ಅಲ್ಲಿ ಇಲ್ಲಿ ಚಿಲ್ಲರೆ ಕಾಸನ್ನ ಬೀಸಾಡುವ ಬದಲು ನಿಮ್ಮ ಮನೆಯ ಈ ಜಾಗದಲ್ಲಿ ಇಟ್ಟು ನೋಡಿ … ಸಕಲ ಸಂಪತ್ತು ಹೆಚ್ಚಾಗುತ್ತದೆ ..

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನ ತಂದಿದ್ದೇವೆ ಸ್ನೇಹಿತರೆ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಣವನ್ನು ಹೆಚ್ಚಾಗಿ ಸೇವೆ ಮಾಡಲು ನಾವು ಪ್ರಯತ್ನಪಡುತ್ತೇವೆ ಅದರಲ್ಲೂ ನಾವು ಹೊರಗಡೆ ಹೋದಾಗ ನಮಗೆ ಸಿಗುವಂತಹ ಕೆಲವೊಂದು ಚಿಲ್ಲರೆ ಹಣವನ್ನು ಮನೆಯಲ್ಲಿ ತಂದು ಅಲ್ಲಿ ಇರುತ್ತೇವೆ ಆದರೆ ಇನ್ನೂ ಕೆಲವರು ಮನೆಯಲ್ಲಿ ಜೋಪಾನವಾಗಿ ಒಂದು ಅಥವಾ ಎರಡು ರೂಪಾಯಿ ನಾಣ್ಯವನ್ನು ಒಂದು ಕಡೆ ಮಾಡುತ್ತಾರೆ.

ಆದರೆ ಮನಸ್ಸಿನ ಬಂದಹಾಗೆ ನಿಮಗೆ ಸಿಕ್ಕ ಹಣವನ್ನು ಮನೆಯಲ್ಲಿ ಬೇಕಾಬಿಟ್ಟಿ ಎಲ್ಲಾ ಕಡೆ ಇಡಬಾರದು.ಮನೆಯ ಈ ಪ್ರದೇಶದಲ್ಲಿ ನೀವೇನಾದ್ರೂ ಚಿಲ್ಲರೆ ಹಣವನ್ನು ಜೋಪಾನವಾಗಿ ಇಟ್ಟಿದ್ದೆ ಆದರೆ ನಿಮ್ಮ ಮನೆಯಲ್ಲಿ ಯಾವಾಗಲೂ ಅದೃಷ್ಟ ಎನ್ನುವುದು ತುಂಬಿ ತುಳುಕುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಅದೃಷ್ಟಲಕ್ಷ್ಮಿ ರುದ್ರತಾಂಡವ ಮಾಡುತ್ತಾಳೆ. ಹೀಗಾಗಿ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಹಣದ ಸಮಸ್ಯೆ ಉಂಟಾಗುವುದಿಲ್ಲ.

ನೀವೇನಾದ್ರೂ ನೀವು ಸ್ಥಾನ ಮಾಡುವಂತಹ ಜಾಗದಲ್ಲಿ ಹಣವನ್ನು ಅಥವಾ ನಾಣ್ಯಗಳನ್ನು ಇರುವುದರಿಂದ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಎನ್ನುವುದು ಹೆಚ್ಚಾಗುತ್ತದೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಅನಿಸುವುದಿಲ್ಲ ಹಾಗೂಕೆಲವೊಂದು ಹೆಣ್ಣುಮಕ್ಕಳು ಕೆಲವೊಂದು ಬಾರಿ ತಾವು ಧರಿಸುವಂತಹ ಚಿನ್ನದ ವಸ್ತುಗಳನ್ನು ತಮ್ಮ ತಲೆದಿಂಬಿನ ಕೆಳಗಡೆ ಇಡುತ್ತಾರೆ ಹಾಗೂ ಇನ್ನೂ ಕೆಲವರು ತಾವು ಮಲಗುವ ಕೋಣೆಯಲ್ಲಿ ಇರುವಂತಹ ಟೇಬಲ್ ಮೇಲೆ ಇಡುವಂತಹ ಒಂದು ಕೆಟ್ಟ ಹವ್ಯಾಸವನ್ನು ಇಟ್ಟುಕೊಂಡಿರುತ್ತಾರೆ.

ಇನ್ನು ಕೆಲವರು ಸ್ನಾನ ಮಾಡುವುದಕ್ಕಿಂತ ಮುಂಚೆ ಮಂಗಲಸೂತ್ರವನ್ನು ಬಿಚ್ಚಿ ಹೊರಗಡೆ ಇಡುತ್ತಾರೆ ಹಾಗೂ ಮಲಗುವ ಸಂದರ್ಭದಲ್ಲೂ ಕೂಡ ಮಲಗುತ್ತಾರೆ.ಆದರೆ ಈ ರೀತಿಯಾಗಿ ಯಾವುದೇ ಕಾರಣಕ್ಕೂ ಮಾಡಬಾರದು ನೀವು ನಿಮ್ಮ ದೇಹದಿಂದ ತೆಗೆಯುವಂತಹ ಯಾವುದೇ ರೀತಿಯಾದಂತಹ ಬಂಗಾರದ ಸಾಮಾನುಗಳು ಹಾಗೂ ಹಣದ ನಾಣ್ಯಗಳನ್ನು ನೀವು ಒಂದು ಬದಿಯಲ್ಲಿ ಇಟ್ಟು ಒಂದು ಒಳ್ಳೆಯ ಜಾಗದಲ್ಲಿ ಇಡಬೇಕು ಹೀಗೆ ಮಾಡುವುದರಿಂದ ನೀವು ಲಕ್ಷ್ಮಿಗೆ ಒಂದು ಒಳ್ಳೆಯ ಗೌರವವನ್ನು ನೀಡಿದ ಹಾಗೆ ಆಗುತ್ತದೆ ಹೀಗೆ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಯಾವಾಗಲೂ ನಿಮ್ಮ ಮೇಲೆ ಇರುತ್ತದೆ.

ಸ್ನೇಹಿತರೆ ನೀವು ಅಡ್ಡಾದಿಡ್ಡಿಯಾಗಿ ಯಾವುದೇ ಕಾರಣಕ್ಕೂ ಯಾವ ಯಾವ ದಿಕ್ಕಿನಲ್ಲಿ ಮಲಗಬಾರದು ಮಲಗುವ ದಿಕ್ಕು ಕೂಡ ಒಂದು ಶ್ರೇಷ್ಠವಾದ ಅಂತಹ ವಿಚಾರ ಇದೆ.ಯಾವಾಗಲೂ ದಕ್ಷಿಣ ದಿಕ್ಕಿನಲ್ಲಿ ಮಲಗುವುದರಿಂದ ವಿಶೇಷವಾಗಿ ಆರೋಗ್ಯದ ದೃಷ್ಟಿಯಲ್ಲಿ ಕೂಡ ಇದು ಸಂಪೂರ್ಣವಾಗಿ ಅನುಕೂಲ ಆಗುತ್ತದೆ. ನಿಮಗೆ ದಕ್ಷಿಣ ದಿಕ್ಕು ಆಗದಿದ್ದಲ್ಲಿ ಪೂರ್ವ ಪಶ್ಚಿಮ ದಿಕ್ಕಿನಲ್ಲಿ ಕೂಡ ಮಲಗಿದ್ದರೆ ತುಂಬಾ ಒಳ್ಳೆಯದು.

ಆದರೆ ಯಾವುದೇ ಕಾರಣಕ್ಕೂ ಉತ್ತರ ದಿಕ್ಕಿಗೆ ತಲೆಹಾಕಿ ಮಲಗಬಾರದು ಕೆಲಸ ಮಾಡುವಂತಹ ಸಂದರ್ಭದಲ್ಲಿ ನಿಮ್ಮ ಹತ್ತಿರ ಇರುವಂತಹ ಯಾವುದೇ ವಸ್ತುಗಳು ಕೂಡ ನೀವು ನಿರಾಕರಣೆ ಮಾಡಬಾರದು ಪ್ರತಿಯೊಂದು ವಸ್ತು ಕೂಡ ಅದರದ್ದೇ ಆದಂತಹ ಗೌರವವಿರುತ್ತದೆ ಅವುಗಳಿಗೆ ಮರ್ಯಾದೆ ನೀಡಬೇಕು.

ನಾವು ಮನೆಯಲ್ಲಿ ಎಲ್ಲೆಂದರಲ್ಲಿಬಿ ಸಾಕುವಂತಹ ನಾಣ್ಯಗಳಿಂದ ನಮ್ಮ ಮನೆಯಲ್ಲಿ ಹಣದ ಸಮಸ್ಯೆ ಉಂಟಾಗಬಹುದು ಆದುದರಿಂದನಮ್ಮಲ್ಲಿರುವಂತಹ ಚಿಲ್ಲರೆ ಹಣವನ್ನು ಒಂದು ಕರೆ ಒಂದು ಒಳ್ಳೆಯ ಜಾಗವನ್ನು ಮಾಡಿ ಅಲ್ಲಿ ಒಂದು ಲಕ್ಷ್ಮಿಯ ಮೂರ್ತಿಯ ಪಕ್ಕದಲ್ಲಿಟ್ಟು ಹಣವನ್ನು ಸೀಕರಣೆ ಮಾಡಿಟ್ಟುಕೊಳ್ಳುವುದು ಇಂದ ತುಂಬಾ ಒಳ್ಳೆಯದು ಇದರಿಂದಾಗಿ ಲಕ್ಷ್ಮಿ ನಿಮ್ಮ ಮನೆಯಲ್ಲಿ ಯಾವಾಗಲೂ ನೆಲೆಸಿರುತ್ತಾಳೆ ಹಾಗೂ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಅನ್ನುವುದು ನಿವಾರಣೆ ಆಗುತ್ತದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

10 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

10 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

12 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

12 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

13 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.