ಆಂಜನೇಯ ಸ್ವಾಮಿಯ ಈ ಒಂದು ಗುಪ್ತ ಮಂತ್ರವನ್ನ ಹೇಳಿದರೆ ಸಾಕು ಎಷ್ಟೇ ಕಠಿಣ ಕಷ್ಟಗಳು ಇದ್ದರು ಸಹ ಕೇವಲ 24 ಗಂಟೆಯಲ್ಲಿ ನಿವಾರಣೆ ಆಗುತ್ತದೆ… ಅಷ್ಟಕ್ಕೂ ಯಾವುದು ಆ ಮಂತ್ರ…

ಸ್ನೇಹಿತರೆ ಸಾಮಾನ್ಯವಾಗಿ ಜೀವನದಲ್ಲಿ ಎಲ್ಲರಿಗೂ ಕೂಡ ಕಷ್ಟ ಎಂಬುದು ಇದ್ದೇ ಇರುತ್ತದೆ ಕಷ್ಟಗಳಿಂದ ನಿವಾರಣೆ ಹೊಂದಲು ನಾವು ಹಲವಾರು ದೇವರುಗಳನ್ನು ಪ್ರಾರ್ಥನೆ ಮಾಡುತ್ತೇವೆ ಮತ್ತು ಹಲವಾರು ದೇವರುಗಳ ಮೊರೆ ಹೋಗುತ್ತೇವೆ ಏಕೆಂದರೆ ಕಷ್ಟ ಎಂಬುದನ್ನು ಸಹಿಸಿಕೊಳ್ಳುವ ಶಕ್ತಿ ಮನುಷ್ಯನಿಗೆ ಇರುವುದಿಲ್ಲ ಆದರೆ ನಾವು ಈ ದಿನ ಹೇಳುವ 1ವಿಶೇಷ ವಿಷಯವನ್ನಾಗಿ ಗಮನದಲ್ಲಿಡಿ ನೀವು ಯಾವುದೇ ದೇವರನ್ನು ಪ್ರಾರ್ಥನೆ ಮಾಡಿದರೂ ಕೂಡ ಕಷ್ಟದಿಂದ ಪರಿಹಾರವೆನ್ನುವುದು ಸ್ವಲ್ಪ ಕಷ್ಟವಾಗಬಹುದು ಆದರೆ ನೀವು ಆಂಜನೇಯಸ್ವಾಮಿಯ ಮೊರೆ ಹೋದರೆ ಖಂಡಿತವಾಗಿಯೂ ನೀವು ಕಷ್ಟದಿಂದ ಮುಕ್ತಿಯನ್ನ ಪಡೆಯುತ್ತೀರಾ ಮತ್ತು ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯ ಎಂಬುದು ಇರುವುದಿಲ್ಲ.

ಸಾಮಾನ್ಯವಾಗಿ ಶ್ರೀರಾಮನ ಬಂಟನಾಗಿರುವ ಆಂಜನೇಯಸ್ವಾಮಿಗೆ ಶ್ರೀರಾಮ ಒಮ್ಮೆ ಹೇಳುತ್ತಾನೆ ನೀವು ಕಲಿಯುಗದಲ್ಲಿ ಚಿರಂಜೀವಿಯಾಗಿ ಇರು ಕಲಿಯುಗದಲ್ಲಿರುವ ಎಲ್ಲಾ ಜನರ ಕಷ್ಟಗಳು ಇಷ್ಟಾರ್ಥಗಳನ್ನು ನೆರವೇರಿಸುವುದು ನಿನ್ನ ಕರ್ತವ್ಯ ಎಂದು ಹೇಳಿ ಹೋಗಿರುತ್ತಾರೆ ಆದ್ದರಿಂದ ಕಲಿಯುಗದಲ್ಲಿ ಅಂದರೆ ಇಂದಿನ ಕಾಲದಲ್ಲಿ ಅತಿ ಹೆಚ್ಚಾಗಿ ನೀವು ಯಾವ ದೇವರ ಮೊರೆ ಹೋಗ ದಿದ್ದರೂ ಆಂಜನೇಯಸ್ವಾಮಿಯ ಮೊರೆ ಹೋಗಿ ಅವನಿಗೆ ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿ ಮತ್ತು ನಮ್ಮ ಕಷ್ಟಗಳಿಗೆ ಪರಿಹಾರ ಮಾಡುವ ಶಕ್ತಿ ಇದ್ದೇ ಇರುತ್ತದೆ ಎಂಬುದರಲ್ಲಿ ಯಾವುದೇ ಸಂಶಯ ಇಲ್ಲ.

ನೀವು ಯಾವುದೇ ಬ್ಯುಸಿನೆಸ್ ನಷ್ಟವನ್ನೇ ಅನುಭವಿಸಿದ್ದರೂ ಕೂಡಾ ಮತ್ತೆ ಮನೆಯಲ್ಲಿ ವೈವಾಹಿಕ ಸಮಸ್ಯೆಗಳಿದ್ದರೆ ಕೌಟುಂಬಿಕ ಕಲಹ ಗಳಿದ್ದರೆ ಸಾಮಾಜಿಕವಾಗಿ ಯಾವುದೇ ಸಮಸ್ಯೆಗಳಿದ್ದರೆ ಹಣಕಾಸಿನಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ನಾವು ಈಗ ಹೇಳುವಂತಹ ಆಂಜನೇಯಸ್ವಾಮಿಯ ಸ್ತೋತ್ರ ಅಥವಾ ಮಂತ್ರವನ್ನ ಸಂಜೆ ಸಮಯದಲ್ಲಿ ಪ್ರತಿನಿತ್ಯ ಜಪಿಸುತ್ತ ಬರುವುದರಿಂದ ಖಂಡಿತವಾಗಿಯೂ ನೀವು ನಿಮಗಿರುವ ಕಷ್ಟಗಳಿಂದ ಮುಕ್ತಿಯನ್ನು ಎಂಬುದರಲ್ಲಿ 2ಮಾತಿಲ್ಲ ಆ ಮಂತ್ರ ಯಾವುದು ಆಮಂತ್ರಣದಿಂದ ಆಗುವ ಉಪಯೋಗವೇನು,

ಆ ಮಂತ್ರ ಯಾವುದು ಎಂದು ಒಮ್ಮೆ ಯೋಚಿಸಿ ಬಿಡಿ ಏಕೆಂದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ ಅದಕ್ಕೂ ಮೊದಲು ಆಂಜನೇಯಸ್ವಾಮಿಯ ಮಹಿಮೆಯ ಬಗ್ಗೆ ತಿಳಿಯೋಣ ನಾವು ರಾಮಾಯಣದಲ್ಲಿ ಆಂಜನೇಯ ಸ್ವಾಮಿಯ ಮಹಿಮೆ ಯನ್ನು ತಿಳಿದಿದ್ದೇವೆ ದೇವರು ಎಂದುಕೊಂಡಿರುವ ರಾಮನ ಕಷ್ಟಗಳನ್ನೇ ಪರಿಹಾರ ಮಾಡಿದಂಥ ಆಂಜನೇಯಸ್ವಾಮಿಗೆ ಕೇವಲ ನಾವು ಯಕಶ್ಚಿತ್ ಮನುಷ್ಯರು ನಮ್ಮ ಕಷ್ಟಗಳನ್ನು ಪರಿಹಾರ ಮಾಡಲು ಸಾಧ್ಯವಾಗುವುದಿಲ್ಲವೋ ಸೀತೆಯ ಇಷ್ಟಾರ್ಥಗಳನ್ನು ನೆರವೇರಿಸುವ ಆಂಜನೇಯನಿಗೆ ನಮ್ಮಂತಹ ಮನುಷ್ಯರ ಇಷ್ಟಾರ್ಥಗಳನ್ನು ನೆರವೇರಿಸುವುದು ಕಷ್ಟವಾಗುತ್ತದೆ.

ಆದ್ದರಿಂದ ಈಗಿನ ಕಾಲದಲ್ಲಿ ಹೆಚ್ಚಾಗಿ ನೀವು ಆಂಜನೇಯಸ್ವಾಮಿಯ ಮೊರೆ ಹೋಗುವುದು ಒಳಿತು ಇದರಿಂದ ಖಂಡಿತವಾಗಿಯೂ ನಿಮಗೆ ಪರಿಹಾರ ದೊರೆತೇ ದೊರೆಯುತ್ತದೆ ಅದು ಹೆಚ್ಚಾಗಿ ಮಂಗಳವಾರ ಮತ್ತೆ ಶನಿವಾರ ಆಂಜನೇಯನ ದರ್ಶನ ಮನ್ನಾ ಪಡೆದರೆ ನಿಮ್ಮ ಕಷ್ಟಗಳು ಸಾಧ್ಯವಾದಷ್ಟು ಬೇಗ ಪರಿಹಾರ ಆಗುತ್ತದೆ.

ಮಂತ್ರದ ಕ್ಕೆ ಈಗ ತಿಳಿಯೋಣ ಆ ಮಂತ್ರ ಯಾವುದೆಂದರೆ ಓಂ ಅಸ್ಯ ಶ್ರೀ ಪಂಚಮುಖಿ ಹನುಮತ್ ಕವಚ ಸ್ತೋತ್ರ ಮಹಾ ಮಂತ್ರಸ್ಯ ಬ್ರಹ್ಮಾ ಋಷಿ: ಗಾಯತ್ರೀ ಛಂದಶ್ರೀ ಹನುಮಾನ್ ದೇವತಾ ರಾಂ ಬೀಜಂ ಮಂ ಶಕ್ತಿ: ಚಂದ್ರ ಇತಿ ಕೀಲಕಂ ಓಂ ರೌಂ ಕವಚಾಯ ಹುಂ ಹ್ರೌಂ ಅಸ್ತ್ರಾಯ ಫಟ್.ಈ ಮಂತ್ರವನ್ನು ಪ್ರತಿದಿನ ನೀವು ಸಂಜೆಯ ಸಮಯದಲ್ಲಿ ತಪ್ಪದೆ ದೇವರ ವಿಗ್ರಹದ ಮುಂದೆ ಕುಳಿತು ಅಂದರೆ ಆಂಜನೇಯ ಸ್ವಾಮಿಯ ವಿಗ್ರಹದ ಮುಂದೆ ಕುಳಿತು ಜಪದಮಾಲೆ ನ ಕೈಯಲ್ಲಿ ಹಿಡಿದುಕೊಂಡು ಸಂಜೆ ಸಮಯದಲ್ಲಿ ನೂರ 8ಬಾರಿ ಪ್ರತಿನಿತ್ಯ ಜಪಿಸಿಕೊಂಡು ಬಂದರೆ ಖಂಡಿತವಾಗಿಯೂ ನಿಮಗಿರುವಂತೆ ಸಮಸ್ಯೆಗಳಿಂದ ನೀವು ಮುಕ್ತಿಯನ್ನ ಹೊಂದುತ್ತೀರಿ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂಶಯ ಇಲ್ಲ.ಒಮ್ಮೆ ಈಗ ಹೇಳಿದಂತಹ ಮಂತ್ರವನ್ನು ಜಪಿಸಿ ಕೊಂಡು ನಿಯಮಗಳನ್ನು ಪಾಲನೆ ಮಾಡುತ್ತಾ ಮಂತ್ರವನ್ನು ಜಪಿಸಿ ಖಂಡಿತವಾಗಿಯೂ ನೀವು ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದಿ ತೀರಾ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.