ಈ ಕರಿ ಬಂಗಾರದ ಬಗ್ಗೆ ನೀವು ತಿಳಿದರೆ ನೀವು ಕೂಡ ಅಚ್ಚರಿ ಆಗ್ತೀರಾ. ಹೌದು ಸಾಮಾನ್ಯವಾಗಿ ಅಡುಗೆ ಮನೆಯಲ್ಲಿ ಬಳಕೆ ಮಾಡ್ತೀರಾ ಈ ಕರಿ ಬಂಗಾರವನ್ನು ಏನು ಅಂತ ಯೋಚನೆ ಮಾಡ್ತಾ ಇದ್ದೀರಾ. ಹೌದು ಅದೇ ಕರಿಮೆಣಸು ಸಾಮಾನ್ಯವಾಗಿ ಅಡುಗೆಯಲ್ಲಿ ಬಳಕೆ ಮಾಡುವ ಈ ಕರಿಮೆಣಸು ಬಹಳ ಆರೋಗ್ಯಕರವಾದ ಪ್ರಯೋಜನಗಳನ್ನು ಹೊಂದಿರುತ್ತದೆ.ಆದರೆ ನಾವು ಈ ಕರಿಮೆಣಸಿನ ಬಗೆಗಿನ ಬಗ್ಗೆ ತಿಳಿಯದೇ ಇರುವ ಕೆಲವೊಂದು ವಿಚಾರಗಳು ಕೂಡ ಇವೆ ಅದನ್ನು ತಿಳಿಸಿಕೊಡುವುದರ ಜೊತೆಗೆ, ಈ ಕರಿ ಬಂಗಾರದ ಇನ್ನಷ್ಟು ವಿಶೇಷಕರವಾದ ಆ ಔಷಧಿಯ ಗುಣವನ್ನು ಕೂಡ ತಿಳಿದುಕೊಳ್ಳೋಣ. ಸಂಪೂರ್ಣವಾಗಿ ಮಾಹಿತಿಯನ್ನ ತಿಳಿರಿ ಹಾಗೆ ಬೇರೆಯವರು ಕೂಡ ಈ ಮಾಹಿತಿ ಅನ್ನು ಶೇರ್ ಮಾಡುವುದನ್ನು ಮರೆಯದಿರಿ.
ನಿಮಗಿದು ಗೊತ್ತಾ ಇಸ್ಲಾಮರು ನಮ್ಮ ಭಾರತ ದೇಶಕ್ಕೆ ಬರುವುದಕ್ಕು ಕೂಡ ಮೂಲ ಕಾರಣ ಈ ಕರಿಮೆಣಸು ಆಗಿರುತ್ತದೆ ಅಷ್ಟೇ ಅಲ್ಲ ಪುರಾತನ ರೋಮ್ ನಲ್ಲಿ ಈ ಕರಿಮೆಣಸನ್ನು ಹಣದ ರೂಪದಲ್ಲಿ ಬಳಕೆ ಮಾಡ್ತಾ ಇದ್ರಂತೆ ಇನ್ನೂ ಪೋರ್ಚುಗೀಸರು ಡಚ್ಚರು ಮುಂತಾದವರು ಭಾರತ ದೇಶಕ್ಕೆ ಬರುವುದಕ್ಕೆ ಈ ಕರಿಮೆಣಸು ಕಾರಣ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹಿಂದೆಲ್ಲ ನಮ್ಮ ಭಾರತ ದೇಶದಲ್ಲಿ ಈ ಕರಿಮೆಣಸು ಮುಖ್ಯ ಬೆಳೆ ಆಗಿರುತ್ತಿತ್ತು.
ಸುಮಾರು ಒಂದನೆ ಶತಮಾನದಿಂದಲೆ ದಕ್ಷಿಣ ಭಾರತದ ರಾಜರು ಅನೇಕ ದೇಶಗಳೊಂದಿಗೆ ಅಂದರೆ ಡಚ್ಚರು ಗ್ರೀಕರು ಪೋರ್ಚುಗೀಸರೊಡನೆ ಕರಿಮೆಣಸು ಸೇನಾ ವ್ಯವಹಾರವನ್ನೂ ಮಾಡುತ್ತಿದ್ದರು ಇದರಿಂದಲೇ ನಮ್ಮ ಭಾರತ ದೇಶ ಶ್ರೀಮಂತ ರಾಷ್ಟ್ರ ಅಂತ ಕರೆಸಿ ಕೊಂಡಿತ್ತು. ಈ ಕರಿ ಮೆಣಸು ಯಾಕೆ ಇಷ್ಟೊಂದು ಔಷಧೀಯ ಗುಣವನ್ನು ಹೊಂದಿದೆ ಅಂದರೆ ಈ ಕರಿಮೆಣಸಿನಲ್ಲಿ ಪೆಪರಿನ್ ಅನ್ನೊ ಒಂದು ಅಂಶ ಇದೆ. ಇದರಲ್ಲಿ ವಿಟಮಿನ್ ಸಿ ವಿಟಮಿನ್ ಎ ಫ್ಲೆವನಾಯ್ಡ್ಸ್ ಅಂಶ ಇದ್ದು ಇವೆಲ್ಲವೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.
ಕರಿಮೆಣಸಿನ ಅರಿಶಿಣದೊಂದಿಗೆ ಬೆರೆಸಿದರೆ ಇದರ ಒಂದು ಔಷಧೀಯ ಗುಣ ಇನ್ನೂ ದುಪ್ಪಟ್ಟಾಗುತ್ತದೆ. ಅಷ್ಟೇ ಅಲ್ಲ ಈ ಕರಿ ಮೆಣಸು ಅಜೀರ್ಣತೆಯಿಂದ ಹಿಡಿದು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳ ನಿವಾರಣೆ ಮಾಡುವುದರಲ್ಲಿ ಹೆಚ್ಚು ಪ್ರಯೋಜನಕಾರಿ ಆದ ಲಾಭವನ್ನು ಹೊಂದಿದೆ ಇನ್ನು ತೂಕವನ್ನು ಇಳಿಸಿ ಕೊಳ್ಳುವವರು ತಮ್ಮ ಆಹಾರದಲ್ಲಿ ಮಿತಿಯಾಗಿ ಈ ಕರಿಮೆಣಸನ್ನು ಬಳಸುತ್ತಾ ಬಂದರೆ ಉತ್ತಮ ಆರೋಗ್ಯದೊಂದಿಗೆ ತೂಕವನ್ನು ಇಳಿಸಿಕೊಳ್ಳಬಹುದು.
ನೀವೇನಾದರೂ ಈ ಕರಿಮೆಣಸನ್ನು ಮೊಸರು ಮತ್ತು ಜೇನುತುಪ್ಪ ದೊಂದಿಗೆ ಮಿತಿಯಾಗಿ ಮಿಶ್ರ ಮಾಡಿ ಮುಖಕ್ಕೆ ಲೇಪನ ಮಾಡಿಕೊಂಡು ಬಂದರೆ ಚರ್ಮ ಕಾಂತಿ ಗೊಳ್ಳುತ್ತದೆ ಮೊಡವೆ ಸಮಸ್ಯೆ ದೂರವಾಗುತ್ತದೆ ಅಷ್ಟೇ ಅಲ್ಲ ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ದೂರ ಮಾಡುತ್ತದೆ ಈ ಕರಿ ಮೆಣಸಿನಕಾಳು ಆದಕಾರಣ ನೀವು ನಿಮ್ಮ ಅಡುಗೆಯಲ್ಲಿ ಮಿತಿಯಾಗಿ ಈ ಕರಿ ಮೆಣಸಿನ ಕಾಳನ್ನು ಬಳಕೆ ಮಾಡುತ್ತಾ ಬನ್ನಿ, ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ. ಇದರ ಜೊತೆಗೆ ಈ ಕರಿ ಮೆಣಸಿನ ಕಾಳಿನ ಈ ಬಗೆಗಿನ ವಿಶೇಷ ಮಾಹಿತಿಯನ್ನ ಬೇರೆಯವರು ಕೂಡ ಶೇರ್ ಮಾಡಿ ಇಂದಿನ ಲೇಖನವನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಶುಭ ದಿನ ಧನ್ಯವಾದ.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.