ಕೌಟುಂಬಿಕ ಕಲಹಕ್ಕೆ ಬೆಸತ್ತು, ನಟ ಪ್ರಭಾಸ್ ಮದ್ವೆಯಾಗ್ತಿಲ್ಲ- ತಾಯಿ ಕಣ್ಣೀರು

233
Due to family feud actor Prabhas is not drugged mother is in tears
Due to family feud actor Prabhas is not drugged mother is in tears

ಬಂಧುಗಳೇ ನಮಸ್ಕಾರ ಹೇಗಿದ್ದೀರಿ ಎಲ್ಲರು ಬಂಧುಗಳೇ ಇತ್ತೀಚಿಗೆ ಕೌಟುಂಬಿಕ ಕಲಹ ಜಾಸ್ತಿ ಆಗ್ತಾ ಇದೆ ಗಂಡನಿಂದಾಗಿ ಹೆಂಡತಿ ಪ್ರಾಣ ಕಳೆದುಕೊಳ್ಳುವುದು ಅಥವಾ ಹೆಂಡತಿಯಿಂದಾಗಿ ಗಂಡ ಪ್ರಾಣ ಕಳೆದುಕೊಳ್ಳುವುದು ಅಥವಾ ಇವರಿಬ್ಬರ ನಡುವಿನ ಕಿತ್ತಾಟದಿಂದಾಗಿ ಮಕ್ಕಳು ಬೇರೆ ಬೇರೆ ರೀತಿಯಲ್ಲಿ ಸಮಸ್ಯೆಯನ್ನು ಅನುಭವಿಸುವುದು ಇಂತಹ ದುರಂತಗಳನ್ನು ನಾವು ಪದೇ ಪದೇ ಇತ್ತೀಚಿನ ದಿನಗಳಲ್ಲಿ ನೋಡುತ್ತಿದ್ದೇವೆ ಇದಕ್ಕೆ ಕಾರಣ ನೂರಾ ಎಂಟು ಇದ್ದಾವೆ ಈ ಹಿಂದಿನ ಕಾಲಕ್ಕು ಅಥವಾ ಇತ್ತೀಚಿನ generation ಗೂ ಸಾಕಷ್ಟು ಬದಲಾವಣೆ ಇದೆ ಈ ಟೆಕ್ನಾಲಜಿ ಅನ್ನುವುದು improve ಆಗುತ್ತಿದ್ದ ಹಾಗೆ ಅಥವಾ ಜೀವನ ಶೈಲಿ ಅನ್ನೋದು ಬದಲಾಗ್ತಾ ಇದ್ದಹಾಗೆ ಈ ಕೌಟುಂಬಿಕ ಕಲಹವು ಕೂಡ ಜಾಸ್ತಿ ಈ ಕಾರಣಕ್ಕಾಗಿ ಹಿರಿಯರು ಯಾವಾಗಲು ಕೂಡ ಒಂದು ಮಾತನ್ನು ಹೇಳುತ್ತಾ ಇರುತ್ತಾರೆ ನಮ್ಮ ಕಾಲದಲ್ಲಿ ಹೀಗೆ ಇರಲಿಲ್ಲ ಏನೇ ಆದರೂ ಕೂಡ ನಾವು ಅನುಸರಿಸಿಕೊಂಡು ಹೋಗುತ್ತಿದ್ದೇವೆ ಆದರೆ ಈಗ ಅದಕ್ಕೆ ಯಾರು ಕೂಡ ರೆಡಿ ಇಲ್ಲ ಸ್ವಲ್ಪ ಏನಾದರೂ ಎಡವಟ್ಟು ಆದರೂ ಕೂಡ breakup ಮಾಡಿಕೊಂಡು ಬಿಡುತ್ತಾರೆ ಅಥವಾ ಇನ್ನೇನೋ ಆಗಿಬಿಡುತ್ತೆ ಅಥವಾ ಆ ಕುಟುಂಬವೇ ಸರ್ವನಾಶ ಆಗುವ ದುರಂತವು ಕೂಡ ಸಂಭವಿಸಿ ಬಿಡುತ್ತೆ ಅಂತ ಹೇಳಿ ಯಾಕೆ ಇಷ್ಟೆಲ್ಲ ಪೀಠಿಕೆಯನ್ನು ಹಾಕಿದೆ ಅಂದರೆ ಇದೆ ಕೌಟುಂಬಿಕ ಕಲಹ ಪ್ರಕರಣಗಳಿಗೆ ಹೆದರಿ ಇದೀಗ ನಟ ಪ್ರಭಾಸ್ ಮದುವೆಯನ್ನೇ ಆಗುತ್ತಿಲ್ಲವಂತೆ,

ಈ ವಿಚಾರವನ್ನು ನಾವು ಹೇಳುತ್ತಿಲ್ಲ ಸ್ವತಃ ಪ್ರಭಾಸ್ ತಾಯಿಗೆ ಈ ವಿಚಾರವನ್ನ ರಿವೀಲ್ ಮಾಡಿದ್ದಾರೆ ಅಷ್ಟು ಮಾತ್ರ ಅಲ್ಲ ಮಗ ಮದುವೆ ಆಗಿಲ್ಲ ಅಂತ ಕಣ್ಣೀರನ್ನ ಕೂಡ ಹಾಕಿದ್ದಾರೆ ಹಾಗಾದ್ರೆ ಯಾವ ಕಾರಣಕ್ಕಾಗಿ ಪ್ರಭಾಸ್ ಮದುವೆಗೆ ಹಿಂದೇಟು ಹಾಕ್ತಿದ್ದಾರೆ ಏನು ಕಥೆ ಅಥವಾ ಒಂದಷ್ಟು ವಿಚಾರಗಳನ್ನ ಇವತ್ತಿನ ಈ ಸ್ಟೋರಿಯಲ್ಲಿ ನಿಮ್ಮ ಮುಂದೆ ಇಡ್ತಾ ಹೋಗ್ತೀನಿ ಬಂಧುಗಳೇ ನಟ ಪ್ರಭಾಸ್ ಗೆ ಈಗಾಗಲೇ ನಲವತ್ಮೂರು ವರ್ಷ ವಯಸ್ಸಾಗಿದೆ ಸದ್ಯದ ಹಾಟ್ ಟಾಪಿಕ್ ಅಂದ್ರೆ ಅವರ ಮದುವೆ ವಿಚಾರವೇ ಯಾಕೆ ಮದುವೆ ಆಗ್ತಿಲ್ಲ ಯಾರನ್ನ ಮದುವೆ ಆಗ್ತಾರೆ ಏನು ಕಥೆ ಅಂತ ಹೇಳಿ ಈ ಹಿಂದೆ ನಿಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಅನುಷ್ಕಾ ಶೆಟ್ಟಿ ಜೊತೆಗೆ ಅವರಿಗೆ ಸಂಬಂಧ ಇದೆ ಅಥವಾ ಅನುಷ್ಕಾ ಶೆಟ್ಟಿ ಜೊತೆಗೆ ಪ್ರೀತಿಯಲ್ಲಿದ್ದಾರೆ ಅವರಿಬ್ಬರೂ ಕೂಡ ಮಾಡುವೆ ಆಗ್ತಿದ್ದಾರೆ ಈ ರೀತಿಯಾದಂತ ಒಂದಷ್ಟು ಸುದ್ದಿಗಳು ಸ್ಪ್ರೆಡ್ ಆಗಿತ್ತು ಒಂದು ಹಂತಕ್ಕೆ ಅಂತೂ ಇಬ್ಬರು ಕೂಡ ಗುಟ್ಟಾಗಿ ಎಂಗೇಜ್ಮೆಂಟ್ ಆದರು ಎನ್ನುವಂತ ಸುದ್ದಿಯು ಕೂಡ ಸ್ಪ್ರೆಡ್ ಆಗಿ ಬಿಟ್ಟಿತ್ತು ,

ಆದರೆ ಆ ನಂತರ ಗೊತ್ತಾಯ್ತು ಇಲ್ಲ ಅವರಿಬ್ಬರೂ ಕೂಡ ಬೆಸ್ಟ್ ಫ್ರೆಂಡ್ಸ್ ಅದರ ಹೊರತಾಗಿ ಮದುವೆಯಾಗಿದ್ವಿ ಅಂತದ್ದು ಏನು ಕೂಡ ಇಲ್ಲ ಅಂತ ಇತ್ತೀಚಿಗೆ ಪ್ರವಾಸ ಹೆಸರು ಕೇಳಿ ಬರ್ತಾಯಿರೋದು ನಟಿ ಕೃತಿ ಸಲೂನ್ ಜೊತೆಗೆ ಈ ಕೃತಿ ಸನಂದ್ ಜೊತೆಗೆ ಲವ್ ನಲ್ಲಿ ಇದ್ದಾರಂತೆ ಮದುವೆ ಆಗ್ತಾರಂತೆ ಅಂತ ಹೇಳಿ ಆದರೆ ಈಗಾಗಲೇ ಕೃತಿ ಸಲನ ಅದಕ್ಕೆ ಸಂಬಂಧಪಟ್ಟ ಹಾಗೆ ಸ್ಪಷ್ಟನೆಯನ್ನ ಕೊಟ್ಟಿದ್ದಾರೆ ಹಾಗಾದ್ರೆ ಪ್ರಭಾಸ್ ಯಾರನ್ನ ಮದುವೆ ಆಗ್ತಾರೆ ಅನ್ನೋದೇ ಸದ್ಯಕ್ಕೆ ಇರುವಂತ ಚರ್ಚೆ ಇದರ ನಡುವೆ ಪ್ರವಾಸ ಬದುಕಿನಲ್ಲೂ ಕೂಡ ಸಾಕಷ್ಟು ಏರಿಳಿತ ಎಲ್ಲವೂ ಕೂಡ ಆಗ್ತಾ ಇದೆ ಪ್ರಭಾಸ್ back to back ಗೆಲುವನ್ನ ಕಂಡಂತವರು ಬಾಹುಬಲಿ ಸಿನಿಮಾ ಅಂತೂ ಅವರನ್ನ ಇನ್ನೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿ ಬಿಟ್ಟಿತ್ತು ಇಡೀ ಜಗತ್ತಿನಾದ್ಯಂತ ಪ್ರಭಾಸ್ ರನ್ನ ಪರಿಚಯಿಸಿ ಬಿಟ್ಟಿತ್ತು ಯಾವ ಲೆವೆಲಗೆ ಹೋಗಿಬಿಟ್ರು ಅಂದ್ರೆ remuneration ಕೂಡ ಕೋಟಿಗಟ್ಟಲೆ ಹೋಗಿಬಿಡ್ತು ಹಾಗೆ ಪ್ರಭಾಸ್ ಸಿನಿಮಾ ಬರುತ್ತೆ ಅಂದ್ರೆ ವಿಪರೀತವಾದಂತ ಕ್ರೇಜ ಎನ್ನುವ ಹಂತಕ್ಕೆ ಹೋಗಿಬಿಡ್ತು ಪ್ರಭಾಸ್ ಅವರು ಯಾವ ಪ್ರೊಜೆಕ್ಟ್ ಅನ್ನ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ ಎನ್ನುವಂತ ಕುತೂಹಲ ಪ್ರತಿಯೊಬ್ಬರಲ್ಲೂ ಕೂಡ ಇರ್ತಾಇತ್ತು ಆ ನಂತರ ಬಂದಂತ ಸಿನಿಮಾ ನಿಮ್ಮೆಲರಿಗೂ ಕೂಡ ಗೊತ್ತಿರುವ ಹಾಗೆ ಸಾವು ಎಷ್ಟರ ಮಟ್ಟಿಗೆ ಆ ಸಿನಿಮಾ ನೆಲಕಚ್ಚಿ ಬಿಟ್ಬಿಡ್ತು ಅಂದ್ರೆ ಪ್ರಭಾಸ್ ಒಂದು ಹಂತಕ್ಕೆ ಡಿಪ್ರೆಶನ್ ಗೆ ಹೋಗುವ ಹಂತದವರೆಗೂ ಕೂಡ ಆ ಸಿನಿಮಾ ಕಂಪ್ಲೀಟ ಆಗಿ ನೆಲಕಚ್ಚಿಬಿಡ್ತು ಸಾಹೋ ಸಿನಿಮಾ ಜನ ಅದನ್ನ ರಿಸೀವ್ ಮಾಡೋದಕ್ಕೆ ರೆಡಿ ಇರಲಿಲ್ಲ ಅನಂತರ ರಾಧೇ ಶ್ಯಾಮ್ ಸಿನಿಮಾ ಬಂದಾಗ ವಿಪರೀತವಾದಂತ ಪ್ರಚಾರವನ್ನ ಮಾಡಲಾಯಿತು ಹಾಗೆ ಆ ಪ್ರಚಾರವನ್ನ ನೋಡ್ತಿದ್ದಂತವರು ಬಹಳ ಅದ್ಬುತವಾದಂತ ಯಶಸ್ಸನ್ನ ಕಾಣಬಹುದು.

ಈ ಸಿನಿಮಾ ಅಂದುಕೊಂಡರು ಆದರೆ ರಾದೇಶ್ಯಾಮ್ ಸಿನಿಮಾ ಕೂಡ ನೆಲಕಚ್ಚುವಂತ ಪರಿಸ್ಥಿತಿ ಎದುರಾಯಿತು ಬಿಡುಗಡೆ ಆದಂತ ಆದಿ ಪುರುಷ ಟೀಸರ್ ಕೂಡ ನಾನಾ ರೀತಿಯಾದಂತ ಟೀಕೆಗೆ ಒಳಗಾಗಿ ಬಿಟ್ಟಿದೆ ಹೆಚ್ಚು ಕಡಿಮೆ ಈಗಲೇ ಒಂದಷ್ಟು ರಿಪೋರ್ಟ್ಗಳು ಬರುತ್ತಿದ್ದಾವೆ ಸಿನಿಮಾ ಮಕಾಡೆ ಮಲಗುವಂತ ಸಾಧ್ಯತೆ ಇದೆ ಅಂತ ಹೇಳಿ ಯಾಕಂದ್ರೆ ಆ ಸಿನಿಮಾವನ್ನು ಕೂಡ ಯಾಕೋ ಜನ receive ಮಾಡೋ ರೀತಿಯಲ್ಲಿ ಕಾಣಿಸ್ತಾಯಿಲ್ಲ ಇನ್ನೊಂದು ಸಲ ಸಲಾರ್ ಬಗ್ಗೆ ಸ್ವತಃ ಪ್ರಭಾಸ್ ಗೆ ಸಾಕಷ್ಟು ನಿರೀಕ್ಷೆ ಇದೆ ಆದ್ರೆ ಇನ್ನೊಂದು ಕಡೆಯಿಂದ ಸಲಾರ್ ಬಗ್ಗೆಯೂ ಕೂಡ ಬೇರೆ ಬೇರೆ ಮಾತುಗಳು ಕೇಳಿಬರ್ತಾಯಿದೆ ನಿರ್ದೇಶಕರಾಗಿರುವಂತ ಪ್ರಶಾಂತ್ ನೀಲ್ ಈಗಾಗ್ಲೇ ಉಗ್ರಂ ಆಗಿರ್ಬೋದು KGF one ಆಗಿರ್ಬೋದು KGF two ಆಗಿರ್ಬೋದು ಇದೆ ಸಿನಿಮಾ ಶ ಸಲಾರ್ ಸಿನಿಮಾವನ್ನು ಕೂಡ ಮಾಡಕ್ಕೆ ಹೊರಟಿದ್ದಾರೆ ಈಗಾಗಲೇ ಎಲ್ಲ ಸಿನಿಮಾಗಳನ್ನು ಕೂಡ ಜನ ರಿಸೀವ್ ಮಾಡಿದ್ದಾರೆ ಮತ್ತೊಂದು ಅದೇ ರೀತಿಯಾದಂತಹ ಸಿನಿಮಾ ಆದರೆ ಅದನ್ನು ಕೂಡ ರಿಸೀವ್ ಮಾಡುವುದು ಕಷ್ಟ ,

ಅಂತ ಅದೇನೋ ಗೊತ್ತಿಲ್ಲ ಒಟ್ಟಾರೆಯಾಗಿ ಈ ರೀತಿಯಾಗಿ ಒಂದಷ್ಟು ಏಳು ಬೀಳುಗಳನ್ನು ಕಾಣುತ್ತಿದ್ದಾರೆ ಪ್ರಭಾಸ್ ಅದಕ್ಕೆ ಅವಳು ಮನುಷ್ಯನ ಬದುಕು ಒಂದೇ ರೀತಿಯಲ್ಲಿ ಇರುವುದಿಲ್ಲ ಅಂತ ಎತ್ತರಕ್ಕೆ ಹೋದಂತ ಮನುಷ್ಯ ಯಾವಾಗ ಬೇಕಾದರು ದಪ್ಪ ಅಂತ ಹೇಳಿ ಕೆಳಗಡೆ ಬೀಳುವಂತಹ ಸಾಧ್ಯತೆ ಇರುತ್ತೆ ಈಗ ಪ್ರವಾಸ ಬದುಕಿನಲ್ಲೂ ಕೂಡ ಹಾಗೆ ಆಗಿದೆ ಅದೆಲ್ಲದಕ್ಕಿಂತ ಮಿಗಿಲಾಗಿ ಪ್ರಭಾಸ್ ಒಂದು ಹಂತದ ಡಿಪ್ರೆಶನ್ ಗು ಕೂಡ ಜಾರಿ ಬಿಟ್ಟಿದ್ದಾರಂತೆ ಇದಕ್ಕೆ ಪ್ರಮುಖವಾದಂತಹ ಕಾರಣ ಅಂದರೆ ಸಾಲು ಸಾಲು ಸೋಲು ಅದರಲ್ಲೂ ಕೂಡ ಸಾಹು ಸೋಲನ್ನ ಪ್ರಭಾಸ್ ಗೆ receive ಮಾಡೋದಕ್ಕೂ ಕೂಡ ಸಾಧ್ಯ ಆಗಲಿಲ್ಲ ಎಷ್ಟರ ಮಟ್ಟಿಗೆ ಅಂದ್ರೆ ಆ ಸಿನಿಮಾವನ್ನ ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ ಆ ಪರಿಯಾಗಿ ನೆಲ ಕಚ್ಚುತ್ತೆ ಅಂತ ಹೇಳಿ ಪ್ರಭಾಸ್ ಸಿನಿಮಾ ಇರುವ ಕಾರಣಕ್ಕಾಗಿ ಬಾರಿ ನಿರೀಕ್ಷೆ ಇತ್ತು ಆದರೆ ಭರ್ಜರಿ ಯಾಗಿ ನೆಲಕಚ್ಚುವಂತ ಪರಿಸ್ಥಿತಿ ಎದುರಾಯಿತು ಇದೆ ಸಂದರ್ಭದಲ್ಲಿ ಏನಾಗುತ್ತೆ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಅವರಿಗೆ me injury ಕೂಡ ಆಗುತ್ತೆ ಈ ಕಾರಣಕ್ಕಾಗಿ ಅವರು ವಿದೇಶಕ್ಕೆ ಹೋಗಿ treatment ಅನ್ನು ಕೂಡ ಪಡೆದುಕೊಳ್ಳುತ್ತಾರೆ ಅದೇ ಸಂದರ್ಭಕ್ಕೆ ರೆಸ್ಟ್ ಮಾಡುವಂತಹ ಪರಿಸ್ಥಿತಿ ಕೂಡ ಎದುರಾಗುತ್ತೆ ಆಗ ಹಂತಕ್ಕೆ alcohol addiction ಕೂಡ ಪ್ರಭಾಸಕ್ಕೆ ಶುರುವಾಯಿತು.

ಎನ್ನುವಂತ ಮಾತುಗಳು ಕೂಡ ಇದೆ ಹೀಗಾಗಿ ಪ್ರಭಾಸ್ ದೇಹ ಸಂಪೂರ್ಣವಾಗಿ ಬದಲಾಗಿ ಹೋಗಿಬಿಡುತ್ತೆ ಒಂದು ಕಡೆಯಿಂದ ಕಿನ್ನತ್ತೆ ಮತ್ತೊಂದು ಕಡೆಯಿಂದ ne surgery ಮತ್ತೊಂದು ಕಡೆಯಿಂದ alcohol addiction ಇದೆಲ್ಲದರ ಪರಿಣಾಮ ಎನ್ನುವಂತೆ ಪ್ರಭಾಸ್ ವಿಪರೀತವಾಗಿ weight gain ಆಗಿ ಬಿಟ್ಟಿದ್ದಾರೆ ಆ six pack ಎಲ್ಲವೂ ಕೂಡ ಮಾಯವಾಗಿ ಒಂದು ವಿಚಿತ್ರವಾದಂತ ಹೊಟ್ಟೆಯು ಕೂಡ ಬಂದು ಬಿಟ್ಟಿದೆ ಫೇಸ್ ಅನ್ನು ಅಂತೂ ನೋಡೋದಕ್ಕೆ ಸಾಧ್ಯವೇ ಆಗುತ್ತಿಲ್ಲ ಒಂದು ರೀತಿ handsome ಫೇಸ್ ಇತ್ತು ನೋಡುವುದಕ್ಕೆ ಬಹಳ ಖುಷಿಯಾಗುವಂತಹ ಮುಖ ಇತ್ತು ಆದರೆ ಫೇಸ್ ಅಂತೂ ಬದಲಾಗಿ ಬಿಟ್ಟಿದೆ ಇಲ್ಲಿವರೆಗಂದ್ರೆ ಸಣ್ಣದಾಗಿ ತೋರಿಸಲಿಕ್ಕೆ ಅಂದ್ರೆ ಈ ಹಿಂದೆ ಇದ್ದಂತಹ handsome ಪ್ರಭಾಸ್ ರೀತಿಯಲ್ಲಿಯೇ ತೋರಿಸಲಿಕ್ಕೆ graphicsಗೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡಿದ್ದಾರಂತೆ ಪ್ರಭಾಸ್ರಣ್ಣ ಜನ ಈ ರೀತಿಯಾಗಿದೆ receive ಮಾಡಲ್ಲ ಹೊಟ್ಟೆ ಆಗಿರಬಹುದು ಆ ಫೇಸ್ ಎಲ್ಲವೂ ಕೂಡ ದಪ್ಪ ಆಗಿರೋದು ಆಗಿರಬಹುದು ಅದನ್ನ receive ಮಾಡೋದಿಲ್ಲ ಪ್ರಭಾಸ್ ಅಂದಾಗ,

ಜನರಿಗೆ ನೆನಪಾಗೋದು handsome ಆಗಿರುವಂತ cute ಆಗಿರುವಂತ ಫೇಸ್ ಹಾಗೆ six pack ಆಗಿರುವಂತ body ಅದನ್ನ problessorಗೆ maintain ಆಗಲಿಲ್ಲ ಈ ಕಾರಣಕ್ಕಾಗಿ ರಾಜೇಶ್ ರಾಮ್ ಸಿನಿಮಾದಲ್ಲಿ ಅವರನ್ನ ಸಣ್ಣದಾಗಿ ತೋರಿಸಲಿಕ್ಕೆ ಕೋಟಿ ಕೋಟಿ ಹಣವನ್ನ ಖರ್ಚು ಮಾಡುವಂತ ಪರಿಸ್ಥಿತಿ ಕೂಡ ಎದುರಾಗಿತ್ತು ಕಂಪ್ಲೀಟ ಆಗಿ ಪ್ರವಾಸ ಬದಲಾಗಿ ಬಿಟ್ಟ ಹಾಗೆ ಕಾಣಿಸ್ತಿದ್ದಾರೆ ದೇಹವನ್ನ ನೋಡ್ತಾ ಇದ್ರೆ ನೋಡಿ ಹೇಗಿದ್ದಂತ ಪ್ರಭಾಸ್ ಹೇಗಾದ್ರು ಅನ್ನೋದು ಒಂದು ವಿಚಾರ ಈ ಮದುವೆ ವಿಚಾರಕ್ಕೆ ಬರ್ತೀನಿ ನಾನು ಆಗಲೇ ಹೇಳಿದ ಹಾಗೆ ಹಿಂದಿನಿಂದಲೂ ಕೂಡ ಅನಿಷ್ಕಾ ಶೆಟ್ಟಿ ಜೊತೆ ಹೆಸರು ಕೇಳಿ ಬರ್ತಾ ಇತ್ತು ಅದು ಕೂಡ ಇಲ್ಲ ಎನ್ನುವಂತ ವಿಚಾರ ಗೊತ್ತಾಯಿತು ಇದೆ ಸಂದರ್ಭದಲ್ಲಿ ಅವರ ತಾಯಿ ಶಿವಕುಮಾರಿ ಒಂದಷ್ಟು ವಿಚಾರಗಳನ್ನ ಹೇಳಿಕೊಂಡು ಕಣ್ಣೀರನ್ನ ಹಾಕ್ತಾರೆ ಯಾಕೆ ಮದುವೆ ಆಗ್ತಿಲ್ಲ ಪ್ರಭಾಸ್ ಅಂತ ಹೇಳಿ ಪ್ರಭಾಸ್ ಗೆ ಒಬ್ಬ ಆತ್ಮೀಯ ಗೆಳೆಯ ಇದ್ದನಂತೆ ಅಥವಾ ಜೀವದ ಗೆಳೆಯ ರವಿ ಅಂತ ಹೇಳಿ ಆತನ ಹೆಸರು ಆತನು ಕೂಡ ಇದೆ ರೀತಿಯಾಗಿ ಪ್ರೀತಿಸಿ ಮದುವೆಯನ್ನು ಆಗಿದ್ದನಂತೆ ಆದರೆ ಮದುವೆಯಾದ ನಂತರ ವಿಪರೀತವಾದಂತಹ ಕೌಟುಂಬಿಕ ಕಲಹಕ್ಕೆ ಸಿಲುಕಿ ರವಿ ಬದುಕೇ ಒಂದು ರೀತಿಯಲ್ಲಿ ಸರ್ವನಾಶ ಆಗುವ ಹಂತದವರೆಗೂ ಕೂಡ ಬಂದುಬಿಟ್ಟಿತ್ತಂತೆ ಅಷ್ಟು ಮಾತ್ರವಲ್ಲ ಅಂತಿಮವಾಗಿ ಆ relationship ಕೂಡ breakup ಆಯ್ತು ಆದರೆ ಆ ಹಿಂದಿನ ರವಿ ಕಳೆದುಹೋಗಿಬಿಟ್ಟು ಸಂಪೂರ್ಣವಾಗಿ ರವಿಯ ಬದುಕೇ ಅಲ್ಲೋಲ ಕಲ್ಲೋಲ ಆಗಿ ಬಿಟ್ಟಿತಂತೆ ರವಿಯನ್ನ ಪ್ರಭಾಸ್ ವಿಪರೀತವಾಗಿ ಹಚ್ಚಿಕೊಂಡು.

ಬಿಟ್ಟಿದ್ದರಂತೆ ನಂತರ ಅಷ್ಟರಮಟ್ಟಿಗೆ ಬೆಸ್ಟ್ ಫ್ರೆಂಡ್ಸ್ ಇಬ್ಬರೂ ಕೂಡ ಆದರೆ ಯಾವಾಗ ರವಿಯ ಬದುಕಿನಲ್ಲಿ ಇಂತದೊಂದು ಅಲ್ಲೋಲ ಕಲ್ಲ ಆಯಿತು ಅದನ್ನ ಪ್ರವಾಸಕ್ಕೂ ಕೂಡ receive ಮಾಡೋದಕ್ಕೆ ಸಾಧ್ಯ ಆಗಲಿಲ್ಲವಂತೆ ಅವತ್ತೇ ಪ್ರವಾಸ ನಿರ್ಧಾರವನ್ನ ತೆಗೆದುಕೊಳ್ಳುತ್ತಾರಂತೆ ನಾನು ಯಾವುದೇ ಕಾರಣಕ್ಕೂ ಮದುವೆ ಆಗೋದಿಲ್ಲ ಮದುವೆ ಆದರೆ ಇದೆ ರೀತಿಯಾದಂತ ಕೌಟುಂಬಿಕ ಕಲಹ ಅಥವಾ ಇನ್ನೇನೋ ಸಮಸ್ಯೆ ಆಗುವಂತ ಸಾಧ್ಯತೆ ಇರುತ್ತೆ ಯಾಕಂದ್ರೆ ನನ್ನ ಗುಣವು ಕೂಡ ಹಾಗೆ ಇದೆ ನಾನು ಎಲ್ಲವನ್ನು ಕೂಡ ಅಷ್ಟು ಬೇಗ receive ಮಾಡೋದಕ್ಕೆ ಸಾಧ್ಯ ಆಗೋದಿಲ್ಲ ಈ ಕಾರಣಕ್ಕಾಗಿ ರವಿಯ ಬದುಕಿನ ರೀತಿಯಲ್ಲಿ ನನ್ನ ಬದುಕಲ್ಲೂ ಕೂಡ ಆಗಬಹುದು ಎನ್ನುವ ಕಾರಣಕ್ಕಾಗಿ ಪ್ರಭಾಸ್ ಅವತ್ತು ಆ ನಿರ್ಧಾರವನ್ನ ತೆಗೆದುಕೊಳ್ಳುತ್ತಾರಂತೆ ಇದೆ ವಿಚಾರವನ್ನ ಪ್ರಭಾಸ್ ಅವರ ತಾಯಿ ಹೇಳಿ ಕಣ್ಣೀರನ್ನ ಹಾಕ್ತಾರೆ ಆತನ ಗೆಳೆಯನಿಂದಾಗಿ ನನ್ನ ಮಗ ಮದುವೆ ಆಗದಂತ ಪರಿಸ್ಥಿತಿ ಎದುರಾಗಿದೆ ಎಷ್ಟು ದಿನಗಳ ಕಾಲ ನಾನು ಆತನನ್ನ ಹೀಗೆ ನೋಡಲಿ ಎನ್ನುವಂತ ಮಾತನ್ನ ಅವರ ತಾಯಿ ಹೇಳಿದರು.

ಇದರ ನಡುವೆ ಮತ್ತೊಂದು ವಿಚಾರ ಏನಪ್ಪಾ ಈತ ಅಂತಂದರೆ ಇನ್ನು ಟಾಲಿವುಡ್ ನಲ್ಲಿ ಬೇರೆ ಬೇರೆಯವರ ಕುರಿತು ಇತ್ತೀಚಿಗೆ ಭವಿಷ್ಯವನ್ನ ನುಡಿದಂತವರು ಅಂದರೆ ವೇಣುಸ್ವಾಮಿ ಎನ್ನುವಂತ ಜ್ಯೋತಿಷಿ ಅವರು ಹೇಳಿದಂತ ಜ್ಯೋತಿಷಿ ಎಲ್ಲವೂ ಕೂಡ ನಿಜವಾಗುತ್ತೆ ಎನ್ನುವಂತ ಮಾತುಗಳು ಕೂಡ ಇವೆ ಅದರಲ್ಲೂ ಕೂಡ ಸಿನಿಮಾ ಸ್ಟಾರ್ ಗಳಿಗೆ ಸಂಬಂಧಪಟ್ಟ ಹಾಗೆ ಅವರು ಹೇಳಿದಂತ ಜ್ಯೋತಿಷ್ಯ ಎಲ್ಲವೂ ಕೂಡ ವಿಪರೀತವಾಗಿ ವೈರಲ್ ಕೂಡ ಆಗ್ತಾಇರುತ್ತೆ ಇತ್ತೀಚಿಗೆ ಕುರಿತಾಗಿ ಮಾತನಾಡಿದರು ಮಾತನಾಡುವಾಗ ಅವರು ಹೇಳುತ್ತಾರೆ ಪ್ರಭಾಸ್ ಏನಾದರೂ ಮದುವೆ ಆಯಿತು ಅಂತ ಆದರೆ ನಟ ಉದಯ್ ಕಿರಣ್ ಪರಿಸ್ಥಿತಿ ಬರುತ್ತೆ ಅಂತ ಹೇಳಿ ಉದಯ್ ಕಿರಣ್ ಏನಾಗಿತ್ತು ಅಂದರೆ ತುಂಬಾ peak ನಲ್ಲಿ ಇದ್ದಂತಹ ನಟ ಚಿರಂಜೀವಿ ಮಗಳ ಜೊತೆ ಎಂಗೇಜ್ಮೆಂಟ್ ಆಗಿತ್ತು ಎಂಗೇಜ್ಮೆಂಟ್ ಬ್ರೇಕ್ up ಆಯ್ತು ಅದಾದ ನಂತರ ಉದಯ ಕಿರಣ್ ಬೇರೊಬ್ಬರನ್ನು ಮದುವೆ ಆಗುತ್ತಾರೆ ಆದರೆ ತುಂಬಾ ದಿನಗಳ ಕಾಲ ಉದಯ್ ಕಿರಣ್ ಅದೇ ರೀತಿಯಾಗಿ ಇರಲಿಕ್ಕೆ ಸಾಧ್ಯ ಆಗಲಿಲ್ಲ ಅವರ carrier ಕಂಪ್ಲೀಟ ಆಗಿ ಬಿದ್ದು ಹೋಗಿ ಬಿಡುತ್ತೆ ಅಂತಿಮವಾಗಿ ಉದಯ ಕಿರಣ್ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಕೂಡ ಎದುರಾಗಿ ಉದಯ್ ಕಿರಣ್ ಬದುಕಿನಲ್ಲೂ ಕೂಡ ಬೇರೆ ಬೇರೆ ರೀತಿಯಾದಂತಹ ಸಮಸ್ಯೆಗಳೆಲ್ಲವೂ ಕೂಡ ಆಗ್ಬಿಡ್ತು ಉದಯ್ ಕಿರಣ್ ಆ ಸವಾನ್ನಾ ಈಗ್ಲೂ ಕೂಡ Tollywoodಗೆ ಅರಗಿಸಿಕೊಳ್ಳೋದಕ್ಕೆ ಸಾಧ್ಯ ಆಗ್ಲಿಲ್ಲ.

ತುಂಬಾ week ನಲ್ಲಿ ಇದ್ದಂತ ನಟ. ಅಂತ ಚಿರಂಜೀವಿ ಮಗಳನ್ನೇ engagement ಆಗಿದ್ದಂತ ನಟ. ಆದ್ರೆ ಅದಾದ ನಂತರ ಆತ್ಮಹತ್ಯೆಗೆ ಶರಣಾಗುವಂತ ಪರಿಸ್ಥಿತಿ ಕೂಡ ಎದುರಾಯ್ತು. ಇದೇ ಪರಿಸ್ಥಿತಿ ಪ್ರವಾಸಕ್ಕೂ ಕೂಡ ಬರುತ್ತೆ ಅಂತ ಆ ಜ್ಯೋತಿಷಿ ಇದೀಗ ಒಂದು ಭವಿಷ್ಯವನ್ನ ನುಡಿದು ಬಿಟ್ಟಿದ್ದಾರೆ. ಅದನ್ನ ಹೇಳ್ತಾಯಿದ್ದ ಹಾಗೆ ಪ್ರಭಾಸ್ ಅಂತೂ ಮದುವೆ ವಿಚಾರದಿಂದ ಕಂಪ್ಲೀಟ ಆಗಿ ಇದೀಗ ಹಿಂದೇಟಾನ್ನ ಹಾಕ್ಬಿಟ್ಟಿದ್ದಾರೆ. ಒಂದು ಹೆಜ್ಜೆಯನ್ನ ಹಿಂದ ಇಟ್ಟುಬಿಟ್ಟಿದ್ದಾರೆ ಕೇವಲ ಜ್ಯೋತಿಷ್ಯವನ್ನ ನಂಬಿಕೊಂಡು ಅಂತ ಅಲ್ಲ ಆದರೆ ಅವರಿಗೆ ಮೊದಲೇ ಆ ಕೌಟುಂಬಿಕ ಕಲಹದ ಆತಂಕ ಭಯ ಎಲ್ಲವೂ ಕೂಡ ಇತ್ತು ಅವರ ಗೆಳೆಯನ ಬದುಕಿನ ಆ ಕರಾಳ ನೆನಪು ಅವರಲ್ಲಿ ಇತ್ತು ಇದೆ ಸಂದರ್ಭದಲ್ಲಿ ಜೋತಿಷ್ಯ ಕೂಡ ಈಗ ಹೇಳಿದ್ದರಿಂದ ಪ್ರಭಾಸ್ ಕಂಪ್ಲೀಟ ಆಗಿ ಹಿಂದೆ ಸರಿದು ಬಿಟ್ಟಿದ್ದಾರೆ ಇದು ನೋಡುತ್ತಿದ್ದರೆ ಹೆಚ್ಚು ಕಡಿಮೆ ಪ್ರಭಾಸ್ ಮದುವೆ ಆಗುವ ಸಾಧ್ಯತೆ ತೀರಾ ತೀರಾ ಕಡಿಮೆ ಇದ್ದಹಾಗೆ ಕಾಣಿಸುತ್ತಿದೆ ಈಗಾಗಲೇ ವಯಸ್ಸು ನಲವತ್ತ ಮೂರನ್ನು ದಾಟುತ್ತಿದೆ,

career ನಲ್ಲು ಕೂಡ ಒಂದು ರೀತಿಯಲ್ಲಿ peak ನಲ್ಲಿ ಇದ್ದಂತವರು ನಿಧಾನಕ್ಕೆ ಕೆಳಗಡೆ ಬೀಳುವಂತಹ ಪರಿಸ್ಥಿತಿ ಕೂಡ ಎದುರಾಗಿಬಿಟ್ಟಿದೆ ಈ ಕಾರಣಕ್ಕಾಗಿ ಹೇಳೋದು ಬಂಧುಗಳೇ ಮನುಷ್ಯನ ಬದುಕು ಯಾವಾಗ ಏನು ಎತ್ತ ಅಂತಲು ಕೂಡ ಹೇಳೋದಕ್ಕೆ ಆಗೋದಿಲ್ಲ ಮೇಲೆ ಇದ್ದಂತ ಮನುಷ್ಯ ಯಾವಾಗ ಬೇಕಾದರು ಕೆಳಗಡೆ ಬರಬಹುದು ಕೆಳಗಡೆ ಇದ್ದಂತ ಮನುಷ್ಯ ಯಾವಾಗ ಬೇಕಾದರು ಮೇಲಗಡೆ ಹೋಗಬಹುದು ಅದರಲ್ಲೂ ಕೂಡ ಸಿನಿಮಾ ಸ್ಟಾರ್ ಗಳಿಗೆ ಈ stardom ಇದೆಯಲ್ಲ ಅದನ್ನ maintain ಮಾಡೋದು ಬಹಳ ಕಷ್ಟ ಆಗಿ ಬಿಡುತ್ತೆ ಸಿನಿಮಾ ಸ್ಟಾರ್ಗಳು ಅಂತ ಅಲ್ಲ ಸಾಮಾನ್ಯ ಮನುಷ್ಯನಿಗೂ ಕೂಡ ಅಷ್ಟೇ ಆ ಯಶಸ್ಸು ಆ ಒಂದು ಉನ್ನತ ಹಂತಕ್ಕೆ ಹೋಗಿರ್ತಾರಲ್ಲ ಅದೆಲ್ಲವನ್ನು ಕೂಡ ಕಾಪಾಡಿಕೊಳ್ಳೋದು ಕೂಡ ಬಹಳ ಕಷ್ಟ ಆಗುತ್ತೆ ಸದ್ಯ ಪ್ರಭಾಸ್ ಕೂಡ ಅದೇ ಪರಿಸ್ಥಿತಿಯಲ್ಲಿದ್ದಾರೆ ಅವರ ಬದುಕಿಗೆ ಒಳ್ಳೆಯದಾಗಲಿ ಇನ್ನಷ್ಟು ಒಳ್ಳೊಳ್ಳೆ ಸಿನಿಮಾಗಳನ್ನು ಕೊಡಲಿ ಅನ್ನುವಂತಹ ಆಶಯವನ್ನು ವ್ಯಕ್ತಪಡಿಸೋಣ ಬಂಧುಗಳೇ ನಿಮಗೆ ಏನು ಅನಿಸುತ್ತೆ ಅದನ್ನು ಕಾಮೆಂಟ್ ಮಾಡಿ ತಿಳಿಸಿ ನಿಮ್ಮ ಅಭಿಪ್ರಾಯ ಬಹಳ ಮುಖ್ಯ ಆಗುತ್ತೆ ಇನ್ನು ಎಂತಹ ಸ್ಟೋರಿಗಳನ್ನು ಮಾಡಬೇಕು ಎನ್ನುವ suggestion ಅನ್ನು ಕೂಡ ಕೊಡಿ ಹಾಗೆ ಯಾವ ರೀತಿಯಾದಂತಹ ಬದಲಾವಣೆಯನ್ನು ನೀವು third day ಇಂದ ಬಯಸುತ್ತಿದ್ದೀರಿ ಅದನ್ನು ಕೂಡ ಹೇಳಿ ಸದ್ಯದಲ್ಲೇ ಒಂದಿಷ್ಟು interviews ಗಳ ಮೂಲಕವೂ ಕೂಡ ನಿಮ್ಮ ಮುಂದೆ ಬರುತ್ತೇವೆ ಅಂದರೆ ನಿಮ್ಮಲ್ಲಿ ಸ್ಪೂರ್ತಿ ತುಂಬುವಂತಹ interviews ಗಳು ನಿಮ್ಮ ಬದುಕನ್ನು ಬದಲಾಯಿಸುವಂತಹ ಸಂದರ್ಶನಗಳು ಅಂತದರ ಮೂಲಕ