ಎಲ್ಲ ನ್ಯೂಸ್

ಅಭಿಮಾನಿ ಮಾಡಿದ ಕೆಲಸಕ್ಕೆ ನಿಖಿಲ್ ಕುಮಾರಸ್ವಾಮಿಯವರು ಏನ್ ಮಾಡಿದ್ರು ಗೊತ್ತ … ಈ ರೀತಿ ಯಾರು ಮಾಡ್ಬೇಡಿ ಅಂದ್ರು ಯಾಕೆ ಗೊತ್ತ …!!!!

ಈ ಒಬ್ಬ ಚಿಕ್ಕ ಹುಡುಗ ಮಾಡಿದ ಕೆಲಸದಿಂದಾಗಿ ನಿಖಿಲ್ ಕುಮಾರಸ್ವಾಮಿ ಅವರು ಈ ರೀತಿಯಾಗಿ ಹೇಳಿಕೆಯನ್ನು ನೀಡಿದ್ದಾರೆ ಹಾಗಾದರೆ ಆ ಹುಡುಗ ಮಾಡಿದ್ದಾದರೂ ಏನು ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಸಮಾಜಕ್ಕೆ ನೀಡಿದ ಆ ಖಡಕ್ ವಾರ್ನಿಂಗ್ ಆದರೂ ಏನೂ ಅಂತ ನೀವು ಕೂಡ ತಿಳಿಯಬೇಕಾದರೆ ಇಂದಿನ ವೇಗದ ಜೀವನ ಸಂಪೂರ್ಣವಾಗಿ ತಿಳಿಯಿರಿ. ಹೌದು ಅಭಿಮಾನ ಇರಬೇಕು ಅದೇ ರೀತಿ ಅಭಿಮಾನ ತಾರಕಕ್ಕೆ ಏರಬಾರದು. ಯಾಕೆ ಈ ರೀತಿ ಹೇಳ್ತಾ ಇದ್ದೀವಿ ಅಂದರೆ ಈ ಹುಡುಗ ಮಾಡಿದ ಕೆಲಸ ಅಂತಾದ ಈ ಹುಡುಗ ಇನ್ನೂ ಚಿಕ್ಕವ ಈತ ತನ್ನ ಅಭಿಮಾನಕ್ಕಾಗಿ ತನ್ನ ನೆಚ್ಚಿನ ನಟನ ಹೆಸರನ್ನು ಅಚ್ಚೆ ಹಾಕಿಸಿಕೊಂಡಿದ್ದಾನೆ.

ಹೌದು ಚಿಕ್ಕಮಕ್ಕಳು ಅವರಿಗೆಅರಿವೇ ಇರುವುದಿಲ್ಲ ಹಾಗೆ ಅವರು ಇಷ್ಟಪಟ್ಟಿದ್ದನ್ನು ಮಾಡಬೇಕು ಎಂಬ ಆಟದಲ್ಲಿಯೂ ಕೂಡ ಇರುತ್ತಾರೆ ಹಾಗಂತ ಈ ರೀತಿ ಹಚ್ಚೆ ಹಾಕಿಸಿಕೊಳ್ಳುವ ಸಾಹಸ ಮಾಡುವ ಅವಶ್ಯಕತೆ ಇರುವುದಿಲ್ಲ ಈ ಹುಡುಗನ ಅಭಿಮಾನವನ್ನು ಕಂಡು ಸ್ವತಃ ನಿಖಿಲ್ ಕುಮಾರಸ್ವಾಮಿ ಯವರು ಈ ಹುಡುಗನನ್ನು ಬೇಟಿ ನೀಡಿ ಈತನಿಗೆ ಬುದ್ಧಿವಾದವನ್ನು ತಿಳಿಸಿ ಹೇಳಿದ್ದಾರೆ. ಹೌದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಸಖತ್ ವೈರಲ್ ಆಗುತ್ತಿರುವ ಈ ವಿಚಾರ ಈ ಹುಡುಗ ನಿಖಿಲ್ ಕುಮಾರಸ್ವಾಮಿ ಅವರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ಅದನ್ನು ವಿಡಿಯೋ ಮಾಡಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಪೋಸ್ಟ್ ಮಾಡಿದ್ದಾನೆ ಈ ಹುಡುಗನ ಈ ಹುಚ್ಚಾಟವನ್ನು ಕಂಡು ನಿಖಿಲ್ ಕುಮಾರಸ್ವಾಮಿ ಅವರು ಆ ಹುಡುಗನ ಮನೆಗೆ ಬಂದು ಆತನಿಗೆ ಬುದ್ಧಿ ಹೇಳಿ ಹಾಗೂ ಬೇರೆಯವರಿಗೂ ಕೂಡ ಕಿವಿಮಾತನ್ನು ತಿಳಿಸಿದ್ದಾರೆ.

ಅಭಿಮಾನ ಮನಸ್ಸಿನಲ್ಲಿ ಇರಬೇಕು ಪ್ರೀತಿ ಸೋರಿಕೆ ಆಗಬಾರದು ಹಾಗಂತ ಯಾರೂ ಇಷ್ಟ ಎಂದು ಅವರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಕ್ಕಿಂತ ತಂದೆ ತಾಯಿಯ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು ಅದಕ್ಕಿಂದ ಮಿಗಿಲಾದದ್ದು ಅವರಿಗೆ ಖುಷಿ ಪಡಿಸುವ ವಿಚಾರ ಅದಾಗಿರುತ್ತದೆ ಪ್ರೀತಿ ತೋರಿಸಬೇಕೆಂದರೆ ನಿಮ್ಮ ತಂದೆ ತಾಯಿಗೆ ತೋರಿಸಿ ಅಭಿಮಾನ ಮನಸ್ಸಿನಲ್ಲಿ ಇರಲಿ ಎಂದು ನಿಖಿಲ್ ಕುಮಾರಸ್ವಾಮಿ ಯವರು ಸಮಾಜಕ್ಕೆ ಚಿಕ್ಕ ಕಿವಿಮಾತೊಂದನ್ನು ಸಂದೇಶವನ್ನು ತಿಳಿಸಿ ಹೇಳಿದ್ದಾರೆ.

ಸಾಕಷ್ಟು ಪಬ್ಲಿಕ್ ಫಿಗರ್ಸ್ ಗಳು ತಮ್ಮ ಲೈಫ್ ಸ್ಟೈಲ್ ನಿಂದಾಗಿ ಅಥವ ತಾವು ಮಾಡುವ ಕೆಲಸದಿಂದಾಗಿ ಅಥವಾ ತಾವು ಮಾಡುವ ಅಭಿನಯದಿಂದಾಗಿ ಅಭಿಮಾನಿಗಳ ಹೃದಯದಲ್ಲಿ ಮನೆಮಾಡಿರುವ ಹಾಗಂತ ಆ ಅಭಿಮಾನ ಇಂತಹ ಹುಚ್ಚಾಟಕ್ಕೆ ಹೋಗಬಾರದು. ಈ ಹುಡುಗ ತನ್ನ ಕೈಮೇಲೆ ನಿಖಿಲ್ ಕುಮಾರಸ್ವಾಮಿಯವರ ಹೆಸರನ್ನು ಹಚ್ಚೆ ಹಾಕಿಸಿಕೊಂಡು ತಾನು ನಿಖಿಲ್ ಕುಮಾರಸ್ವಾಮಿ ಅವರ ದೊಡ್ಡ ಅಭಿಮಾನಿ ನೀವೆಂದರೆ ನನಗೆ ತುಂಬಾ ಇಷ್ಟ ನಾನು ಮುಂದೆ ನಿಮ್ಮ ಪರ್ಸನಲ್ ಅಸಿಸ್ಟೆಂಟ್ ಆಗುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಅವರೊಡನೆ ಮಾತನಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯಿಂದಾಗಿ ಇದನ್ನು ತಿಳಿದ ನಂತರ ನಿಖಿಲ್ ಕುಮಾರಸ್ವಾಮಿ ಅವರು ಇದೇ ವೀಡಿಯೊದಲ್ಲಿ ತಮ್ಮ ಅಭಿಮಾನಿಗಳಿಗೆ ಹಾಗೂ ಸಮಾಜಕ್ಕೆ ಹೀಗೆಂದು ತಿಳಿಸಿದ್ದಾರೆ ಈ ರೀತಿ ಯಾರೂ ಮಾಡಬೇಡಿ ಮೊದಲು ನಿಮ್ಮ ಪ್ರೀತಿಯನ್ನು ನಿಮ್ಮ ತಂದೆ ತಾಯಿಗೆ ನೀಡಿ ಅವರ ಸೇವೆ ಮಾಡಿ ಎಂದು ಕೇಳಿಕೊಂಡಿದ್ದಾರೆ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.