ಹಾಯ್ ಸ್ನೇಹಿತರೆ ಈಗಾಗಲೆ ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿವಸ ನಾವು ವೈಷ್ಣವಿ ಗೌಡ ಅವರನ್ನು ನೋಡುತ್ತಲೇ ಇರುತ್ತೇವೆ ಹಾಗೂ ಅಗ್ನಿಸಾಕ್ಷಿ ಧಾರಾವಾಹಿ ಮುಗಿದ ನಂತರ ವೈಷ್ಣವಿಯವರನ್ನು ನೋಡುವುದನ್ನು ವೈಷ್ಣವಿ ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾ ಇದ್ದರು. ಇದೀಗ ಬಿಗ್ ಬಾಸ್ ಮನೆಗೆ ಬಂದ ನಂತರ ವೈಷ್ಣವಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿದುಕೊಳ್ಳಬಹುದಾಗಿದೆ ಹಾಗೆ ವೈಷ್ಣವಿ ಅವರ ಗುಣ ಸ್ವಭಾವದ ಬಗ್ಗೆ ಕೂಡ ತಿಳಿದುಕೊಳ್ಳಲು ಈ ಪ್ಲಾಟ್ ಫಾರ್ಮ್ ಉತ್ತಮವಾಗಿದೆ. ಬಿಗ್ ಬಾಸ್ ಮನೆಗೆ ಬಂದ ನಂತರ ವೈಷ್ಣವಿ ಅವರ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ಹೆಚ್ಚಿನ ವಿಚಾರಗಳು ತಿಳಿಯಿತು ಹಾಗೆಯೇ ಇವರಿಗೆ ಫ್ಯಾನ್ ಫಾಲೋವರ್ಸ್ ಗಳು ಕೂಡ ಹೆಚ್ಚಾಗಿದ್ದಾರೆ ಸಿಂಪಲ್ಲಾದ ಸರಳವಾದ ಈ ಹುಡುಗಿ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ.
ಬಿಗ್ ಬಾಸ್ ಮನೆಯ ಒಳಗೆ ಯಾವುದೇ ಗಾಸಿಪ್ ಮಾಡಿಕೊಳ್ಳದೆ ಉತ್ತಮವಾಗಿ ಆಟ ಆಡುತ್ತಾ ಇರುವಂತಹ ತಮ್ಮ ವ್ಯಕ್ತಿತ್ವಕ್ಕೆ ಕಲಂಕ ವರದ ಇರುವ ಹಾಗೆ ತಮ್ಮ ತಂದೆ ತಾಯಿಯ ಗೌರವವನ್ನು ಕಾಪಾಡಿಕೊಳ್ಳುತ್ತಾ ಬಂದಿರುವ ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ವಿಜೇತರಾಗಬೇಕೆಂದು ಸಾಕಷ್ಟು ಜನರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಹಾಗೆ ಸಂದರ್ಶನವೊಂದರಲ್ಲಿ ವೈಷ್ಣವಿ ಅವರ ತಂದೆ ತಾಯಿಯವರನ್ನು ಕೆಲವೊಂದು ಪ್ರಶ್ನೆಗಳನ್ನು ಕೇಳಿದಾಗ ಅವರು ನೀಡಿದ ಉತ್ತರ ಹೀಗಿತ್ತು ಹಾಗೂ ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ವೈಷ್ಣವಿ ಅವರು ತಮ್ಮ ತಾಯಿಯ ಬಳಿ ಅವರ ಅನಿಸಿಕೆ ಅನ್ನೋ ಕೂಡ ಕೇಳಿಕೊಂಡಿದ್ದರಂತೆ ಆನಂತರ ತಂದೆ ತಾಯಿಯ ಒಪ್ಪಿಗೆ ಅನ್ನೂ ಪಡೆದೇ ವೈಷ್ಣವಿ ಅವರು ಬಿಗ್ ಬಾಸ್ ಮನೆಗೆ ಹೋಗಿರುವುದಾಗಿ ವೈಷ್ಣವಿ ಪೋಷಕರು ಇದೀಗ ತಿಳಿಸಿದ್ದಾರೆ.
ಇನ್ನೂ ವೈಷ್ಣವಿ ಪೋಷಕರು ವೈಷ್ಣವಿ ಬಗ್ಗೆ ಹೇಳುವಾಗ ಅವರ ತಂದೆ ಈ ರೀತಿ ಹೇಳಿದ್ದಾರೆ ಮನೆಯಲ್ಲಿ ನನ್ನ ಮಗಳ ನಗುವನ್ನು ತುಂಬ ಮಿಸ್ ಮಾಡಿಕೊಳ್ಳುತ್ತಾ ಇದ್ದೇನೆ ಹಾಗೂ ವೈಷ್ಣವಿ ಬಿಗ್ ಬಾಸ್ ಮನೆಯೊಳಗೆ ಉತ್ತಮವಾಗಿ ಆಟಾಡುತ್ತಾ ಇದ್ದಾಳೆ ಮತ್ತು ವೈಷ್ಣವಿ ತಾಯಿ ಹೇಳಿರುವ ಹಾಗೆ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಹೇಗೆ ಸನ್ನಿಧಿ ಪಾತ್ರವಾಯ್ತು ಅದೆ ರೀತಿ ವೈಷ್ಣವಿ ಸ್ವಭಾವ ಅಂತಾ ತಿಳಿಸಿದ್ದಾರೆ.
ವೈಷ್ಣವಿಯವರನ್ನು ಬಿಗ್ ಬಾಸ್ ಮನೆಯ ಒಳಗೆ ಕಳುಹಿಸುವಾಗ ವೈಷ್ಣವಿ ತಾಯಿ ಅವರಿಗೆ ಈ ರೀತಿ ಕಿವಿಮಾತುಗಳನ್ನು ಹೇಳಿದರು ಕಳಿಸಿದ್ದಾರಂತೆ ಹೌದು ತಾಯಿಯ ಅಂದ ಮೇಲೆ ಮಕ್ಕಳ ಬಗ್ಗೆ ಜವಾಬ್ದಾರಿ ಹೆಚ್ಚಿರುತ್ತದೆ. ಬಿಗ್ ಬಾಸ್ ಮನೆಗೆ ಹೋದ ನಂತರ ಭತ್ತೆಗಳನ್ನು ಸರಿಯಾಗಿ ಧರಿಸಬೇಕು ಯಾರ ವಿಚಾರವನ್ನು ಮತ್ತೊಬ್ಬರ ಬಳಿ ಚಾಡಿ ಹೇಳಬಾರದು ಮತ್ತು ಸುತ್ತಲೂ ಕ್ಯಾಮೆರಾ ಇರುತ್ತದೆ ಹುಷಾರಾಗಿ ಮಾತನಾಡಬೇಕು ಎಂದು ಕಿವಿಮಾತನ್ನು ಹೇಳಿ ಕಳಿಸಿರುವ ವೈಷ್ಣವಿ ತಾಯೆ ವೈಷ್ಣವಿ ಅವರ ಬಗ್ಗೆ ಹೆಮ್ಮೆಯಿಂದ ಮತನಾಡಿದ್ದಾರೆ ಹಾಗೂ ಅವರ ತಂದೆ ಕೂಡ ವೈಷ್ಣವಿ ತನ್ನ ಮಗಳಾಗಿ ಹುಟ್ಟಿರುವುದು ನಮ್ಮ ಪುಣ್ಯ ಎಂದು ತಿಳಿಸಿದ್ದಾರೆ ವೈಷ್ಣವಿ ಪೋಷಕರು.
ವೈಷ್ಣವಿ ಪೋಷಕರು ತಿಳಿಸಿರುವ ಮಾತಿನ ಪ್ರಕಾರ ಹೇಳುವುದಾದರೆ ವೈಷ್ಣವಿ ಅವರು ಸರಳ ಸ್ವಭಾವವುಳ್ಳವರು ಹಾಗೂ ವೈಷ್ಣವಿ ಅವರು ಮನೆಯಲ್ಲಿರುವಾಗ ಹೆಚ್ಚಿನದಾಗಿ ದೇವರ ಧ್ಯಾನ ಮಾಡುವುದು ಮತ್ತು ಮಣ್ಣಿನ ತಟ್ಟೆಯಲ್ಲಿ ಊಟ ಮಾಡೋದು ಮಣ್ಣಿನ ಲೋಟದಲ್ಲಿ ನೀರು ಕುಡಿಯುವುದು ಇಂತಹ ರೂಢಿಯನ್ನು ಇವರು ರೂಢಿಸಿಕೊಂಡಿದ್ದರು ಎಂದು ಕೂಡ ತಿಳಿಸಿದ್ದು ಇದಿಷ್ಟು ವೈಷ್ಣವಿ ಅವರ ಕುರಿತು ಚಿಕ್ಕ ಮಾಹಿತಿ ಧನ್ಯವಾದಗಳು.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.