ಕೆಲವೊಂದು ಬಾರಿ ಕೆಲವೊಂದು ನಿಜ ಘಟನೆ ಆಗಿರುವಂತಹ ಕಥೆಗಳನ್ನು ಕೇಳಿದರೆ ನಿಜವಾಗಲೂ ನಮ್ಮ ರೋಮಾಂಚನವಾಗುತ್ತದೆ ಘಟನೆ ನಿಜವಾಗಲೂ ಪ್ರತಿಯೊಬ್ಬರ ಮನಸಲೂ ರೋಮಾಂಚನಗೊಳಿಸುತ್ತದೆ.ಸದ್ಯಕ್ಕೆ ಈ ಟ್ಯಾಕ್ಸಿ ಡ್ರೈವರ್ ಹಾಗೂ ಈ ಹುಡುಗಿಯ ಕಥೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ ಹಾಗಾದರೆ ಇವರಿಬ್ಬರ ನಡುವೆ ನಡೆದ ವಿಚಾರವಾದರೂ ಏನು ಹಾಗೂಟ್ಯಾಕ್ಸಿ ಡ್ರೈವರ್ ಹಾಗೂ ಈ ಹುಡುಗಿ ಇಷ್ಟೊಂದು ಫೇಮಸ್ ಆಗಿರುವುದಕ್ಕೆ ಅವರು ಮಾಡಿದ್ದಾದರೂ ಏನು ಎನ್ನುವುದರ ಬಗ್ಗೆ ಮಾತನಾಡೋಣ ಬನ್ನಿ.ಸ್ನೇಹಿತರೆ ಈ ವಿಚಾರ ನಡೆದಿದ್ದು ಉತ್ತರ ಪ್ರದೇಶದಲ್ಲಿ ಟ್ಯಾಕ್ಸಿ ಡ್ರೈವರ್ ಹೆಸರು ರಾಜ್ವೀರ್ ಅಂತ ಇವರು ಮೂಲತಹ ಉತ್ತರ ಪ್ರದೇಶದವರುಅದಲ್ಲದೆ ಇವರು ತಮ್ಮ ಜೀವನವನ್ನು ನಡೆಸಲು ಟ್ಯಾಕ್ಸಿ ಡ್ರೈವರ್ ಆಗಿ ಕೆಲಸವನ್ನು ಮಾಡುತ್ತಿರುತ್ತಾರೆ ಹೀಗೆ ಒಂದು ದಿನ ತನ್ನ ಕೆಲಸವನ್ನು ಮುಗಿಸಿಕೊಂಡು ರಸ್ತೆಯಲ್ಲಿ ಬರುವಂತಹ ಸಂದರ್ಭದಲ್ಲಿ ಹಲವಾರು ಜನರು ನಿಂತಿರುತ್ತಾರೆ.
ಇದನ್ನು ಆಗಮಿಸಿದಂತಹ ರಾಜ್ವೀರ್ ಅವರು ತನ್ನ ಕಾರನ್ನು ಅಲ್ಲೇ ನಿಲ್ಲಿಸಿ ಆ ಗುಂಪು ಸೇರಿರುವಂತಹ ಕಡೆಗೆ ಹೋಗಿ ನಿಲ್ಲುತ್ತಾರೆ.ನೋಡಿದಾಗ ಒಂದು ಹುಡುಗಿ ರೋಡಿನಲ್ಲಿ ಬಿದ್ದು ಒದ್ದಾಡುತ್ತಿರುತ್ತಾರೆ ಇದನ್ನೆಲ್ಲ ನೋಡುತ್ತಿರುವ ಅಂತಹ ಜನರು ಯಾರು ಕೂಡ ಹುಡುಗಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಇಚ್ಛೆಪಡುವುದಿಲ್ಲ ಎಲ್ಲರೂ ಕೂಡ ಆ ಹುಡುಗಿಯನ್ನು ನೋಡಿ ಕೇವಲ ಫೋಟೋ ಹಾಗೂ ವಿಡಿಯೋವನ್ನ ಮಾಡುತ್ತಿರುತ್ತಾರೆ ಯಾರೂ ಕೂಡ ಹುಡುಗಿಯ ಸಹಾಯಕ್ಕೆ ಮುಂದೆ ಬರುತ್ತಿರಲಿಲ್ಲ. ಹೀಗೆ ರಾಜ್ವೀರ್ ಅನ್ನುವಂತಹ ಈ ಹುಡುಗಆ ಹುಡುಗಿಯನ್ನು ಎತ್ತಿಕೊಂಡು ಒಂದನ್ನು ಟ್ಯಾಕ್ಸಿಯಲ್ಲಿ ಕೊಡಿಸುತ್ತಾನೆ ಹೀಗೆ ಟ್ಯಾಕ್ಸಿಯಲ್ಲಿ ಕೂರಿಸಿಕೊಂಡು ನಾರಾಯಣ ಎನ್ನುವಂತಹ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ.ಹೀಗೆ ಆಸ್ಪತ್ರೆಗೆ ಕರೆದುಕೊಂಡು ಹೋದಂತಹ ಈ ವ್ಯಕ್ತಿ ಡಾಕ್ಟರ್ಗೆ ತೋರಿಸಿದಾಗ ಅವರು ಖಂಡಿತವಾಗಿ ಹುಡುಗಿಗೆ ಆಪರೇಷನ್ ಮಾಡಬೇಕು ಇಲ್ಲವಾದಲ್ಲಿ ಸುಲಭವಾಗಿ ಏನೂ ಆಗುವುದಿಲ್ಲ ಎನ್ನುವ ಮಾತನ್ನು ಹೇಳುತ್ತಾರೆ.
ಅದಕ್ಕೆ ರಾಜ್ವೀರ್ ಅನ್ನುವಂತಹ ಹುಡುಗ ಸರಿಮಾಡಿ ಎನ್ನುವಂತಹ ಮಾತನ್ನು ಡಾಕ್ಟರ್ಗೆ ಹೇಳುತ್ತಾರೆ.ತದನಂತರ ಡಾಕ್ಟರ್ ಅವರು ಒಂದು ಲಕ್ಷ ಹಣವನ್ನು ನೀವು ಕೌಂಟರ್ನಲ್ಲಿ ಕಟ್ರಿ ಮೂರು ಭಾಗವನ್ನು ತೆಗೆದುಕೊಂಡು ಬರಬೇಕು ಎನ್ನುವಂತಹ ಮಾತನ್ನು ಡಾಕ್ಟರ್ ಟ್ಯಾಕ್ಸಿ ಡ್ರೈವರ್ ಗೆ ಹೇಳುತ್ತಾರೆ.ತದನಂತರ ಯಾರೋ ಗೊತ್ತಿಲ್ಲದ ಇವತ್ತಿಗೆ ಟ್ಯಾಕ್ಸಿ ಡ್ರೈವರ್ ಮಾಡಿದ್ದಾದರೂ ಏನು ಗೊತ್ತಾ ತನ್ನ ಬಳಿಯಲ್ಲಿ ಇರುವಂತಹ ಟ್ಯಾಕ್ಸಿಯನ್ನು ಮಾರಿ ಅದರಿಂದ ಬಂದ ಹಣವನ್ನು ಹೀಗೆತನ್ನ ಬಳಿಯಲ್ಲಿ ಜೀವನವನ್ನು ಸಾಗಿಸಲು ಇಟ್ಟುಕೊಂಡಿರುವ ಅಂತಹ ಒಂದೇ ಒಂದು ಕಾರಣ ಮಾರಿ ಹುಡುಗಿಗೆ ಜೀವನವನ್ನು ಮಾಡುತ್ತಾನೆ. ತದನಂತರ ಆ ಹುಡುಗಿ ಅದೃಷ್ಟವಶ ಬದುಕುತ್ತಾಳೆ ತದನಂತರ ಅಲ್ಲಿಂದ ಟ್ಯಾಕ್ಸಿ ಡ್ರೈವರ್ ಹೊರಗಡೆ ಹೋಗುತ್ತಾನೆ.
ಕೆಲವು ವರ್ಷ ಕಳೆದ ನಂತರ ತನ್ನನ್ನು ಕಾಪಾಡಿದ ಅಂತಹ ವ್ಯಕ್ತಿಗೆ ಏನಾದರೂ ಮಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಆ ಹುಡುಗಿ ತನಗಾಗಿ ಆ ಹುಡುಗ ಏನು ಮಾಡಿದನುತನ್ನ ಬದುಕಿಗಾಗಿ ಇಟ್ಟುಕೊಂಡು ಅಂತಹ ಒಂದು ಟ್ಯಾಕ್ಸಿಯನ್ನು ಮಾಡಿಕೊಂಡಂತಹ ವಿಚಾರ ಹುಡುಗಿಗೆ ಗೊತ್ತಾಗುತ್ತದೆ ಇದನ್ನ ಮನಗಂಡ ಹುಡುಗಿ 10 ಲಕ್ಷಕ್ಕೆ ಬೆಲೆಬಾಳುವಂತಹ ಒಂದು ಕಾರಣ ಆ ಹುಡುಗನಿಗೆ ಗಿಫ್ಟಾಗಿ ಕೊಡುತ್ತಾರೆ.ಹೀಗೆ ಟ್ಯಾಕ್ಸಿ ಡ್ರೈವರ್ ಹತ್ತಿರ ಹೋಗಿ ಅಣ್ಣ ನೀವು ಇವತ್ತು ನಾನು ಇಷ್ಟು ಚೆನ್ನಾಗಿ ಮಾತಾಡುತ್ತಾ ಇದೀನಿ ಅಂದ್ರೆ ಅದು ನೀವು ಕೊಟ್ಟಂತಹ ಅಂತ ಹೇಳಬಹುದು ದಯವಿಟ್ಟು ನಾನುನಿಮ್ಮ ಋಣವನ್ನು ತಿಳಿಸಿ ಕೊಳ್ಳಲು ಒಂದು ಅವಕಾಶವನ್ನು ಕೊಡಿ ದಯವಿಟ್ಟು ಈ ಕಾರಣ ತೆಗೆದುಕೊಂಡು ನಿಮ್ಮ ಜೀವನವನ್ನು ನೀವು ಕಟ್ಟಿಕೊಳ್ಳಿ ಎನ್ನುವಂತಹ ಮಾತನ್ನು ಹುಡುಗಿ ಟ್ಯಾಕ್ಸಿ ಡ್ರೈವರ್ ಗೆ ಹೇಳುತ್ತಾಳೆ.
ಗೊತ್ತಿಲ್ಲ ಸ್ನೇಹಿತರೆ ಒಂದು ಸಮಯದಲ್ಲಿ ತನ್ನ ಕಾರನ್ನು ಕೂಡ ಮಾರಲು ಹಿಂಜರಿಯದೆ ಒಂದು ಹುಡುಗಿಯ ಜೀವವನ್ನು ಉಳಿಸಲು ಹೋಗಿ ಇಷ್ಟು ಕಷ್ಟಪಟ್ಟು ಅಂತಹ ವ್ಯಕ್ತಿ ನಿಜವಾಗ್ಲೂ ಗ್ರೇಟ್ ಅಂತ ನಾವು ಹೇಳಬಹುದು ನಮ್ಮ ದೇಶದಲ್ಲಿ ಮಳೆ-ಬೆಳೆ ಆಗುತ್ತದೆ ಎಂದರೆಕೆಲವೊಂದಿಷ್ಟು ಜನಗಳ ಮಧ್ಯೆ ಒಳ್ಳೆಯ ಹೃದಯವನ್ನು ಹೊಂದಿರುವಂತಹ ಈ ರೀತಿಯಾದಂತಹ ಜನಗಳು ಭೂಮಿ ಮೇಲೆ ಇರುವುದರಿಂದ ಇವತ್ತು ನಮ್ಮ ಭೂಮಿ ಸುಖ ಶಾಂತಿಯಿಂದ ಇದೆ ಇಲ್ಲವಾದಲ್ಲಿ ಎಲ್ಲರೂ ಕೂಡ ಸ್ವಾರ್ಥದಿಂದ ಹಾಗೂ ಎಲ್ಲರೂ ಕೂಡ ಅಹಂ ನಿಂದ ಜೀವನವನ್ನು ಸಾಗಿಸುತ್ತಿದ್ದಾರೆ ಒಂದಲ್ಲ ಒಂದು ದಿನ ಅದಕ್ಕೆ ನಾವು ಕೂಡ ಬಲಿಯಾಗಬೇಕಾಗುತ್ತದೆ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.