಿಶಿಣ ಕೊಂಬಿನ ಹಾರವನ್ನ ಅಂದರೆ ಅರಿಶಿಣದ ಕೊಂಬಿನಿಂದ ಮಾಡಿದ ಮಾಲೆಯನ್ನು ಆ ಮರಕ್ಕೆ ಕಟ್ಟಿ ಬರಬೇಕು.

ಅಥವಾ ನಿಮ್ಮ ಪತ್ನಿ ನಿಮ್ಮ ಜೊತೆ ಹೊಂದಿಕೊಳ್ಳುತ್ತಿಲ್ಲ ಅಂದರೆ ಪತಿ ಈ ಪರಿಹಾರವನ್ನು ನೀಡುವ ಮೂಲಕ ತನ್ನ ಪತ್ನಿಯ ಹೆಸರನ್ನು ಮನದಲಿ ಪಠಿಸಿ ಈ ಪರಿಹಾರವನ್ನು ಮಾಡಬೇಕು. ಈ ರೀತಿ ಮಾಡಿದ ಮೇಲೆ ಖಂಡಿತವಾಗಿಯೂ ಆ ಲಕ್ಷ್ಮೀ ದೇವಿಯ ಕೃಪೆಯಿಂದಾಗಿ ಗಂಡ ಹೆಂಡತಿಯ ನಡುವಿನ ಕಲಹ ದೂರವಾಗಿ ಇಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತದೆ ಮತ್ತು ಇಬ್ಬರ ನಡುವಿನ ಅರ್ಥಪೂರ್ಣ ಬದುಕು ದೇವರ ಅನುಗ್ರಹದಿಂದ ಇನ್ನಷ್ಟು ಗಟ್ಟಿಯಾಗುತ್ತದೆ. ಈ ಸರಳ ತಂತ್ರವನ್ನ ಪಾಲಿಸಿ ನಿಮ್ಮ ಪತಿ ಅಥವಾ ಪತ್ನಿಯ ಸಂಪೂರ್ಣ ಪ್ರೀತಿಯನ್ನು ನಿಮ್ಮದಾಗಿಸಿಕೊಳ್ಳಿ ಸಂಸಾರದಲ್ಲಿ ನಡೆಯುತ್ತಿರುವ ಹಲವು ಸಮಸ್ಯೆಗಳಿಗೂ ಕೂಡ ಈ ಪರಿಹಾರದಿಂದ ನೀವು ಮುಕ್ತಿ ಪಡೆದುಕೊಳ್ಳಬಹುದು ಧನ್ಯವಾದ….

WhatsApp Channel Join Now
Telegram Channel Join Now