HomeKannada Cinema Newsವಾಟರ್ ಸಪ್ಪೆ ಮಾಡುತ್ತಿದ್ದ ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿಯಾಗಿ ಬದಲಾದ ಜೀವನ ಕಥೆ ಕೇಳಿದ್ರೆ ನಿಜಕ್ಕೂ...

ವಾಟರ್ ಸಪ್ಪೆ ಮಾಡುತ್ತಿದ್ದ ಪ್ರಶಾಂತ್ ಶೆಟ್ಟಿ ರಿಷಬ್ ಶೆಟ್ಟಿಯಾಗಿ ಬದಲಾದ ಜೀವನ ಕಥೆ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತೀರಾ …

Published on

ಪ್ರೀತಿಯ ವೀಕ್ಷಕರಿಗೆ ನಮ್ಮ ಕಾಲಚಕ್ರ ಕನ್ನಡ YouTube ಚಾನೆಲಗೆ ಸ್ವಾಗತ ಸುಸ್ವಾಗತ ರಿಷಬ್ ಶೆಟ್ಟಿ ಅಲಿಯಾಸ್ ಪ್ರಶಾಂತ್ ಶೆಟ್ಟಿ ಅವರು ಜುಲೈ ಏಳು ಸಾವಿರದ ಒಂಬೈನೂರ ಎಂಬತ್ತು ಮೂರರಲ್ಲಿ ಭಾಸ್ಕರ್ ಶೆಟ್ಟಿ ಮತ್ತು ರತ್ನಾವತಿ ದಂಪತಿಗಳ ಮೂರನೆ ಮಗನಾಗಿ ಕುಂದಾಪುರದ ಕೆರಾಡಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸುತ್ತಾರೆ ಬಾಲ್ಯದಿಂದಲೂ ರಿಷಬ್ ಶೆಟ್ಟಿ ಅವರಿಗೆ ಆಟ ಪಾಠದ ಜೊತೆ ಸಿನಿಮಾಗಳು ಎಂದರೆ ಅಚ್ಚು ಮೆಚ್ಚು ಮೊದಲ ಹಂತವಾಗಿ ಊರಿನಲ್ಲಿ ನಡೆಯುತ್ತಿದ್ದ.

ಯಕ್ಷಗಾನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಶುರು ಮಾಡುತ್ತಾರೆ ಮೀನಾಕ್ಷಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗದಲ್ಲಿ ಷಣ್ಮುಗನ ಪಾತ್ರ ಮಾಡುತ್ತಾರೆ ಊರಿನ ಜನರು ರಿಷಬ್ ಅವರ ಅಭಿನಯವನ್ನು ಮೆಚ್ಚಿಕೊಳ್ಳುತ್ತಾರೆ ಈ ಪ್ರಶಂಸೆಗಳು ಮತ್ತು ಸಿನಿಮಾಗಳ ಪ್ರಭಾವಗಳು ರಿಷಬ್ ಅವರನ್ನು ಕಲಾವಿದನಾಗುವ ಕನಸನ್ನು ಕಟ್ಟಿಕೊಳ್ಳುವಂತೆ ಮಾಡುತ್ತೆ ಕೆರಾಡಿಯ ಸರ್ಕಾರಿ ಶಾಲೆಯಲ್ಲಿ ತಮ್ಮ ಶಾಲಾ ವಿಧ್ಯಾಭ್ಯಾಸವನ್ನ ಪಡೆದುಕೊಳ್ಳುತ್ತಾರೆ .

ನಂತರ ಕುಂದಾಪುರದಲ್ಲಿ PUC ವಿದ್ಯಾಭ್ಯಾಸವನ್ನು ಪಡೆದುಕೊಂಡು ಡಿಗ್ರಿ ವಿದ್ಯಾಭ್ಯಾಸಕ್ಕೆ ತಮ್ಮ ಅಕ್ಕನ ಜೊತೆ ಬೆಂಗಳೂರಿಗೆ ಬರುತ್ತಾರೆ ಬೆಂಗಳೂರಿನ BHS ಕಾಲೇಜಿನಲ್ಲಿ degreeಗೆ ಸೇರಿಕೊಂಡು ವಿಧ್ಯಾಭ್ಯಾಸದ ಜೊತೆ ಕಾಲೇಜಿನಲ್ಲಿದ್ದ ರಂಗ ಸೌರಭ ಎಂಬ ನಾಟಕ ಮಂಡಳಿಯನ್ನ ಸೇರಿಕೊಂಡು ನಾಟಕಗಳಲ್ಲಿ ನಟಿಸುತ್ತಾರೆ ನಂತರ ಕುಸ್ತಿ ಮತ್ತು ಜೂಡೊಗಳನ್ನ ಭಾಗವಹಿಸಿ ಪ್ರ ಗಳನ್ನ ಗೆಲ್ತಾರೆ ಇದಾದ ನಂತರ ಮಿನರಲ್ ವಾಟರ್ supply ಮಾಡುವ ಕೆಲಸವನ್ನ ಮಾಡ್ತಾರೆ ತಾವೇ ಗಾಡಿ ಚಲಾಯಿಸುತ್ತ ಮನೆ ಮನೆಗೆ ವಾಟರ್ ಬಾಟಲಿ supply ಮಾಡುತ್ತಾ ಬಂದ ಹಣದಿಂದ ಸಿನಿಮಾ ಇನ್ಸ್ಟಿಟ್ಯೂಟ್ ಗೆ ಸೇರಿಕೊಂಡು ಆಕ್ಟಿಂಗ್ ಡೈರೆಕ್ಷನ್ ತರಬೇತಿಯನ್ನ ಪಡೆದುಕೊಳ್ಳುತ್ತಾರೆ .

ಇದರಿಂದ ಮಧ್ಯರಾತ್ರಿವರೆಗೂ water supply ಕೆಲಸ ಮಾಡುತ್ತಿರುತ್ತಾರೆ ನಂತರ ಸೈಡ್ ನೈಟ್ ಗಂಡ ಹೆಂಡತಿ ಮುಂತಾದ ಸಿನಿಮಾಗಳಲ್ಲಿ ಕ್ಲಾಪ್ boy ಆಗಿ ಸಹಾಯಕ ಕೆಲಸಗಾರನಾಗಿ ಕೆಲಸವನ್ನ ಮಾಡ್ತಾರೆ ಇದರಿಂದ ಸಿಕ್ಕಿದ್ದು ಪುಡಿಗಾಸು ಮತ್ತು ಹಿರಿಯ ನಿರ್ದೇಶಕರಿಂದ ಬೈಗುಳಗಳು ಮಾತ್ರ ಇದರಿಂದ ಬೇಸರಗೊಂಡು ಮತ್ತೆ water supply ಬುಸಿನೆಸ್ ಅನ್ನ ಹಾಗು ಟೀ ಪುಡಿ ಹಾಗು ಸೋಲಾರ್ ಗಳನ್ನ ಮಾರುತ್ತಾ ಹಣ ಕೂಡಿಟ್ಟು ಬೇಗೂರು ರಸ್ತೆಯಲ್ಲಿ ಪೋಟೆಲ್ ಅನ್ನ ಶುರು ಮಾಡ್ತಾರೆ.

ಹೋಟೆಲ್ ಬಿಸಿನೆಸ್ ಕೈ ಹಿಡಿಯೋದಿಲ್ಲ ರಿಷಬ್ ಶೆಟ್ಟಿ ಅವರನ್ನ ಮೂರು ತಿಂಗಳುಗಳಲ್ಲಿ ನಷ್ಟ ಅನುಭವಿಸಿ ಸುಮಾರು ಇಪ್ಪತ್ತೈದು ಲಕ್ಷ ರೂಪಾಯಿಗಳಷ್ಟು ಸಾಲವಾಗಿ ಬಿಡುತ್ತೆ ಒಂದು ಕಡೆ ಹೀರೋ ಆಗಬೇಕು ಎಂಬ ಕನಸು ಇನ್ನೊಂದು ಕಡೆ ಸಾಲ ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಛಲ ಬಿಡದೆ ಸಿನಿಮಾಗಳಲ್ಲಿ ನಟಿಸುವ ಅವಕಾಶಕ್ಕಾಗಿ ಎಲ್ಲ ಕಡೆ ಅಲೆಯುತ್ತಾರೆ ಸುಮಾರು ಆರು ಸಿನಿಮಾಗಳಿಗಾಗಿ ಹೀರೋ ಆಗಿ ಆಯ್ಕೆ ಆದರೂ ಕೂಡ ಯಾವುದೇ ಒಂದು ಸಿನಿಮಾ ಸೆಟ್ ಇರೋದಿಲ್ಲ .

ವಿಲನ್ ಆಗಿ ನಟಿಸೋಕೆ ಮುಂದಾಗುತ್ತಾರೆ ಒಂದು ಅವಕಾಶವೂ ಸಿಗುವುದಿಲ್ಲ ನೊಂದ ಪ್ರಶಾಂತ್ ಶೆಟ್ಟಿ ತಮ್ಮ್ ತಂದೆಯವರ ಸಲಹೆಯಿಂದ ತಮ್ಮ್ ಹೆಸರನ್ನ ರಿಷಬ್ ಶೆಟ್ಟಿ ಅಂತ ಬದಲಾಯಿಸಿಕೊಳ್ಳುತ್ತಾರೆ business loss ನಿಂದ ಖರ್ಚಿಗೂ ಕಾಸು ಇಲ್ಲದಂತೆ ಆಗುತ್ತೆ ನಾನು ಮತ್ತೆ ಜೀವನದಲ್ಲಿ ಬೆಳೆದು ನಿಲ್ಲಬೇಕು ಅಂತ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಅವಕಾಶ ಕೇಳೋಕೆ ಅರವಿಂದ್ ಕೌಶಿಕ್ ಅವರ ಆಫೀಸಗೆ ಬರುತ್ತಾರೆ ಆಗ ಮೊದಲ ಬಾರಿಗೆ ರಿಷಬ್ ಶೆಟ್ಟಿ ಎಂದು ಅರವಿಂದ್ ಕೌಶಿಕ್ ಮತ್ತು ರಕ್ಷಿತ್ ಶೆಟ್ಟಿ ಅವರಿಗೆ ಪರಿಚಯಿಸಿ ನಂತರ ಸೀರಿಯಲ್ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಮತ್ತು ರಕ್ಷಿತ್ ಶೆಟ್ಟಿ ನಟನೆಯ ಮೊದಲ ಸಿನಿಮಾ ತುಘಲಕ್ ನಲ್ಲಿ ವಿಲನ್ ಪಾತ್ರದಲ್ಲಿ ನಟಿಸುತ್ತಾರೆ .

ತುಘಲಕ್ ಸಿನಿಮಾ ಬಾಕ್ಸ್ ಆಫೀಸನಲ್ಲಿ ಮಕಾಡೆ ಮಲಗುತ್ತೆ ಇದರಿಂದ ದುಃಖಿತರಾದ ರಕ್ಷಿತ್ ಶೆಟ್ಟಿಗೆ ಸಮಾಧಾನ ಮಾಡುತ್ತಾ ಥಿಯೇಟರನಿಂದ ಮನೆಗೆ ಬೈಕನಲ್ಲಿ ಹೋಗುವಾಗ ರಿಕ್ಕಿ ಸಿನಿಮಾದ ಕಥೆಯನ್ನು ಹೇಳುತ್ತಾರೆ ರಕ್ಷಿತ್ ಶೆಟ್ಟಿಗೆ ಕಥೆ ತುಂಬಾ ಇಷ್ಟವಾಗುತ್ತೆ ನೀನು ಡೈರೆಕ್ಟ್ ಮಾಡು ನಾನು ಮಾಡ್ತೀನಿ ಅಂತ ಪ್ರೊಡ್ಯೂಸರ್ ಗಾಗಿ ಹುಡುಕುತ್ತಿರುತ್ತಾರೆ ಆದರೆ ಯಾರು ಸಿಗದೇ ಮತ್ತೆ ನಿರಾಶೆಗೆ ಒಳಗಾಗುತ್ತಾರೆ ನಂತರ ಇಬ್ಬರು ಸೇರಿ ಬೇರೆ ಬೇರೆ ಸಿನೆಮಾಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸುತ್ತಾರೆ ಎರಡು ಸಾವಿರದ ಹದಿನಾಲ್ಕರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಗುರುತಿಸಿಕೊಳ್ಳುತ್ತಾರೆ.

ಚಿತ್ರರಂಗದಲ್ಲಿ ನಂತರ ಎರಡು ಸಾವಿರದ ಹದಿನಾರರಲ್ಲಿ ರಕ್ಷಿತ್ ಶೆಟ್ಟಿ ಮತ್ತು ಹರಿಪ್ರಿಯಾ ರಿಕ್ಕಿ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳ್ತಾರೆ ರಿಷಬ್ ಶೆಟ್ಟಿ ಆದ್ರೆ ರಿಕ್ಕಿ ಸಿನಿಮಾ ವಿಮರ್ಶಕರಿಂದ ಪ್ರಶಂಸೆಯನ್ನ ಗಳಿಸಿದ್ರು ಕೂಡ ಬಾಕ್ಸ್ ಆಫೀಸನಲ್ಲಿ ಸದ್ದು ಮಾಡಲೇ ಇಲ್ಲ ತಮ್ಮ ಕಾಲೇಜಿನ ಅನುಭವಗಳನ್ನ ಕಥೆ ಬರೆದು ರಿಷಬ್ ಹಾಗು ರಕ್ಷಿತ್ combination ಅಲ್ಲಿ ಬಂದ ಸಿನಿಮಾವೇ ಕಿರಿಕ್ ಪಾರ್ಟಿ ಕಿರಿಕ್ ಪಾರ್ಟಿ ಚಿತ್ರ ಬಾಕ್ಸ್ ಆಫೀಸನಲ್ಲಿ ಧೂಳಿಪಟ ಮಾಡ್ತಾ ರಿಷಬ್ ಹಾಗು ರಕ್ಷಿತ್ ಗೆ ಮರುಜೀವವನ್ನ ನೀಡುತ್ತೆ ಕಷ್ಟಗಳಿಂದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ .

ರಿಷಬ್ ಶೆಟ್ಟಿ ಇದಾದ ನಂತರ ರಿಷಬ್ ಶೆಟ್ಟಿ ತಿರುಗಿ ನೋಡಿದ್ದೇ ಇಲ್ಲ ಮಕ್ಕಳನ್ನ ಇಟ್ಟುಕೊಂಡು ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಕಾಸರಗೋಡು ಸಿನಿಮಾ ಮಾಡಿ ನ್ಯಾಷನಲ್ ಅವಾರ್ಡ್ ಅನ್ನ ಗೆಲ್ಲುತ್ತಾರೆ ಬೆಲ್ ಬಾಟಮ್ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ಹೀರೋ ಆಗಿ ನಟಿಸಿ ಮಿಂಚಿದ್ದಾರೆ ನಂತರ ಕಥಾಸಂಗಮ ಅವನೇ ಶ್ರೀಮಾನ್ ನಾರಾಯಣ ಹೀರೋ ಗರುಡಗಮನ ವೃಷಭ ವಾಹನ ಹರಿಕ ಗಿರಿ ಕಥೆ ಕಾಂತಾರ ಸಿನಿಮಾ ಮುಂತಾದ ಸಿನಿಮಾಗಳಲ್ಲಿ ಭಿನ್ನ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಮಿಂಚುತ್ತಾರೆ .

ರಿಷಬ್ ಶೆಟ್ಟಿಯವರ ಕಲಾಸೇವೆಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಫಿಲಂ ಫೇರ್ ಪ್ರಶಸ್ತಿ ಸೈಮಾ ಪ್ರಶಸ್ತಿ ನ್ಯಾಷನಲ್ ಫಿಲ್ಮ ಪ್ರಶಸ್ತಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳನ್ನ ನೀಡಿ ಗೌರವಿಸಲಾಗಿದೆ ರಿಷಬ್ ಶೆಟ್ಟಿ ಅವರು ರಿಕ್ಕಿ ಸಿನಿಮಾದ ಪ್ರಮೋಷನ್ ಮಾಡುತ್ತಿದ್ದ ಸಮಯದಲ್ಲಿ ಒಂದು ಥಿಯೇಟರಗೆ ಹೋಗಿರ್ತಾರೆ ಆಗ ಅಲ್ಲಿ ಒಬ್ಬ ಅಭಿಮಾನಿ ರಿಷಬ್ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತಾರೆ ಆ ಅಭಿಮಾನಿಯೇ ಪ್ರಗತಿ ನಂತರ ಪ್ರಗತಿ ಮತ್ತು ರಿಷಬ್ ರ ನಡುವೆ Facebook ಮೂಲಕ ಪರಿಚಯವಾಗುತ್ತೆ .

ನಂತರ ಪ್ರೀತಿಯ ವಿಚಾರವನ್ನ ಮನೆಯವರಿಗೆ ತಿಳಿಸಿ ಮದುವೆಯಾಗುತ್ತಾರೆ ಈ ದಂಪತಿಗಳಿಗೆ run ವಿತ್ ಮತ್ತು ರಾಜ್ಯ ಎಂಬ ಮಕ್ಕಳಿದ್ದಾರೆ ಸತತ ಸೋಲುಗಳು ಎದುರಾದರು ಛಲ ಬಿಡದೆ ಸತತ ಪರಿಶ್ರಮದಿಂದ ಕಂಡ ಕನಸುಗಳನ್ನ ನನಸು ಮಾಡಲು ಸಿಕ್ಕ ಎಲ್ಲಾ ಕೆಲಸಗಳನ್ನ ಮಾಡುತ್ತಾ ಅಸಿಸ್ಟೆಂಟ್ ಡೈರೆಕ್ಟರ್ ನಿಂದ ಸ್ಟಾರ್ ಡೈರೆಕ್ಟರ್ ಆಗಿ ಬೆಳೆದು ನಂತರ ಡೈರೆಕ್ಟರ್ ನಿಂದ ಸ್ಟಾರ್ ಹೀರೋ ಆಗಿ ಬೆಳೆದು ನಿಂತ ರಿಷಬ್ ಶೆಟ್ಟಿ ಅವರ ಜೀವನ ಕಥೆ ನಮ್ಮ ನಿಮ್ಮೆಲ್ಲರಿಗೂ ಸ್ಪೂರ್ತಿಯ ಸೆಲೆ ಆಗಿದೆ ರಿಷಬ್ ಶೆಟ್ಟಿ ಅವರು ಮತ್ತಷ್ಟು ಒಳ್ಳೆಯ ಸಿನಿಮಾಗಳನ್ನ ಮಾಡಿ ಅಭಿಮಾನಿಗಳನ್ನ ರಂಜಿಸಲಿ ಎಂದು ನಾವೆಲ್ಲರೂ ಶುಭಕೋರೋಣ ರಿಷ ಶೆಟ್ಟಿ ಅವರ ಜೀವನ ಕಥೆ ನಿಮಗೂ ಕೂಡ ಇಷ್ಟವಾದಲ್ಲಿ.

ತಪ್ಪದೆ ಈ ವಿಡಿಯೋವನ್ನ ಶೇರ್ ಮಾಡಿ ಮತ್ತು ಲೈಕ್ ಮಾಡಿ ರಿಷಬ್ ಶೆಟ್ಟಿಯವರ ಯಾವ ಸಿನಿಮಾ ನಿಮಗೆ ಇಷ್ಟ ಅನ್ನೋದನ್ನ ತಪ್ಪದೆ ನಮ್ಮ ಕಾಮೆಂಟ್ ಬಾಕ್ಸನಲ್ಲಿ ಕಾಮೆಂಟ್ ಮಾಡಿ ಇದೆ ರೀತಿಯ ಸ್ಪೂರ್ತಿದಾಯಕ ಮತ್ತು ಮನೋರಂಜನೆಯ ವಿಡಿಯೋಗಳನ್ನ ವೀಕ್ಷಿಸೋಕೆ ತಪ್ಪದೆ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಆಗಿ ನೋಟಿಫಿಕೇಶನ್ಸ್ ಗಾಗಿ ಬೆಲ್ icon ಅನ್ನ ಕ್ಲಿಕ್ ಮಾಡಿ ಧನ್ಯವಾದಗಳು ಸರ್

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...