HomeKannada Cinema Newsಪುನೀತ್ ರಾಜ್ ಕುಮಾರ್ ಎಲ್ಲೇ ಹೋದರೂ ತುಂಬಾ ಇಷ್ಟಪಟ್ಟು ಹಾಡ್ತಿದ್ದ ಹಾಡು...! ಯಾರದ್ದು....ಯಾವ ಚಿತ್ರದ್ದು ಗೊತ್ತಾ..

ಪುನೀತ್ ರಾಜ್ ಕುಮಾರ್ ಎಲ್ಲೇ ಹೋದರೂ ತುಂಬಾ ಇಷ್ಟಪಟ್ಟು ಹಾಡ್ತಿದ್ದ ಹಾಡು…! ಯಾರದ್ದು….ಯಾವ ಚಿತ್ರದ್ದು ಗೊತ್ತಾ..

Published on

ಡಾಕ್ಟರ್ ರಾಜಕುಮಾರ್ ಅವರು ಹೇಗೆ ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚಿನದಾಗಿ ಜನರಿಗೆ ಹತ್ತಿರವಾದರು ಅದಕ್ಕಿಂತ ಹೆಚ್ಚಿನದಾಗಿ ಭಕ್ತಿ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅವರನ್ನು ನೋಡುವುದಕ್ಕೆ ಇಷ್ಟ ಪಡುತ್ತಿದ್ದರು ಕಾರಣವಿಷ್ಟೇ ಅವರು ಯಾವುದೇ ಒಂದು ಪಾತ್ರವನ್ನೇ ಆದರೂ ತಲ್ಲೀನತೆಯಿಂದ ಅಭಿನಯಿಸುತ್ತಿದ್ದರು ಅವರ ಹಾಡುಗಳು ಅಷ್ಟೇ ಸಾಹಿತ್ಯಕ್ಕೆ ಮಾತ್ರ ಯಾವ ಒಂದು ಗೀತೆಗಳು ಸೀಮಿತವಾಗಿದ್ದಿಲ್ಲ ಅಥವಾ ಜನರನ್ನ ಆಕರ್ಷಿಸಬೇಕು ಅನ್ನುವ ಒಂದೇ ಕಾರಣಕ್ಕೆ ಯಾವ ಗೀತೆಗಳು ಕೂಡ ರಾಜಕುಮಾರ ಸಿನಿಮಾಗಳಲ್ಲಿ ಸೂಚಿಸಲಾಗಿಲ್ಲ ಹಾಗ್ ನೋಡಿದ್ರೆ ಚಿ ಉದಯ್ ಶಂಕರ್ ಅವರು ಪ್ರತಿಯೊಂದು ಬಾರಿಯೂ ಹಾಡುಗಳನ್ನ ಬರೆಯಬೇಕಾದರೆ ಸಾಹಿತ್ಯದ ಅರ್ಥವನ್ನ ಅರ್ಥಗರ್ಭಿತವಾಗಿ ಕಟ್ಟಿಕೊಡಬೇಕಾದ್ರೆ ಬಹಳಷ್ಟು ಬಾರಿ ಯೋಚಿಸಿದ್ದಿದೆ .

ಯಾಕಂದ್ರೆ ಯಾವ್ ಒಂದು ಅಂಶವು ಕೂಡ ಅಲ್ಲಿ ಯಾವುದೇ ರೀತಿಯ ಅನಪೇಕ್ಷಿತವಾದಂತಹ ಅರ್ಥವನ್ನ ಹುಟ್ಟುಹಾಕಬಾರದು ಎನ್ನುವುದು ಅವರ ನಿಲುವಾಗಿತ್ತು ಇಲ್ಲಿ ಇನ್ನೊಂದು ವಿಚಾರ್ ಏನಂದ್ರೆ ಡಾಕ್ಟರ್ ರಾಜಕುಮಾರ್ ಅವರಿಗೆ ಸಿನಿಮಾಗಳ ಹಾಡುಗಳೆಂದರೆ ಎಷ್ಟು ಇಷ್ಟ ಅದಕ್ಕಿಂತ ಹೆಚ್ಚಿನದಾಗಿ ಭಕ್ತಿಗೀತೆಗಳು ಅಂದ್ರೆ ತುಂಬಾನೇ ಇಷ್ಟ ಅದರಲ್ಲೂ ದೇವರ ಸ್ತುತಿ ದೇವರ ನಾಮಸ್ಮರಣೆ ಮಾಡುವ ಹಾಡುಗಳೆಂದರೆ ಅವರು ಮುತುವರ್ಜಿ ವಹಿಸಿ ಅತ್ಯಂತ ಕಾಳಜಿಯಿಂದ ಮತ್ತು ಅಷ್ಟೇ ಭಕ್ತಿಯಿಂದ ಮನ ತುಂಬಿ ಆ ಹಾಡುಗಳನ್ನ ಹಾಡ್ತಾ ಇದ್ರೂ ಅಂತಹ ಹಾಡುಗಳನ್ನ ತುಂಬಾನೇ ಇಷ್ಟ ಪಡ್ತಿದ್ದ ದೊಡ್ಡ ವರ್ಗವೇ ಇತ್ತು .

ಅದರಲ್ಲೂ ಪುನೀತ್ ರಾಜಕುಮಾರ್ ಅವರಿಗೆ ಡಾಕ್ಟರ್ ರಾಜಕುಮಾರ್ ಅವರ ಸಿನಿಮಾ ಗೀತೆಗಳಲ್ಲಿ ಹೆಚ್ಚಿನದಾಗಿ ಇಷ್ಟವಾಗ್ತಾ ಇದ್ದದ್ದು ಹಲವು ಗೀತೆಗಳು ಆದರೆ ಸಿನಿಮಾದೊಳಗೆ ಬಳಸಿರುವಂತಹ ಭಕ್ತಿಗೀತೆಗಳಲ್ಲಿ ಅವರು ಸದಾ ಕೇಳುತ್ತಿದ್ದಿದ್ದು ಸಿನಿಮಾಗಳಲ್ಲಿ ಒಂದು ಬಡವರ ಬಂಧು ಸಿನಿಮಾದ ನಿನ್ನ ಕಣ್ಣುಗಳ ಬಿಸಿಯ ಹನಿಗಳು ತುಂಬಾನೇ ಇಷ್ಟವಾದ ಗೀತೆಯಾದರೆ ಅದೇ ರೀತಿಯಾಗಿ ಮತ್ತೊಂದು ಭಕ್ತಿ ಪೂರ್ವಕ ಗೀತೆಯು ನಾನು ತುಂಬಾ ಅಂದರೆ ನಾನು ತುಂಬಾನೇ ಇಷ್ಟ ಪಡುತ್ತಿದೆ ದಿನಕ್ಕೆ ಅದೆಷ್ಟು ಬಾರಿ ಕೇಳುತ್ತ ಇದ್ದನೋ ಗೊತ್ತಿಲ್ಲ ನನಗೆ ಈಗಲೂ ಕೂಡ ಆ ಹಾಡು ಅಂದರೆ ತುಂಬಾನೇ ಇಷ್ಟ ಅಂತ ಹಲವಾರು ಸಂದರ್ಶನಗಳಲ್ಲಿ ಪುನೀತ್ ರಾಜಕುಮಾರ್ ಅವರು ಹೇಳಿಕೊಂಡಿದ್ದರು .

ಹಾಗಾದರೆ ನಿನ್ನ ಕಂಗಳ ಹನಿಗಳ ನಂತರ ಅವರು ತುಂಬಾನೇ ಇಷ್ಟ ಪಟ್ಟಂತಹ ಈ ಮತ್ತೊಂದು ಗೀತೆ ಯಾವುದು ಗೊತ್ತ ಅದುವೇ ದೇವತಾ ಮನುಷ್ಯ ಚಿತ್ರದ್ದು ಡಾಕ್ಟರ್ ರಾಜಕುಮಾರ್ ಅವರ ಇನ್ನೂರನೇ ಸಿನಿಮಾ ದೇವತಾ ಮನುಷ್ಯ ಚಿ ಉದಯ್ ಶಂಕರ್ ಅವರ ಚಿತ್ರಕಥೆ ಸಂಭಾಷಣೆ ಇದ್ದಂತಹ ಈ ಸಿನಿಮಾಗೆ ಸಂಗೀತಂ ಶ್ರೀನಿವಾಸ್ ಅವರ ನಿರ್ದೇಶನವಿತ್ತು ಈ ಒಂದು ಸಿನಿಮಾದಲ್ಲಿ ಎಲ್ಲ ಹಾಡುಗಳು ತುಂಬಾನೇ ಮಧುರವಾಗಿದ್ದವು ಅದರಲ್ಲೂ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಗೀತೆ ಎಲ್ಲರ ಮನಮೆಚ್ಚಿನ ಗೀತೆಯಾಗಿತ್ತು .

ದೇವರ ಸ್ತುತಿಯನ್ನ ಅಂತಹ ಹಾಡಿನಿಂದಲೇ ಮಾಡ್ತಾ ಇದ್ದಂತಹ ವಾಡಿಕೆಯು ಕೂಡ ಬಂದು ಬಿಡ್ತು ಹಾಗಾದ್ರೆ ಆ ಒಂದು ಗೀತೆ ಹೇಗೆ ರಚನೆ ಆಯಿತು ದೇವತಾ ಮನುಷ್ಯ ಸಿನಿಮಾದಲ್ಲಿ ಇಂತದೊಂದು ಸನ್ನಿವೇಶ ಬರುತ್ತೆ ಆ ಒಂದು ಗೀತೆ ಹೀಗಿರಬೇಕು ಅನ್ನೋದು ವರದಪ್ಪನವರ ಮಾತಾಗಿತ್ತು ಹೀಗಾಗಿ ಅದನ್ನ ಚಿ ಉದಯ ಶಂಕರ್ ಅವರು ವಿಸ್ತರಿಸಿ ತಮ್ಮದೇ ಧಾಟಿಯಲ್ಲಿ ಬರೆದು ಕೊಟ್ಟಿದ್ರು ಆ ಒಂದು ಗೀತೆಯಲ್ಲಿ ಇದ್ದಂತಹ ಭಾವ ಮತ್ತು ಭಕ್ತಿ ಪುನೀತ್ ರಾಜಕುಮಾರ್ ಅವರಿಗೆ ತುಂಬಾನೇ ಇಷ್ಟವಾಗಿತ್ತು ಹೀಗಾಗಿ ಎಲ್ಲೇ ಹೋದರು ಅದೆಷ್ಟೋ ಸಂದರ್ಭ ಮತ್ತು ಸಮಾರಂಭಗಳಲ್ಲಿ ಪುನೀತ್ ರಾಜಕುಮಾರ್ ಅವರು ಈ ಒಂದು ಗೀತೆಯನ್ನು ಹಾಡಿದ್ದು ಇದೆ ಬಹುಶಃ ಅಣ್ಣಾವ್ರ ಸಕಲ ಗುಣಗಳನ್ನು ಪಡೆದಿದ್ದಂತಹ ಪುನೀತ್ ರಾಜಕುಮಾರ್ ಅವರು ಅಣ್ಣಾವ್ರ ಹಾದಿಯನ್ನೇ ಹಿಡಿದು ನಮ್ಮಿಂದ ಬೇಗ ದೂರವಾಗಿದ್ದು .

ಮಾತ್ರ ವಿಪರ್ಯಾಸ ಮತ್ತು ಆ ದೇವರು ಕನ್ನಡಿಗರಿಗೆ ಮಾಡಿದಂತಹ ಅನ್ಯಾಯ ಅಂದರೆ ಅದು ತಪ್ಪಿಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಕ್ಷಣವೇ ನಮ್ಮ ಚಾನೆಲಗೆ ಸಬ್ಸ್ಕ್ರೈಬ್ ಮಾಡಿ ಹಾಗೇನೇ ನಮ್ಮ ಮತ್ತೊಂದು ವಾಹಿನಿ little case ಈ ಒಂದು ವಾಹಿನಿಯನ್ನು ನೋಡಿ ಪ್ರೋತ್ಸಾಹಿಸಿ ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ ಗೀತೆ ನಿಮಗೆ ಎಷ್ಟು ಇಷ್ಟ ಆ ಒಂದು ಗೀತೆಯನ್ನ ನೀವು ಕೇಳಿದಾಗ ನಿಮಗೆ ಉಂಟಾಗುವಂತಹ ಅನುಭವ ಎಂತದ್ದು ಈ ಒಂದು ಅಭಿಪ್ರಾಯವನ್ನ ಕೂಡ ನೀವು ನಮಗೆ ತಿಳಿಸಬಹುದು

Latest articles

More like this

Rashmika Mandanna: ರಶ್ಮಿಕಾ ಮಂದಣ್ಣ ಕಲ್ಯಾಣ್ ಜುವೆಲರ್ಸ್ ಹೊಸ ಮಳಿಗೆ ಓಪನ್ ಮಾಡಲು ತಗೊಂಡ ಸಂಭಾವನೆ ಎಷ್ಟಿರಬಹುದು…

ಭಾರತದ ನ್ಯಾಶನಲ್ ಕ್ರಶ್ ಎಂದೇ ಪರಿಗಣಿತವಾಗಿರುವ ನಟಿ ರಶ್ಮಿಕಾ (Rashmika) ಮಂದನಾ (Rashmika Mandana) ಚಿತ್ರರಂಗದಲ್ಲಿ ಮಾತ್ರವಲ್ಲದೆ ಜಾಹೀರಾತು...

Virat Kholi Marks Card: ಸಿಕ್ಕಾಪಟ್ಟೆ ಸುದ್ದಿ ಆಯಿತು ವಿರಾಟ್ ಕೊಯ್ಲಿ 10ನೇ ತರಗತಿಯ ಮಾರ್ಕ್ಸ್ ಕಾರ್ಡ್!…

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ನಿಸ್ಸಂದೇಹವಾಗಿ ಭಾರತೀಯ ಕ್ರಿಕೆಟ್ ಜಗತ್ತಿನ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ...

Rashmika Mandanna: ಐಪಿಎಲ್ ಉದ್ಘಾಟನಾ ಪಂದ್ಯಕ್ಕೆ ಕುಣಿದು ಎಲ್ಲಾರಿಗೂ ಮುದ ನೀಡಲು ರಶ್ಮಿಕಾ ತಗೊಂಡ ಸಂಬಾವನೆ ಎಷ್ಟು…

ಬಹು ನಿರೀಕ್ಷಿತ ಕ್ರಿಕೆಟ್ ಲೀಗ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಂತಿಮವಾಗಿ ವಿವಿಧ ಡೊಮೇನ್‌ಗಳ ಹಲವಾರು ಸೆಲೆಬ್ರಿಟಿಗಳ ಉಪಸ್ಥಿತಿಗೆ...

Meghana Raj: ಪ್ರತಿಯೊಬರಿಗೂ ಸಿಹಿ ಹಂಚಿ , ಕೊನೆಗೂ ಗ್ರೀನ್ ಸಿಗ್ನಲ್ ಕೊಟ್ರು ನೋಡಿ ಮೇಘನಾ ರಾಜ್ .. ಸಂತಸದಲ್ಲಿ ಅಭಿಮಾನಿ ಬಳಗ …

ನಟನೆಗೆ ವಿರಾಮ ನೀಡಿ ಕುಟುಂಬದತ್ತ ಗಮನ ಹರಿಸಿದ್ದ ಕನ್ನಡದ ಖ್ಯಾತ ನಟಿ ಮೇಘನಾ ರಾಜ್ (Meghna Raj)ಮತ್ತೆ ಚಿತ್ರರಂಗಕ್ಕೆ...

Niveditha Gowda: ನಿವೇದಿತಾ ಗೌಡ ಗೆ ಕೋಪದಿಂದ ಎಚ್ಚರಿಕೆ ನೀಡಿದ ಡಾಕ್ಟರ್ .. ಅಯ್ಯೋ ಅಷ್ಟಕ್ಕೂ ಏನಾಗಿದೆ ..

ನಿವೇದಿತಾ ಗೌಡ (Nivedita Gowda)ಯುವ ಮತ್ತು ಪ್ರತಿಭಾವಂತ ವ್ಯಕ್ತಿತ್ವವಾಗಿದ್ದು, ಅವರು ಮೊದಲು ಟಿಕ್‌ಟಾಕ್ ಮೂಲಕ ಜನಪ್ರಿಯತೆಯನ್ನು ಗಳಿಸಿದರು. ಅವರು...

Rakshitha and Darshan : ದರ್ಶನ್ ಅವರು ತಮ್ಮ ಗೆಳತಿ ರಕ್ಷಿತಾ ಅವರ ಹುಟ್ಟಿದಬ್ಬಕ್ಕೆ ಕೊಟ್ಟ ಆ ದುಬಾರಿ ಗಿಫ್ಟ್ ಯಾವುದು ..

ಚಾಲೆಂಜಿಂಗ್ ಸ್ಟಾರ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ (Darshan) ಅವರು ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಮತ್ತು ಅತಿ...

Weekend With Ramesh and Prabudeva : ಪ್ರಭುದೇವ ಜನಿಸಿದಾಗ ಅವರನ್ನ ಯಾರು ಕೂಡ ಜಾಸ್ತಿ ಇಷ್ಟಪಡುತ್ತಿರಲಿಲ್ಲವಂತೆ… ಪಾಪ ಕಣ್ಣೀರಿನ ಕಥೆ ನೋಡಿ ..

ಭಾರತೀಯ ಚಿತ್ರರಂಗದ ಡ್ಯಾನ್ಸಿಂಗ್ ಕಿಂಗ್ ಎಂದೂ ಕರೆಯಲ್ಪಡುವ ಪ್ರಭುದೇವ (Prabhudeva) ಕರ್ನಾಟಕ ರಾಜ್ಯದ ಹೆಮ್ಮೆಯ ಉತ್ಪನ್ನ. ಮೈಸೂರಿನಲ್ಲಿ ಜನಿಸಿದ...

Rashmika Mandanna: ರಶ್ಮಿಕಾ ಮಂದಣ್ಣ ಒಂದು ಜಾಹೀರಾತನ್ನ ಮಾಡೋದಕ್ಕೆ ಎಷ್ಟು ಹಣ ತಗೊತ್ತಾರೆ ಗೊತ್ತ ..

ರಶ್ಮಿಕಾ ಮಂದಣ್ಣ (Rashmika Mandanna) ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯಾಗಿದ್ದು, ಕಡಿಮೆ ಅವಧಿಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ. ಅವರು...

Shivarajkumar & Geetha Age : ನಮ್ಮ ಶಿವಣ್ಣ ಹಾಗು ಗೀತಕ್ಕ ಅವರ ನಡುವೆ ವಯಸ್ಸಿನ ಅಂತರ ಎಷ್ಟು ಇದೆ ಹೇಳಬಲ್ಲಿರಾ..

ಶಿವಣ್ಣ ಎಂದೂ ಕರೆಯಲ್ಪಡುವ ಶಿವರಾಜಕುಮಾರ್ (Shivarajkumar) ಅವರು ಮೂರು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಜನಪ್ರಿಯ ಕನ್ನಡ ಚಲನಚಿತ್ರ ನಟ....

Ramya Kannada Actress : ಸಿನೆಮಾಗೆ ಬರಲು ಕಾತುರದಿಂದ ಎದುರು ನೋಡುತ್ತಿರೋ ರಮ್ಯಾ ತಗೊಂಡ ಹೊಸ ಕಾರಿನ ಬೆಲೆ ಎಷ್ಟು ..

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ರಾಣಿ ಎಂದೇ ಖ್ಯಾತರಾಗಿದ್ದ ರಮ್ಯಾ (Ramya) ತಮ್ಮ ಮನಮೋಹಕ ಅಭಿನಯದಿಂದ ಅಭಿಮಾನಿಗಳ ಮನ...