ಆಂಜನೇಯ ದೇವರು ಸಾದಾ ಕಾಲ ನಿಮ್ಮ ಬೆನ್ನ ಹಿಂದೆ ನಿಂತು ನಿಮ್ಮನ್ನ ಜೋಪಾನವಾಗಿ ಕಾಯಬೇಕಾದ್ರೆ ತಕ್ಷಣಕ್ಕೆ ಹೀಗೆ ಮಾಡಿ… ಯಾವುದೇ ಕಷ್ಟದಲ್ಲಾಗಲಿ ಅಪಾಯದ ಸನ್ನಿವೇಶಗಳಲ್ಲಾಗಲಿ ನಿಮ್ಮನ್ನ ಹನುಮಂತ ಕಾಪಾಡುತ್ತಾನೆ… ಅಷ್ಟಕ್ಕೂ ಏನು ಮಾಡಬೇಕು ಗೊತ್ತ …

ಪ್ರಿಯ ಓದುಗರೇ ಜೀವನ ಎಂಬುದು ಖುಷಿ ಮತ್ತು ದುಃಖಗಳ ಮಿಲನ ಹೌದು ಈ ಎರಡೂ ಜೀವನದಲ್ಲಿ ಇರಬೇಕು ಆಗಲೇ ಜೀವನದಲ್ಲಿ ಎಲ್ಲವೂ ಕೂಡ ಸರಿಯಾಗಿ ಇರುವುದು ಹೇಗೆ ಊಟದಲ್ಲಿ ಉಪ್ಪು ಹುಳಿ ಖಾರ ಸಿಹಿ ಸಮ್ಮಿಶ್ರಣದಲ್ಲಿ ಇರಬೇಕೋ ಹಾಗೇ ಜೀವನ ಕೂಡ ಬರುವ ಕಷ್ಟಗಳನ್ನು ದೊಡ್ಡ ಕಷ್ಟ ಅಂತ ತಿಳಿಯಬೇಡಿ ಅದನ್ನು ಪರಿಹಾರ ಮಾಡಿಕೊಳ್ಳುವ ಪರಿಹಾರವನ್ನು ಹುಡುಕಿ ಖಂಡಿತಾ ನಿಮ್ಮ ಜೀವನದಲ್ಲಿ ಎಲ್ಲವೂ ಶುಭಕರವಾಗಿ ನಡೆಯುತ್ತದೆ. ಕೆಲವರನ್ನು ನೋಡಿ ಅವರು ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ ಜೀವನದಲ್ಲಿ ಏನೇ ಆದರೂ ಯಾವುದಕ್ಕೂ ಜಗದ ಸ್ಥಿರವಾಗಿರುತ್ತಾರೆ ಅಂಥವರ ನೋಡಿ ಖುಷಿಯಾಗುತ್ತದೆ ಅಂಥವರಲ್ಲಿ ಸಕಾರಾತ್ಮಕ ಶಕ್ತಿ ಅಂಥವರಲ್ಲಿ ವಿಶೇಷ ಕಳೆಯನ್ನು ನಾವು ಕಾಣಬಹುದಾಗಿರುತ್ತದೆ.

ಇವತ್ತಿನ ಮಾಹಿತಿಯೂ ನೇ ಮನುಷ್ಯ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಆಂಜನೇಯಸ್ವಾಮಿಯ ಗುಡಿಯಲ್ಲಿ ಹೇಗೆ ಪರಿಹಾರ ಪಡೆದುಕೊಳ್ಳುವುದು ಎಂಬ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಮತ್ತೊಂದು ಮುಖ್ಯ ಮಾಹಿತಿ ಏನು ಅಂದರೆ ಜೀವನದಲ್ಲಿ ಇರುವ ಕಷ್ಟವನ್ನು ದೂರ ಮಾಡಿಕೊಳ್ಳುವುದಕ್ಕೆ ನಮ್ಮ ಧೈರ್ಯವನ್ನು ನಾವು ಹೆಚ್ಚು ಮಾಡಿಕೊಳ್ಳುವುದಕ್ಕೆ ನಮ್ಮಲ್ಲಿರುವ ಸಾಮರ್ಥ್ಯವನ್ನು ನಾವು ವೃದ್ಧಿಸಿಕೊಳ್ಳುವುದಕ್ಕೆ ನಾವು ಹನುಮಾನ್ ಚಾಲೀಸಾ ಪಾರಾಯಣ ಮಾಡಬೇಕಿರುತ್ತದೆ ಇದನ್ನು ನೀವು ಇನ್ನೂ ಹೆಚ್ಚು ಶುಭಫಲ ಪಡೆದುಕೊಳ್ಳಬೇಕೆಂದರೆ ಇನ್ನೂ ಹೆಚ್ಚಿನದಾಗಿ ದೈವದ ಅನುಗ್ರಹ ಪಡೆದುಕೊಳ್ಳಬೇಕು ಅಂದರೆ ಹೀಗೆ ಮಾಡಿ ಹನುಮಾನ್ ಚಾಲೀಸವನ್ನು ನೀವು ಪಾರಾಯಣ ಮಾಡಬೇಕೆಂದರೆ ಹನುಮನ ಗುಡಿ ಮುಂದೆ ಹನುಮಾನ್ ಚಾಲೀಸಾ ಪಾರಾಯಣ ಮಾಡಿ

ಹೌದು ಹನುಮಾನ್ ಚಾಲೀಸಾ ಪಾರಾಯಣ ಮಾಡುವುದರಿಂದ ಮನೆಯಲ್ಲಿರುವ ಕೆತ್ತ ಶಕ್ತಿ ಅನ್ನು ಹೊರಹಾಕಬಹುದು ಹಾಗೇ ಜೀವನದಲ್ಲಿ ಒಳ್ಳೆಯ ಹಾದಿಯಲ್ಲಿ ಹೋಗಬೇಕೆಂದರೆ ತಪ್ಪದೆ ಹನುಮಾನ್ ಚಾಲೀಸಾ ಪಠಿಸಿ. ಹೌದು ಆಂಜನೇಯನ ಕೃಪೆ ಪಡೆಯಲು ಹೀಗೆ ಮಾಡಿ ಆಂಜನೇಯನ ಗುಡಿಗೆ ಪ್ರತಿ ಮಂಗಳವಾರ ಹೋಗಿ ಅದರಲ್ಲಿಯೂ ಆಂಜನೇಯನ ಗುಡಿಗೆ ತಿಂಗಳಿನ ಮೊದಲ ಮತ್ತು ಎರಡನೆಯ ಮಂಗಳವಾರ ಹೋದರೆ ಇನ್ನಷ್ಟು ಶುಭ ಎಂದು ಹೇಳಲಾಗಿದೆ ಮಕ್ಕಳು ಪದೇಪದೆ ಹಠ ಮಾಡುತ್ತಿದ್ದಾರೆ ಹೇಳಿದ ಮಾತು ಕೇಳುತ್ತಿಲ್ಲ ಅಂದರೆ ಆಂಜನೇಯನ ಗುಡಿಗೆ ಹೋಗಿ ಮಕ್ಕಳಿಗೆ ತಾಯತ ಕಟ್ಟಿಸಿಕೊಂಡು ಬನ್ನಿ ಇದರಿಂದ ಮಕ್ಕಳ ಮೇಲೆ ಆಗಿರುವ ಕೆಟ್ಟದೃಷ್ಟಿ ದೂರವಾಗುತ್ತದೆ.

ಯಾರನ್ನೇ ಆಗಲಿ ಅವರನ್ನ ಒಲಿಸಿಕೊಳ್ಳಬೇಕು ಅಂದರೆ ಅವರಿಗೆ ಇಷ್ಟವಾದ ಪದಾರ್ಥಗಳನ್ನು ನೀಡಿ ನಾವು ಅವರನ್ನು ಓಲೈಸಿ ಕೊಳ್ಳುತ್ತೇವೆ ಹಾಗೆ ನಾವು ದೇವರನ್ನು ಸಹ ಓಲೈಸಿಕೊಳ್ಳಬೇಕು ಅಂದರೆ ಆತನಿಗೆ ಇಷ್ಟವಾದ ಪದಾರ್ಥವನ್ನ ನೀಡಿ ಅವನನ್ನ ಓಲೈಸಿಕೊಳ್ಳಬೇಕು ಹಾಗೆ ಹನುಮಂತನನ್ನು ಓಲೈಸಿಕೊಳ್ಳಲು ಅವನಿಗೆ ಪ್ರಿಯವಾದ ಕೆಂಪು ಹೂಗಳನ್ನು ನೀಡಿ ಹಾಗೆ ಕೇಸರಿ ಬಣ್ಣದ ವಸ್ತ್ರವನ್ನು ಧರಿಸಿ ಅವನ ಆರಾಧನೆ ಮಾಡಿದರೆ ಆಂಜನೇಯ ಸಂತಸಗೊಳ್ಳುತ್ತಾನೆ.

ಹೌದು ಆಂಜನೇಯನ ಕೃಪೆ ಪಡೆಯಲು ತಪ್ಪದೆ ಈ ಪರಿಹಾರವನ್ನು ಪಾಲಿಸಿ ಪ್ರತಿ ಮಂಗಳವಾರ ಗುಡಿಗೆ ಹೋಗಿ ಆಂಜನೇಯನ ಆರಾಧನೆ ಮಾಡಿ ಕೆಂಪು ಹೂಗಳನ್ನು ಅವನಿಗೆ ಸಮರ್ಪಣೆ ಮಾಡಿ ಇದರಿಂದ ಆಂಜನೇಯನ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಆಂಜನೇಯನ ನ ಒಲಿಸಿಕೊಳ್ಳಲು ಮಂಗಳವಾರ ಅವನ ಆರಾಧನೆ ಮಾಡುವುದು ಉತ್ತಮ ಎಂದು ಏನೋ ತಿಳಿಯಿತು ಆದರೆ ಆಂಜನೇಯನಿಗೆ ತಪ್ಪು ದಾರಿಯಲ್ಲಿ ನಡೆಯುವವರು ಅಂದರೆ ಖಂಡಿತಾ ಆಗುವುದಿಲ್ಲ ಅವರು ಆಂಜನೇಯನ ಪ್ರಿಯರೇ ಆಗಿದ್ದರೂ ಆಂಜನೇಯ ತನ್ನ ಭಕ್ತರನ್ನು ಕೆಟ್ಟ ದಾರಿಯಲ್ಲಿ ನಡೆಯಲು ಬಿಡುವುದಿಲ್ಲಾ. ಹಾಗಾಗಿ ಆಂಜನೇಯಸ್ವಾಮಿಯನ್ನು ಆರಾಧನೆ ಮಾಡುವವರು ಸದಾ ಒಳ್ಳೆಯದನ್ನೇ ಯೋಚಿಸಿ ಒಳ್ಳೆಯದನ್ನೇ ಮಾಡಿ ಆಗ ಖಂಡಿತಾ ನಿಮಗೆ ನಿಮ್ಮ ಜೀವನದ ಪ್ರತಿ ಹೆಜ್ಜೆಯಲ್ಲಿಯೂ ಆಂಜನೇಯನ ಅನುಗ್ರಹವಿರುತ್ತದೆ.

ಮನೆಯಲ್ಲಿಯೂ ಆಂಜನೇಯನ ಆ ಚಾಲೀಸವನ್ನು ಯಾರು ಪಠಿಸುತ್ತಾರೆ ಅಂಥ ಮನೆಯಲ್ಲಿ ಕೆಟ್ಟ ಶಕ್ತಿ ನೆಲೆಸಿರುವುದಿಲ್ಲ ಅಷ್ಟೇ ಅಲ್ಲ ವೈಜ್ಞಾನಿಕವಾಗಿಯೂ ದೃಢಪಟ್ಟಿದೆ ವುದೇನೆಂದರೆ ಆಂಜನೇಯನ ಈ ಚಾಲೀಸವನ್ನು ಪಠಿಸುವುದರಿಂದ ಆರೋಗ್ಯವೂ ಕೂಡ ವೃದ್ಧಿ ಆಗುತ್ತದೆ ಆದ್ದರಿಂದ ಹನುಮಾನ್ ಚಾಲೀಸಾ ಪಠಿಸಿ ಉತ್ತಮ ಆರೋಗ್ಯವನ್ನು ಪಡೆಯಿರಿ ಉತ್ತಮ ಜೀವನವನ್ನು ಪಡೆಯಿರಿ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.