ಅಂದು ದರ್ಶನ್ ಅವರ ಮದುವೆಯ ಸಮಯದಲ್ಲಿ ಮಾಡಿಸಿದ್ದ ಲಗ್ನಪತ್ರಿಕೆ ಸಿಕ್ಕಾಪಟ್ಟೆ ಸುದ್ದಿಯಾಗಿದೆ , ಅಷ್ಟಕ್ಕೂ ಲಗ್ನಪತ್ರಿಕೆ ಒಳಗಡೆ ಏನಿದೆ ಗೊತ್ತ …

ನಮಸ್ಕಾರಗಳು ಪ್ರಿಯ ಓದುಗರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರಲ್ಲಿಯೂ ನಮ್ಮ ಭಾರತ ದೇಶದಲ್ಲಿ ಮದುವೆಯೆಂಬ ಸ್ಕ್ಯಾನ್ ಬಹಳ ಗೌರವವಿದೆ ಬಹಳ ಅರ್ಥವಿದೆ. ಆ ಮದುವೆ ಎಂಬ ಶುಭ ಕಾರ್ಯ ನಡೆಯುವಾಗ ಇಷ್ಟೆಲ್ಲಾ ಶಾಸ್ತ್ರ ಸಂಪ್ರದಾಯ ಪದ್ಧತಿಗಳಿರುತ್ತದೆ ಅವುಗಳಿಗೆ ಅರ್ಥಪೂರ್ಣವಾದ ಹಿನ್ನೆಲೆ ಸಹ ಇರುತ್ತದೆ ಹೀಗಿರುವಾಗ ಮದುವೆ ಎಂದ ಕೂಡಲೇ ನಮಗೆ ನೆನಪಾಗುವುದು ಲಗ್ನಪತ್ರಿಕೆ ಮೊದಲು ಲಗ್ನಪತ್ರಿಕೆಯನ್ನು ಬರೆಸುವ ಮೂಲಕವೇ ಮದುವೆಯೆಂಬ ಶುಭಕಾರ್ಯದ ಕೆಲಸ ಶುರು ಆಗೋದು. ಇವತ್ತಿನ ದಿನದಲ್ಲಿ ಲಗ್ನಪತ್ರಿಕೆಯನ್ನು ಬಹಳ ಡಿಸೈನ್ ಡಿಸೈನ್ ಆಕೆ ಮಾಡಿಸಿಕೊಳ್ತಾರೆ ತಮ್ಮ ಆರ್ಥಿಕತೆಗೆ ತಕ್ಕ ಹಾಗೆ ಕೆಲವರು ಲಗ್ನಪತ್ರಿಕೆಯನ್ನು ಮಾಡಿಸ್ತಾರ ಇನ್ನೂ ಕೆಲವರು ಬಹಳ ಸರಳವಾಗಿ ಲಗ್ನಪತ್ರಿಕೆಯನ್ನು ಮಾಡಿಸ್ತಾರೆ ಹಾಗೆ ಇವತ್ತಿನ ದಿನ ನಾವು ಹೇಳಲು ಹೊರಟಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅವರ ಮದುವೆಯ ಲಗ್ನಪತ್ರಿಕೆ ಭಾರೀ ವೈರಲ್ ಆಗುತ್ತಲೇ ಇದ್ದು ಈ ಕುರಿತು ನಾವು ಮಾತನಾಡಲು ಬಂದಿದ್ದೇವೆ.

ಹೌದು ಇನ್ನೇನು ಇವರ ಮದುವೆ ವಾರ್ಷಿಕೋತ್ಸವ ದಿನವೂ ಕೂಡ ಬರುತ್ತಿತ್ತು ಅದೇ ವೇಳೆ ಈ ಸೆಲೆಬ್ರಿಟಿಗಳ ಮದುವೆ ಲಗ್ನಪತ್ರಿಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಇವರ ಮದುವೆ ಲಗ್ನಪತ್ರಿಕೆ ಎಷ್ಟು ಸರಳವಾಗಿದೆ ಗೊತ್ತಾ ಇವರು ದೊಡ್ಡ ಫೇಮಸ್ ಆಗಿದ್ದರು ಇವರ ಮದುವೆ ಸಮಯದಲ್ಲಿ ಮಾಡಿಸಿದ ಲಗ್ನಪತ್ರಿಕೆ ಬಹಳ ಸರಳವಾಗಿತ್ತು ಎಷ್ಟೋ ಜನರು ಉತ್ತಮ ಐಶ್ವರ್ಯ ಅಂತಸ್ತನ್ನು ತೋರಿಸಿಕೊಳ್ಳೋದಕ್ಕೆ ಡಿಸೈನ್ ಡಿಸೈನ್ ಲಗ್ನಪತ್ರಿಕೆಯನ್ನು ಮಾಡುತ್ತಾರೆ ಆದರೆ ಈ ನಟ ಮಾತ್ರ ತಮ್ಮ ಮದುವೆಯನ್ನು ಸರಳವಾಗಿ ಧರ್ಮಸ್ಥಳದಲ್ಲಿ ಮಾಡಿಕೊಂಡಿದ್ದು ಮೇ 19 2003ರಲ್ಲಿ ಈ ಪ್ರಸಿದ್ಧ ನಟ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಹೌದು ನಾವು ಮಾತನಾಡುತ್ತಿರುವುದು ಯಾರ ಬಗ್ಗೆಯೂ ಅಲ್ಲ ನಮ್ಮ ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ಡಿ ಬಾಸ್ ದರ್ಶನ್ ಅವರ ಬಗ್ಗೆ ಮಾತನಾಡುತ್ತಿದ್ದೇವೆ.

ಡಿ ಬಾಸ್ ಅವರನ್ನ ಒಬ್ಬೊಬ್ಬರು ಒಂದೊಂದು ಹೆಸರಲ್ಲಿ ಕರಿತಾರ ಇವರನ್ನು ಬಾಕ್ಸಾಫೀಸ್ ಸುಲ್ತಾನ ಅಂತ ಕೆಲವರು ಕರೆದರೆ ಬಿ ವಸಂತ ಪ್ರೀತಿಯಿಂದ ಅವರ ಅಭಿಮಾನಿಗಳು ಕರಿತಾರ ದರ್ಶನ್ ಅವರನ್ನು ಬಹಳ ಪ್ರೀತಿಯಿಂದ ವಿಭಿನ್ನ ಹೆಸರುಗಳಲ್ಲಿ ಕರಿತಾರೆ ಇದೇ ವೇಳೆ ಇವರ ಮದುವೆ ವಾರ್ಷಿಕೋತ್ಸವವೂ ಕೂಡ ಬರಲಿದ್ದು ನಟ ದರ್ಶನ್ ಅವರ ಮದುವೆಯ ಲಗ್ನಪತ್ರಿಕೆ ಸದ್ಯ ಭಾರಿ ವೈರಲ್ ಆಗುತ್ತಿದೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ತಮ್ಮದೇ ಆದ ಪರಿಶ್ರಮದಿಂದ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ನಟ ದರ್ಶನ್ ಅವರು ಮೆಜೆಸ್ಟಿಕ್ ಎಂಬ ಸಿನಿಮಾ ಮೂಲಕ ತಮ್ಮ ಸಿನಿಪಯಣ ಶುರು ಮಾಡ್ತಾರೆ. ಹೀರೋ ಆಗುವುದಕ್ಕೂ ಮುನ್ನ ಲೈಟ್ ಬಾಯ್ ನಿಂದ ಹಿಡಿದು ಎಲ್ಲಾ ತರಹದ ಕಷ್ಟಗಳನ್ನು ನೋಡಿ ಬೆಳೆದುಬಂದಿರುವ ದರ್ಶನ್ ಅವರಿಗೆ ನೇರ ನುಡಿ ಇವರ ಮಾತುಗಳಿಂದ ಸ್ವಲ್ಪ ಬೇಸರ ಆದರೂ ಇವರ ಮನಸ್ಸು ಮಾತ್ರ ಮಗುವಿನಂತೆ ಇವರಿಬ್ಬರ ಜೊತೆ ಸ್ವಲ್ಪ ಸಮಯ ಕಳೆದರೂ ಸಾಕು ಇವರು ನಮ್ಮವರೇನೊ ಇವರು ಎಷ್ಟೋ ದಿನಗಳ ಪರಿಚಯ ನಮಗೆ ಅನ್ನುವಷ್ಟು ಹತ್ತಿರವಾಗಿ ಬಿಡುತ್ತಾರೆ ನಟ ದರ್ಶನ್.

ಯಾರು ಸಹ ಎಂದು ಬಂದರು ಕಷ್ಟಪಟ್ಟು ದುಡಿಯುತ್ತಾರೆ ಅಂದರೆ ತಮ್ಮ ಕೈಮೀರಿ ಸಹಾಯ ಮಾಡುವ ನಟ ದರ್ಶನ್ ನಟ ಮಾತ್ರ ಅಲ್ಲ ಇವರ ವ್ಯಕ್ತಿತ್ವವೂ ಕೂಡ ಬಂಗಾರದ ಹಾಗೆ ಎಲ್ಲರ ಮನಸ್ಸು ಗೆಲ್ಲುವ ನಟ ದರ್ಶನ್ ಅವರ ಮದುವೆ ವಾರ್ಷಿಕೋತ್ಸವ ಇನ್ನೇನು ಬರುತ್ತದೆ ಇವರಿಗೆ ಶುಭ ಹಾರೈಸೋಣ. ದರ್ಶನ್ ದಂಪತಿಗಳು ಸುಖಮಯವಾಗಿರಲಿ ಎಂದು ನಾವು ಕೂಡ ಆಶಿಸೋಣ ಹಾಗೂ ಇವರ ಮದುವೆಯ ಸರಳ ಲಗ್ನಪತ್ರಿಕೆಯ ಫೋಟೋವನ್ನ ನೀವಿಲ್ಲಿ ಕಾಣಬಹುದು ಧನ್ಯವಾದ…

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

1 day ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

1 day ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

1 day ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

1 day ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

1 day ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.