Homeಉಪಯುಕ್ತ ಮಾಹಿತಿಒಬ್ಬ ಗೊತ್ತು ಗುರಿ ಇಲ್ಲದ ಮಾನಸಿಕ ರೋಗಿಯಾಗಿದ್ದವನಿಗೆ ಒಂದು ಹೊಸ ಬದುಕು ಕಟ್ಟಿ ಕೊಟ್ಟ ಸುದೀಪ್…ಆದರೆ...

ಒಬ್ಬ ಗೊತ್ತು ಗುರಿ ಇಲ್ಲದ ಮಾನಸಿಕ ರೋಗಿಯಾಗಿದ್ದವನಿಗೆ ಒಂದು ಹೊಸ ಬದುಕು ಕಟ್ಟಿ ಕೊಟ್ಟ ಸುದೀಪ್…ಆದರೆ ಆತ ನಿಜಕ್ಕೂ ಯಾರಾಗಿದ್ದ ಗೊತ್ತಾ

Published on

ಹೌದು ಮನುಷ್ಯರು ಅಂದರೆ ಬೇರೆಯವರಿಗೆ ಕಷ್ಟ ಬಂದಾಗ ಅವರಿಗೆ ತಮ್ಮ ಸಹಾಯ ಹಸ್ತವನ್ನ ನೀಡಬೇಕು ಅಷ್ಟು ಇಲ್ಲದ ಮೇಲೆ ಮನುಷ್ಯರಾಗಿ ಹುಟ್ಟಿಯೂ ಏನು ಪ್ರಯೋಜನ ಹೇಳಿ ಅಲ್ವಾ. ಹೌದು ಬೇರೆಯವರ ಕಷ್ಟ ನೋಡಿ ಸುಮ್ಮನಾಗುವ ಬದಲು ನಮ್ಮ ಕೈಲಾದ ಸಹಾಯವನ್ನ ಮಾಡುವುದೇ ಮನುಷ್ಯತ್ವ. ಆದರೆ ಇವತ್ತಿನ ಸಮಾಜದಲ್ಲಿ ಆ ಮನುಷ್ಯತ್ವ ಎಂಬುದು ಕಾಣೆಯಾಗಿ ಹೋಗಿದೆ ತಾವಾಯಿತು ತಮ್ಮ ಪಾಡಾಯಿತು ನಮಗ್ಯಾಕೆ ಅನ್ನೋರೆ ಹೆಚ್ಚು. ಆದರೆ ಕೆಲ ಜನರು ಇದ್ದಾರೆ ಒಬ್ಬರಿಗೆ ಕಷ್ಟ ಅಂದರೆ ಅವರಿಗೆ ಸಹಾಯ ಮಾಡಲು ಅವರ ಮನಸ್ಸು ಮಿಡಿಯುತ್ತದೆ, ಹಾಗೆಯೇ ತಮ್ಮ ಸಹಾಯ ಹಸ್ತ ನೀಡಲು ಸದಾ ಮುಂದಿರುತ್ತಾರೆ ಹಾಗೆ ಇಲ್ಲಿ ನೋಡಿ ಈ ನಟನ ಅಭಿಮಾನಿಗಳು ಮಾಡಿರುವ ಕೆಲಸ ಏನು ಅಂತ ನಿಜಕ್ಕೂ ನೀವು ಅಂದುಕೊಂಡಿರುವುದಿಲ್ಲ ಇಂಥ ಕೆಲಸಗಳನ್ನು ಕೂಡ ಇವತ್ತಿನ ಸಮಾಜದಲ್ಲಿ ಮಾಡ್ತಾರ ಅಂತ ಅಂತೀರ.

ಹೌದು ಜೀವನ ಅಂದರೆ ಊಹೆ ಮಾಡದ ತಿರುವುಗಳು ಬರುತ್ತಲೇ ಇರುತ್ತದೆ ನಾವು ಅದನ್ನೆಲ್ಲ ಸಹಿಸಿಕೊಂಡು ಜಾಣ್ಮೆಯಿಂದ ಪರಿಹಾರ ಮಾಡಿಕೊಂಡು ಕಷ್ಟಗಳನ್ನು ದೂರ ಮಾಡಿಕೊಂಡು ಜೀವನ ನಡೆಸಬೇಕು ಇಲ್ಲೊಬ್ಬ ವ್ಯಕ್ತಿ ಅಸ್ವಸ್ಥನಾಗಿ ಬೀದಿಬದಿಯಲ್ಲಿ ಅಗಲಿಕೆ ಮತ್ತು ಬದುಕಿನ ನಡುವೆ ಹೋರಾಟ ನಡೆಸುತ್ತಾ ಇರುತ್ತಾನೆ. ಇಂತಹ ಸಮಾಜದಲ್ಲಿ ಇಂತಹ ವ್ಯಕ್ತಿಗಳಿಗೆ ಸಹಾಯ ಮಾಡಲು ಯಾರು ಮುಂದೆ ಬರುತ್ತಾರೆ ಹೇಳಿ ಆದರೆ ಈ ವ್ಯಕ್ತಿಗೆ ಕೆಲ ಅಭಿಮಾನಿ ಬಳಗ ಮಾಡಿರುವುದೇನು ಗೊತ್ತಾ. ಹೌದು ಆ ವ್ಯಕ್ತಿಯನ್ನು ನೋಡುತ್ತಿದ್ದ ಹಾಗೆ ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಬಳಿಕ ಅವನಿಗೆ ಬೇಕಾದ ಚಿಕಿತ್ಸೆಯನ್ನು ಕೂಡ ಕೊಡಿಸಿ ಸ್ನಾನ ಮಾಡಿಸಿ ಅವನಿಗೆ ಹೊಸ ವ್ಯಕ್ತಿಯಾಗಿ ಮಾಡಿ ಹೊಸ ಬದುಕನ್ನ ನೀಡಿದ್ದಾರೆ ಹಾಗೆ ಈಗ ಸದ್ಯ ಆ ವ್ಯಕ್ತಿ ಏನು ಮಾಡುತ್ತಿದ್ದಾರೆ ಗೊತ್ತಾ.

ಹೌದು ಆ ಅಸ್ವಸ್ಥ ವ್ಯಕ್ತಿ ಅಲ್ಲ ಅವರು ಮಾನಸಿಕ ಅಸ್ವಸ್ಥ ವ್ಯಕ್ತಿ ಅವರನ್ನ ನೋಡಿದ ಕಿಚ್ಚ ಸುದೀಪ್ ಅಭಿಮಾನಿ ಬಳಗದವರು ಕೂಡಲೇ ಆ ವ್ಯಕ್ತಿಗೆ ಸ್ನಾನವನ್ನು ಮಾಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೇಕಾದ ಚಿಕಿತ್ಸೆಯನ್ನು ಕೂಡ ಕೊಡಿಸಿ ಅವರನ್ನು ಅವರ ಸಂಬಂಧಿಕರ ಬಳಿ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಅಷ್ಟೇ ಅಲ್ಲ ಈಗ ಆ ವ್ಯಕ್ತಿ ಉತ್ತಮ ರಾಗಿ ಬಿಸಿನೆಸ್ ಕೂಡ ಮಾಡ್ತಾ ಇದ್ದರೆ ಹೌದು ಚಿಕ್ಕದಾದ ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರ ನಡೆಸುತ್ತಾ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಅಪ್ಪ ಅಮ್ಮನಿಗಾಗಿ ಸ್ವಂತ ಮನೆಯನ್ನು ಕೂಡ ಕಟ್ಟಬೇಕು ಅನ್ನುವ ಆಲೋಚನೆಯಲ್ಲಿ ಇರುವ ಈ ವ್ಯಕ್ತಿಗೆ ಅಂದು ಸಹಾಯಕ್ಕೆ ಬಂದವರು ಕಿಚ್ಚ ಸುದೀಪ್ ಅಭಿಮಾನಿಗಳು ಅವರಿಗೆ ಇನ್ನು ಮುಂದಾದರೂ ಒಳ್ಳೆಯದಾಗಲಿ.

 

ಈ ವಿಚಾರ ತಿಳಿದು ನಟ ಸುದೀಪ್ ಅವರು ಕೂಡ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಹೌದು ನಟ ಕಿಚ್ಚ ಸುದೀಪ್ ಅವರು ಕೂಡ ಕಿಚ್ಚ ಸುದೀಪ್ ಟ್ರಸ್ಟ್ ಮೂಲಕ ಬಹಳಷ್ಟು ಬಡವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಇವರ ರೀತಿ ದೊಡ್ಡ ಸೆಲೆಬ್ರಿಟಿ ಕಡು ಬಡವರಿಗೆ ಸಹಾಯ ಮಾಡಲು ಮುಂದೆ ಬಂದರೆ ನಮ್ಮ ಭಾರತ ದೇಶದಲ್ಲಿ ಬಡತನ ಎಂಬುದು ಇರೋದಿಲ್ಲ ಅನಿಸಿತ್ತೆ. ಹೌದು ಇಂತಹ ಸೆಲೆಬ್ರಿಟಿಗಳಿಂದ ಬಹಳಷ್ಟು ಜನರು ಉಪಯೋಗ ಪಡೆದುಕೊಳ್ಳಲಿ ತಮ್ಮ ಜೀವನದ ಕಷ್ಟಗಳನ್ನು ಪರಿಹಾರ ಮಾಡಿಕೊಳ್ಳುವಂತಾಗಲಿ. ಸದ್ಯ ಸುದೀಪ್ ಅವರ ವಿಕ್ರಾಂತ್ ರೋಣ ಸಿನಿಮಾ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮೂಡಿಸಿದ್ದು ಇದೇ ಜೂನ್ ತಿಂಗಳಿನಲ್ಲಿ ತೆರೆ ಕಾಣಲಿದೆ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

Samantha : ತನಗೆ ಇರೋ ಆರೋಗ್ಯದ ಸಮಸ್ಸೆ ಕುರಿತು ಹಿಂದೆ ಮುಂದೆ ನೋಡದೆ ಎಲ್ಲವನ್ನ ಬಹಿರಂಗ ಮಾಡಿದ ಸಮಂತಾ …

ದಕ್ಷಿಣ ಭಾರತದ ಚಿತ್ರರಂಗದ ರಾಣಿ ಸಮಂತಾ (Samantha) ಅಕ್ಕಿನೇನಿ ತಮ್ಮ ಮುಂಬರುವ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ತಮ್ಮ ಛಾಪು...

ಕಷ್ಟಪಟ್ಟು ಪೈಸೆ ಪೈಸೆ ಗುಡ್ಡೆ ಹಾಕಿ ಬೆವರು ಸುರಿಸಿ ಕಟ್ಟಿಸಿದ ಅಕುಲ್ ಬಾಲಾಜಿ ಮನೆ ಒಳಗೆ ಏನಿದೆ ಗೊತ್ತ … ಇದಕ್ಕೆ ಆ ವ್ಯಚ್ಚ ಎಷ್ಟು ಗೊತ್ತ .. ನಿಜಕ್ಕೂ ಶಾಕ್ ಆಗುತ್ತೆ..

ಅಕುಲ್ ಬಾಲಾಜಿ ಜನಪ್ರಿಯ ಕನ್ನಡ ದೂರದರ್ಶನ ನಿರೂಪಕರಾಗಿದ್ದಾರೆ, ಅವರು ತಮ್ಮ ಕ್ರಿಯಾತ್ಮಕ ಮತ್ತು ಆಕರ್ಷಕ ಶೈಲಿಯ ಆಂಕರ್‌ಗಾಗಿ ವರ್ಷಗಳಲ್ಲಿ...

ಇದೆ ನೋಡಿ ಅಣ್ಣಾವ್ರು ಹುಟ್ಟಿದ ಗಾಜನೂರು ಮನೆ , ಅಷ್ಟಕ್ಕೂ ಮನೆಯ ಒಳಗೆ ಏನಿದೆ ಹಾಗು ಏನೆಲ್ಲಾ ಇದೆ ಗೊತ್ತ ..

ನೀಡಿರುವ ಮಾಹಿತಿಯನ್ನಾಧರಿಸಿ ಗಾಜನೂರಿನ ನಟ ಅಣ್ಣಾವ್ರ ಮನೆಯನ್ನು ಎಷ್ಟು ಜನ ನೋಡಿದ್ದಾರೆ ಎನ್ನುವುದನ್ನು ನಿರ್ಧರಿಸಲು ಸಾಧ್ಯವಿಲ್ಲ. ಡಾ.ರಾಜ್‌ಕುಮಾರ್ ಅವರ...