ಇದೀಗ ದೊಡ್ಡ ಗೌಡರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹೌದು ಕಳೆದ ತಿಂಗಳಷ್ಟೇ ಎಚ್ಎಸ್ಆರ್ ಲೇಔಟ್ ನಲ್ಲಿ ಹಿರಿಯರ ಸಮ್ಮುಖದಲ್ಲಿ ಬಂಧುಬಳಗದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ತಮ್ಮ ಪತ್ನಿಯ ಸೀಮಂತವನ್ನು ಮಾಡಿದ ನಿಖಿಲ್ ಕುಮಾರಸ್ವಾಮಿ ಅವರು ಇದೀಗ ಗಂಡು ಮಗುವಿಗೆ ತಂದೆ ಆಗಿದ್ದಾರೆ ಹೌದು ತನ್ನ ನಾಲ್ಕನೇ ತಲೆಮಾರಿನ ಮಗುವಿನ ಜನನದ ನಂತರ ಖುದ್ದು.
ಮರಿಮಗನನ್ನು ನೋಡುವುದಕ್ಕಾಗಿ ಹಿರಿ ಜೀವಗಳು ಆಸ್ಪತ್ರೆಗೆ ಆಗಮಿಸಿದ್ದರು. ಹೌದು ಅಷ್ಟು ವಯಸ್ಸಿನಲ್ಲಿಯೂ ಆಸ್ಪತ್ರೆಗೆ ಬಂದ ದೇವೇಗೌಡರು ಹಾಗೂ ಅವರ ಪತ್ನಿ ಮರಿಮಗನನ್ನು ಕಂಡು ಆಶೀರ್ವದಿಸಿದ್ದಾರೆ ಹಾಗೂ ಮೊಮ್ಮಗ ನಿಖಿಲ್ ಹಾಗೂ ರೇವತಿ ಅವರಿಗೂ ಕೂಡ ನೂರು ಕಾಲ ಖುಷಿಯಿಂದ ಇರಿ ಎಂದು ಆಶಿಸಿದ್ದಾರೆ ದೇವೆಗೌಡರು.
ಇನ್ನು ತಮ್ಮ ಪತ್ನಿ ಅನ್ನೋ ಬಹಳ ಪ್ರೀತಿಸುತ್ತಾ ಇದ್ದಿ ನಿಖಿಲ್ ಅವರು ತಾನು ತಂದೆಯಾಗುತ್ತಿದ್ದೇನೆ ಎಂಬ ವಿಚಾರ ತಿಳಿದಾಗಿನಿಂದ ತಮ್ಮ ಆದಷ್ಟು ಸಮಯವನ್ನು ತಮ್ಮ ಪತ್ನಿ ಜೊತೆಗೆ ಕಳೆಯುತ್ತಿದ್ದಾನೆ ಅವರು ಹೆರಿಗೆಯ ಸಮಯದಲ್ಲಿ ಕೂಡ ತನ್ನ ಪತ್ನಿ ಜೊತೆಗೆ ಹೆಚ್ಚು ಸಮಯ ಇರಬೇಕೆಂದು ತಾವು ಅಭಿನಯ ಮಾಡುತ್ತಿರುವ ರೈಡರ್ ಸಿನಿಮಾದ ಚಿತ್ರೀಕರಣವನ್ನು ಅದೆಷ್ಟು ಬೇಗ ಬೇಗ ಮುಗಿಸಿಕೊಂಡಿದ್ದಾರೆ. ಇನ್ನೂ ನಿರ್ಮಾಪಕ ಹಾಗೂ ನಿರ್ದೇಶಕರು ಕೂಡ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದೆ ಎಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿಕೊಂಡಿದ್ದು ನಿಖಿಲ್ ಅವರಿಗೆ ಧನ್ಯವಾದಗಳನ್ನು ಕೂಡಾ ತಿಳಿಸಿದ್ದರು.
ತಮ್ಮ ಪತ್ನಿಗೆ ಹೆರಿಗೆ ನೋವು ಶುರು ಆಗುತ್ತಿದ್ದ ಹಾಗೆ ಆಸ್ಪತ್ರೆ ಅಲ್ಲಿ ಪ್ರತಿಯೊಂದಕ್ಕೂ ಕೂಡ ವ್ಯವಸ್ಥೆ ಮಾಡಿಕೊಂಡಿರುವುದಾಗಿ ನಿಖಿಲ್ ಅವರು ಹೇಳಿದ್ದು ನಿನ್ನೆ ದಿವಸ ಅಂದರೆ ಸೆಪ್ಟೆಂಬರ್ 24ರಂದು ಬೆಳಗಿನ ಸಮಯದಲ್ಲಿ ಮೆಕ್ ಹೇಲ್ ಅವರ ಪತ್ನಿ ರೇವತಿ ಅವರಿಗೆ ನೋವು ಕಾಣಿಸಿಕೊಂಡಿತು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಹೆಗ್ಡೆ ಹೆರಿಗೆಯ ಪ್ರತಿಕ್ಷಣವೂ ಹೆಂಡತಿಯ.
ಜೊತೆಗೆ ಇದ್ದ ನಿಖಿಲ್ ಅವರು ಮಗನನ್ನು ಎತ್ತಿಕೊಂಡು ಫೋಟೋ ತೆಗೆಸಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ಅಪ್ ಲೋಡ್ ಮಾಡಿದ್ದು ಲವ್ ಯೂ ಮಗನೇ ಎಂದು ಹೇಳುವ ಮೂಲಕ ತಮ್ಮ ಮಗನ ಜೊತೆ ಮೊದಲ ಮಾತುಗಳನ್ನು ಲವ್ ಯೂ ಎಂದು ಹೇಳುವ ಮೂಲಕ ಮಾತನಾಡಿಕೊಂಡಿದ್ದಾರೆ ಯುವರಾಜನಾದ ನಿಖಿಲ್.
ತಮ್ಮ ಪತ್ನಿಗೆ ದಿನ ಜೊತೆಜೊತೆಗೆ ಇರುವೆ ಸದಾ ಎಂದು ಹೇಳುವ ಮೂಲಕ ಪತಿಯ ಕರ್ತವ್ಯವನ್ನು ನಿರ್ವಹಿಸಿದ್ದಾರೆ ಎನ್ಆರ್ಎನ್ ಅವರ ಪತ್ನಿಗೆ ತೋರಿರುವ ಪ್ರೀತಿಯನ್ನು ಗಂಡು ನಿಖಿಲ್ ಅವರ ಅಭಿಮಾನಿಗಳು ಬಹಳ ಖುಷಿ ಆಗಿದ್ದು, ನಿಖಿಲ್ ಕುಮಾರಸ್ವಾಮಿ ಅವರಿಗೆ ಶುಭ ಹಾರೈಸಿದ್ದಾರೆ ಕರ್ನಾಟಕ ಮಂದಿ. ಹಿುಗೆ ಮುಂದಿನ ದಿವಸಗಳಲ್ಲಿ ಕೂಡಾ ಈ ದಂಪತಿಗಳು ಹೀಗೆ ಖುಷಿಯಿಂದ ನೂರುಕಾಲ ಚೆನ್ನಾಗಿರಲಿ ಎಂದು ಆಶಿಸೋಣ ಶುಭದಿನ ಧನ್ಯವಾದ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.