ಅರೋಗ್ಯ

ಅಸಿಡಿಟಿ ಹಾಗು ಎದೆ ಉರಿಗೆ ಈ ಒಂದು ಮನೆಮದ್ದು ಮಾಡಿ ಸಾಕು ತಕ್ಷಣಕ್ಕೆ ನಿವಾರಣೆ ಆಗುತ್ತೆ… ಅದ್ಬುತ ಮನೆಮದ್ದು ಇದು

ಗ್ಯಾಸ್ಟ್ರಿಕ್ ಮಲಬದ್ಧತೆ ಅಜೀರ್ಣತೆ ಮತ್ತು ಮೂಲವ್ಯಾಧಿ ಇಂತಹ ಸಮಸ್ಯೆಗಳು ಮನುಷ್ಯನಿಗೆ ಕಾಡುತ್ತಿದ್ದರೆ ಆತ ತುಂಬ ಸುಲಭವಾಗಿ ಈ ತೊಂದರೆಯಿಂದ ಹೊರಬರಬಹುದು ಹೇಗೆ ಅಂದರೆ ಈ ಸುಲಭ ಮನೆಮದ್ದಿನಿಂದ.ನಮಸ್ಕಾರ ಡಿಯರ್ ಫ್ರೆಂಡ್ಸ್ ಇವತ್ತಿನ ದಿನಗಳಲ್ಲಿ ಆಹಾರ ಪದ್ಧತಿಯ ಬದಲಾವಣೆ ಯಿಂದಾಗಿ ಜೀವನಶೈಲಿಯ ಬದಲಾವಣೆಯಿಂದಾಗಿ, ಇದು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಹೌದು ಇಂದು ಆಸ್ಪತ್ರೆಯಲ್ಲಿ ನೋಡಿರಬಹುದು ಆ ನೋವು ಈ ನೋವು ಆ ಬಾಧೆ ಈ ಬಾಧೆ ಅಂತ ಜನರು ಕ್ಯೂನಲ್ಲಿ ನಿಂತಿರುತ್ತಾರೆ.

ಹೌದು ಈ ರೀತಿ ಅಪಾಯಿಂಟ್ಮೆಂಟ್ ತಗದುಕೊಂಡು ವೈದ್ಯರ ಬಳಿ ಹೋಗುವ ಪರಿಸ್ಥಿತಿ ಬಂದಿರುವುದು ಇದಕ್ಕೆ ಕಾರಣ ಮೂಲವಾಗಿ ನಾವೇ ಯಾವಾಗ ನಾವು ನಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡದೆ ಹೆಚ್ಚು ಕೆಲಸದ ಕಡೆ ಗಮನವಹಿಸುತ್ತೇವೆ ಆಗ ಊಟ ತಿಂಡಿಯ ಬಗ್ಗೆ ಯೋಚನೆ ಮಾಡದೆ, ನಿಮ್ಮ ಆರೋಗ್ಯದ ಬಗ್ಗೆಯೂ ಯೋಚಿಸದೆ ಸುಮ್ಮನಾಗಿಬಿಡುತ್ತವೆ ಆಗಲೇ ಈ ರೀತಿ ಇಲ್ಲದ ಸಲ್ಲದ ಇರುವ ಸಮಸ್ಯೆಗಳು ಎದುರಾಗುವುದು.

ಇವತ್ತಿನ ಲೇಖನದಲ್ಲಿ ಸಹ ನಾವು ಇಂದು ಸಹಜವಾಗಿ ಕಾಡುತ್ತಿರುವ ಹಲವರಿಗೆ ದೊಡ್ಡ ಸಮಸ್ಯೆಯಾಗಿರುವಂತಹ ಅಸಿಡಿಟಿಗೆ ಪರಿಹಾರದ ಕುರಿತು ಮಾತನಾಡುತ್ತಿದ್ದರು ಈ ಮನೆಮದ್ದನ್ನು ನೀವು ಪಾಲಿಸುವುದರಿಂದ ಅಸಿಡಿಟಿ ಹುಳಿತೇಗು ಇಂತಹ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಬಹುದು.

ಹೌದು ಅಸಿಡಿಟಿ ಹುಳಿತೇಗು ನಿಮ್ಮನ್ನು ಸಹ ಬಾಧಿಸುತ್ತಿದ್ದಲ್ಲಿ ಜೊತೆಗೆ ಮಲಬದ್ಧತೆ ಮೂಲವ್ಯಾಧಿ ಸಮಸ್ಯೆ ಇದ್ದರೆ ಅಂಥವರು ಈ ಪರಿಹರಿಸಿ ಇದನ್ನು ಮಾಡುವುದು ತುಂಬಾ ಸುಲಭ ಹೌದು ಹಲವರಿಗೆ ಬಂದಿರುವ ಅನಾರೋಗ್ಯ ಸಮಸ್ಯೆಗೆ ಪರಿಹಾರ ಮಾಡಿಕೊಳ್ಳುವುದೇ ಕಷ್ಟ ಆಗಿರುತ್ತದೆ.

ಹೌದು ಅಸಿಡಿಟಿ ಹುಳಿತೇಗು ಇವೆಲ್ಲವೂ ಚಿಕ್ಕ ಸಮಸ್ಯೆ ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ತುಂಬಾ ದೊಡ್ಡ ಸಮಸ್ಯೆ ಆಗುತ್ತದೆ ಹಾಗಾಗಿ ಈ ಅಸಿಡಿಟಿ ಸಮಸ್ಯೆಗೆ ಮಾಡಬಹುದಾದ ಪರಿಹಾರದ ಕುರಿತು ಹೇಳುವಾಗ ನಾವು ಹೋಮಿನ ಕಾಳಿನ ಪರಿಹಾರದ ಬಗ್ಗೆ ನಿಮಗೆ ತೀರಿಸಿಕೊಳ್ಳಲೇಬೇಕು ಯಾಕೆ ಅಂದರೆ ಅಜೀರ್ಣತೆ ನಿವಾರಣೆ ಮಾಡಿ ಈ ಹುಳಿತೇಗಿನಿಂದ ಸಮಸ್ಯೆ ಪರಿಹಾರಕ್ಕೆ ಅಜ್ವಾನ ತುಂಬಾ ಪ್ರಭಾವವಾಗಿ ಕೆಲಸ ಮಾಡಿ, ಸಮಸ್ಯೆಯನ್ನ ಬಹಳ ಬೇಗ ನಿವಾರಿಸುತ್ತದೆ.

ಹೌದು ಹುಳಿತೇಗು ಇದ್ದೋರು ಅಸಿಡಿಟಿ ಸಮಸ್ಯೆ ಇದ್ದೋರು ಅಧ್ವಾನಕ್ಕೆ ಉಪ್ಪನ್ನು ಸೇರಿಸಿ ಅದನ್ನು ನೀರಿನಲ್ಲಿ ಹಾಕಿ ನೀರನ್ನು ಕುದಿಸಿ ನಂತರ ಈ ನೀರನ್ನು ಶೋಧಿಸಿ ಕುಡಿಯುತ್ತ ಬಂದರೆ ಒಳ್ಳೆಯ ತೇಗು ಬರುತ್ತದೆ, ಇದರಿಂದ ಹುಳಿತೇಗಿನಂತ ಸಮಸ್ಯೆ ಅಸಿಡಿಟಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆಈ ಹೋಮಿನ ಕಾಳು ಅಂದರೆ ಈ ಅಜ್ವಾನ ತುಂಬಾ ಒಳ್ಳೆಯ ಪದಾರ್ಥವಾಗಿದೆ ಈ ರೀತಿ ಅಸಿಡಿಟಿ ಅಜೀರ್ಣತೆ ಹುಳಿತೇಗು ಎದೆಯುರಿ ಇಂತಹ ಸಮಸ್ಯೆಗಳಿಗೆ.ಹಾಗಾಗಿ ಯಾರೂ ಈ ಪರಿಹಾರವನ್ನು ಪಾಲಿಸಿಕೊಂಡು ಬರ್ತಾರೆ ಅಂಥವರಿಗೆ ಖಂಡಿತ, ಈ ಎದೆ ಉರಿ ಸಮಸ್ಯೆ ಯಿಂದ ಬಹಳ ಬೇಗ ನಿವಾರಣೆ ಸಿಗುತ್ತದೆ.

ಯಾರಿಗೆ ವಾಂತಿ ಆಗುವ ಅನುಭವ ಆಗುತ್ತಾ ಇರುತ್ತದೆ ಅಂಥವರು ಅಜ್ವಾನದ ಪ್ರಯೋಜನ ಪಡೆದುಕೊಳ್ಳಿ ಇದನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುತ್ತಾ ಬಂದರೆ ಖಂಡಿತ ವಾಂತಿಯಾಗುವ ಅನುಭವ ಬೇಗ ನಿವಾರಣೆಯಾಗುತ್ತದೆ.ಈ ರೀತಿ ಅಜ್ವಾನದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಿ ನಿಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೂ ಈ ಮೇಲೆ ತಿಳಿಸಿದಂತಹ ಈ ಸಮಸ್ಯೆಗೆ ಅಜ್ವಾನ ಬಹಳ ಬೇಗ ಫಲಿತಾಂಶವನ್ನು ನೀಡುತ್ತದೆ. ಹಾಗಾಗಿ ತಕ್ಷಣಕ್ಕೆ ರಿಲೀಫ್ ಬೇಕೆಂದರೆ ಅಜ್ವಾನದ ಪ್ರಯೋಜನ ಪಡೆದುಕೊಳ್ಳಿ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

2 days ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.