HomeKannada Cinema Newsಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟ ಇವತ್ತು ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಘಟನೆ....

ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಆಗಿದ್ದ ನಟ ಇವತ್ತು ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಘಟನೆ. ಅಷ್ಟಕ್ಕೂ ಆ ನಟ ಯಾರು ಅಂತ ಗೊತ್ತಾದ್ರೆ ಬಿಸಿ ಬೀಳ್ತೀರಾ..

Published on

ನಮಸ್ಕಾರ್ ಸ್ನೇಹಿತರೆ welcome back to ಕರುನಾಡ ವಾಣಿ YouTube channel superhit ಚಿತ್ರದಲ್ಲಿ ನಟಿಸಿದ ನಟ ಭಿಕ್ಷೆ ಬೇಡುತ್ತಿರುವ ಕಣ್ಣೀರಿನ ಕಥೆ ಹೌದು ಕೊನೆಗು ಆ ನಟ ಏನಾದರೂ ಗೊತ್ತಾ ಬನ್ನಿ ಇಂದಿನ ಈ ವಿಡಿಯೋದಲ್ಲಿ ಇದರ ಹೆಚ್ಚಿನ ಮಾಹಿತಿಯನ್ನು ಹೇಳುತ್ತೇವೆ ಅದಕ್ಕೂ ಮುನ್ನ ಈ ನಮ್ಮ YouTube ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಸ್ನೇಹಿತರೆ ಸಿನಿಮಾ ಲೋಕಾನೆ ಹಾಗೆ ಮಾಯಾಲೋಕದ ಕಡೆಗೆ ಆಕರ್ಷಿತವಾಗುವ ಹಲವಾರು ಯುವ ಓದುವುದನ್ನ ಅರ್ಧಕ್ಕೆ ಬಿಟ್ಟು ಮುಂದಿನ ಜೀವನ ಹೇಗಪ್ಪಾ ಎನ್ನುವ ಆಲೋಚನೆ ಕೂಡ ಮಾಡದೆ ದೊಡ್ಡ ಸ್ಟಾರ್ ಆಗಬೇಕು.

ಅಂತ ಬರುತ್ತಾರೆ ಆದರೆ ಕೊನೆಗೂ ಏನೇ ಸಿಗದೇ ಜೀವನವನ್ನ ನಾಶ ಮಾಡಿಕೊಳ್ಳುವ ತುಂಬಾ ಜನ ಯುವಕರನ್ನ ನೋಡಬಹುದು ಈ ನಟನ ಸ್ಥಿತಿ ಕೂಡ ಅದೇ ಆಗಿದೆ ಚೆಲುವಿನ ಚಿತ್ತಾರ ಸಿನಿಮಾ ತಮಿಳಿನಲ್ಲಿ ಕಾದಲ್ ಚಿತ್ರದ ರಿಮೇಕ್ ಅನ್ನು ವಿಷಯ ಎಲ್ಲರಿಗೂ ಗೊತ್ತಿರೋದೇ ಕಾದರ್ ಚಿತ್ರ ತಮಿಳಿನಲ್ಲಿ ದೊಡ್ಡ ಸಂಚಲ create ಅನ್ನ ಮಾಡಿತ್ತು ಈ ಚಿತ್ರದಲ್ಲಿ ಸಿನಿಮಾ ಅವಕಾಶಗಳನ್ನ ಹುಡುಕಿಕೊಂಡು Chennaiಗೆ ಬಂದ ಹುಡುಗನ ಪಾತ್ರದಲ್ಲಿ ಪಲ್ಲು ಬಾಬು ನಟಿಸಿದ್ರು ಈ ಪಲ್ಲು ಬಾಬು ನಟನೆ ಮತ್ತು dialogues ಜನರಿಗೆ ಮಸ್ತ್ ಮನೋರಂಜನೆ ಕೂಡ ಕೊಟ್ಟಿತ್ತು .

ಹಾಗೆಯೇ ಈ ಚಿತ್ರದ ನಂತರ ನನಗೆ ಬೇಜಾನ್ ಅವಕಾಶಗಳು ಸಿಗುತ್ತೆ ಅಂತ ಭಾವಿಸಿದ್ರು ಪಲ್ಲು ಬಾಬು ಆದರೆ ಆಗಿದ್ದೆ ಬೇರೆ ಕಾದಲ್ ಚಿತ್ರದ ನಂತರ ಈ ನಟನೆಗೆ ಅಲ್ಲೊಂದು ಇಲ್ಲೊಂದು ಚಿಕ್ಕಪುಟ್ಟ ಪಾತ್ರ ಮಾತ್ರ ಸಿಕ್ಕಿತ್ತಾದ್ರೂ ಅವು ಕೈ ಹಿಡಿಯಲಿಲ್ಲ.

ನಂತರ ಯಾವುದೊಂದು ಅವಕಾಶ ಸಿಗ್ಲಿಲ್ಲ. ಅತ್ತ ಬಡತನದಲ್ಲಿ ಬಂದು ಹೋದ ಈ ನಟನ ತಂದೆ ತಾಯಿ ಅನಾರೋಗ್ಯದಿಂದ ಮರಣ ಕೂಡ ಹೊಂದುತ್ತಾರೆ. ಓದುವ ವಯಸ್ಸಿನಲ್ಲಿ ನಟನೆಯ ಆಕಡೆ ಆಕರ್ಷಣೆಯನ್ನ ಬೆಳೆಸಿಕೊಂಡು ಶಾಲೆಯನ್ನ ಅರ್ಧಕ್ಕೆ ಬಿಟ್ಟ ಪಲ್ಲುಬಾಬು ಕೈಯಲ್ಲಿ ವಿದ್ಯೆ ಕೂಡ ಇಲ್ಲದೆ ಕಾರಣ ನಗರದಲ್ಲಿ ಯಾವುದೇ ಕೆಲಸ ಕೂಡ ಸಿಗಲಿಲ್ಲ. ಒಂದು ಕಡೆ ತಂದೆ ತಾಯಿಯನ್ನ ಕಾಪಾಡಿಕೊಳ್ಳ ಆಗಲಿಲ್ಲ ಎನ್ನುವ ನೋವು ಇನ್ನೊಂದು ಕಡೆ ಕೆಲಸ ಇಲ್ಲ.

ಇದರಿಂದ ಮಾನಸಿಕವಾಗಿ ನೊಂದು ಹೋದ ಪಲ್ಲುಬಾಬು ಹೊಟ್ಟೆಪಾಡಿಗಾಗಿ ಸಮೀಪದ ದೇವಸ್ಥಾನದಲ್ಲಿ ಒಂದು ದಿನ ಭಿಕ್ಷೆ ಬೇಡಲು ಕೂತರು ನಂತರ ಅದೇ ಈ ನಟನ ಕೆಲಸವಾಗಿ ಮಾರ್ಪಟ್ಟಿತ್ತು ಸ್ಟಾರ್ ಆಗಬೇಕು ಅಂತ ತುಂಬಾ ಜನ ಮನೆ ಬಿಟ್ಟು ಮಾಯಾನಗರಕ್ಕೆ ಬರ್ತಾರೆ ಅದರಲ್ಲಿ ಕೆಲವರಿಗೆ ಮಾತ್ರ ಗಟ್ಟಿಯಾಗಿ ನಿಲ್ಲಲ್ಲು ಸಾಧ್ಯವಾಗುತ್ತೆ ಹೆಚ್ಚು ಜನಕ್ಕೆ ಆಗೋದಿಲ್ಲ ಪಲ್ಲುಬಾವು ಪರಿಸ್ಥಿತಿ ನೋಡಿ ಕೆಲವು ಕಲಾವಿದರು ಸಹಾಯದ ಹಸ್ತವನ್ನು ಕೂಡ ಚಾಚಿದರು ಕೊನೆಗೆ ಪಲ್ಲುಬಾಬು ಚೆನ್ನೈನ ಆಟೋ ರಿಕ್ಷಾ ಒಂದರಲ್ಲಿ ಶವವಾಗಿ ಪತ್ತೆಯಾಗುತ್ತಾರೆ ಒಂದು ಹಂತದವರೆಗೂ ಆದರೂ ಓದನ್ನು ಮುಗಿಸಿ ನಂತರ ಮಾಯಾಲೋಕದ ಕಡೆಗೆ ಗಮನ ಹರಿಸುವುದು ಉತ್ತಮ ಅಲ್ಲವಾ.

ತಮಿಳು ಚಿತ್ರರಂಗ, ಕಾಲಿವುಡ್ ಎಂದೂ ಕರೆಯಲ್ಪಡುತ್ತದೆ, ಇದು ತಮಿಳು ಭಾಷೆಯಲ್ಲಿ ಚಲನಚಿತ್ರಗಳನ್ನು ನಿರ್ಮಿಸುವ ಭಾರತೀಯ ಚಲನಚಿತ್ರೋದ್ಯಮದ ವಿಭಾಗವಾಗಿದೆ, ಇದನ್ನು ಪ್ರಾಥಮಿಕವಾಗಿ ಭಾರತದಲ್ಲಿ ತಮಿಳುನಾಡು ರಾಜ್ಯದಲ್ಲಿ ಮಾತನಾಡುತ್ತಾರೆ. ಇದು 20 ನೇ ಶತಮಾನದ ಆರಂಭದಲ್ಲಿ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಮೊದಲ ತಮಿಳು ಭಾಷೆಯ ಚಲನಚಿತ್ರ “ಕೀಚಕ ವಧಮ್” 1916 ರಲ್ಲಿ ಬಿಡುಗಡೆಯಾಯಿತು.

ವರ್ಷಗಳಲ್ಲಿ, ತಮಿಳು ಚಿತ್ರರಂಗವು ಅನೇಕ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನಿರ್ಮಿಸಿದೆ ಮತ್ತು ಅನೇಕ ಪ್ರತಿಭಾವಂತ ನಟರು, ನಿರ್ದೇಶಕರು ಮತ್ತು ತಂತ್ರಜ್ಞರಿಗೆ ಜನ್ಮ ನೀಡಿದೆ. ಇದು ವಿಶಿಷ್ಟವಾದ ಕಥೆ ಹೇಳುವಿಕೆ, ಸಂಗೀತ ಮತ್ತು ಪ್ರದರ್ಶನಗಳಿಗೆ ಹೆಸರುವಾಸಿಯಾಗಿದೆ. ಇದು ಆಕ್ಷನ್ ಮತ್ತು ರೋಮ್ಯಾಂಟಿಕ್ ಚಿತ್ರಗಳ ಬಲವಾದ ಸಂಪ್ರದಾಯವನ್ನು ಹೊಂದಿದೆ, ಇದು ಪ್ರೇಕ್ಷಕರಲ್ಲಿ ಬಹಳ ಜನಪ್ರಿಯವಾಗಿದೆ.

ಇತ್ತೀಚಿನ ವರ್ಷಗಳಲ್ಲಿ, ತಮಿಳು ಚಲನಚಿತ್ರೋದ್ಯಮವು ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ, ನಿರ್ಮಾಣಗೊಂಡ ಚಲನಚಿತ್ರಗಳ ಸಂಖ್ಯೆ ಮತ್ತು ಗಲ್ಲಾಪೆಟ್ಟಿಗೆಯ ಸಂಗ್ರಹಗಳು ಎರಡೂ ಹೆಚ್ಚುತ್ತಿವೆ. ಉದ್ಯಮವು ದೊಡ್ಡ ಅಭಿಮಾನಿ ವರ್ಗ ಮತ್ತು ಬಲವಾದ ವಿತರಣಾ ಜಾಲದಿಂದ ಬೆಂಬಲಿತವಾಗಿದೆ, ಇದು ತಮಿಳು ಚಲನಚಿತ್ರಗಳು ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ. ಕೆಲವು ಪ್ರಸಿದ್ಧ ನಟರಲ್ಲಿ ರಜನಿಕಾಂತ್, ಕಮಲ್ ಹಾಸನ್, ಸೂರ್ಯ, ವಿಕ್ರಮ್ ಮತ್ತು ವಿಜಯ್ ಸೇರಿದ್ದಾರೆ.

ತಮಿಳು ಸಿನಿಮಾ ಉದ್ಯಮವು ತನ್ನ ತಾಂತ್ರಿಕ ಪರಿಣತಿಗೆ ಹೆಸರುವಾಸಿಯಾಗಿದೆ, ಅನೇಕ ಚಲನಚಿತ್ರಗಳು ಉತ್ತಮ-ಗುಣಮಟ್ಟದ ದೃಶ್ಯ ಪರಿಣಾಮಗಳು ಮತ್ತು ಆಕ್ಷನ್ ಸೀಕ್ವೆನ್ಸ್‌ಗಳನ್ನು ಪ್ರದರ್ಶಿಸುತ್ತವೆ. ಇದು ಸಿನಿಮಾದ ಮೂಲಕ ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಪ್ರಚಾರ ಮಾಡುವ ಬಲವಾದ ಸಂಪ್ರದಾಯವನ್ನು ಹೊಂದಿದೆ. ತಮಿಳು ಚಿತ್ರರಂಗವು ಸಾಮಾಜಿಕ ಮತ್ತು ರಾಜಕೀಯ ವಿಷಯಗಳನ್ನು ಸಿನಿಮಾದ ಮೂಲಕ ಪ್ರಚಾರ ಮಾಡುವ ಬಲವಾದ ಸಂಪ್ರದಾಯವನ್ನು ಹೊಂದಿದೆ. ಉದ್ಯಮವು ಅದರ ಸಂಗೀತಕ್ಕೆ ಹೆಸರುವಾಸಿಯಾಗಿದೆ, ಅನೇಕ ಚಲನಚಿತ್ರಗಳು ಜನಪ್ರಿಯ ಹಾಡುಗಳನ್ನು ಒಳಗೊಂಡಿದ್ದು, ಚಾರ್ಟ್‌ಬಸ್ಟರ್‌ಗಳಾಗಿವೆ.

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...