ಇದನ್ನ ತಿಂಗಳಿನಲ್ಲಿ ಎರಡು ಬಾರಿ ಕುಡಿದರೆ ಸಾಕು ನಿಮ್ಮ ದೇಹದಲ್ಲಿ ಸಿಕ್ಕಾಪಟ್ಟೆ ಸ್ಟಾಮೀನ ಬರುತ್ತೆ… ನಿಮ್ಮ ನರ ನಾಡಿಗಳು ಸದಾ ಕಾಲ ಎದ್ದು ನಿಟ್ಟಿರುತ್ತದೆ… ನೀವು ಕುದುರೆ ತರ ಕೆಲಸ ಮಾಡಲು ಶುರು ಮಾಡುತ್ತೀರಾ…ಲೆಫ್ ಅಲ್ಲಿ ಸಕತ್ ಖುಷಿ ಉಲ್ಲಾಸ ಉತ್ಸಾಹ..

155

ನಮಸ್ಕಾರಗಳು ಈ ಸುಸ್ತು ನಿಶಕ್ತಿ ಆಗಲಿ ರಕ್ತಹೀನತೆ ಸಮಸ್ಯೆ ಇರಲಿ ಇದನ್ನು ಕೇವಲ ಎರಡೇ ಬಾರಿ ಕುಡಿದರೆ ಸಾಕು ನಿಮ್ಮ ಈ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು.ಹೌದು ಸುಸ್ತು ನಿಶಕ್ತಿ ರಕ್ತಹೀನತೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುತ್ತಿರುವುದು ಹೆಣ್ಣುಮಕ್ಕಳಿಗೆ ಹಾಗಾಗಿ ಹೆಣ್ಣುಮಕ್ಕಳು ಕೇವಲ ಈ ಪರಿಹಾರ ಮಾಡಿಕೊಂಡರೆ ಸಾಕು ನಿಶ್ಯಕ್ತಿ ಎಂಬುದು ಪರಿಹಾರವಾಗುತ್ತೆ ಹಾಗೂ ಪದೇ ಪದೇ ಸುಸ್ತು ತಲೆಸುತ್ತು ಬರುವುದು ಇಂತಹ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಬಹುದು

ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ನಿಮಗೂ ಕೂಡ ಸುಸ್ತು ನಿಶಕ್ತಿ ಕಾಡುತ್ತಿದ್ದಲ್ಲಿ ಹಾಗೇ ಏನೇ ಊಟ ಮಾಡಿದರು ಶಕ್ತಿ ದೊರೆಯುತ್ತಿಲ್ಲ ಆದರೆ ಸುಸ್ತು ನಿವಾರಣೆಯಾಗುತ್ತಿಲ್ಲ ಸ್ವಲ್ಪ ಕೆಲಸ ಮಾಡಿದರೂ ತಲೆ ಸುತ್ತು ಬರುತ್ತದೆ ಸುಸ್ತಾಗುತ್ತದೆ ಅನ್ನುವವರು ಮಾಡಿ ಈ ಪರಿಹಾರ ಈ ಸುಲಭ ಪರಿಹಾರ ನಿಮ್ಮ ಈ ಎಲ್ಲ ತೊಂದರೆಗಳಿಗೂ ಪರಿಹಾರ ನೀಡಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ .

ಹೌದು ಸಾಮಾನ್ಯವಾಗಿ ಸುಸ್ತು ಯಾವಾಗ ಬರುತ್ತದೆ ಅಂದರೆ ದೇಹದಲ್ಲಿ ಶಕ್ತಿ ಇಲ್ಲದೇ ಹೋದಾಗ ಶೆಟ್ಟಿಯವರ ದೊರೆಯುತ್ತೆ ನಾವು ಮಾಡುವ ಆಹಾರದ ಮೂಲಕ ನಮಗೆ ಶಕ್ತಿ ದೊರೆಯುತ್ತದೆ ಹಾಗಾಗಿ ಇವತ್ತಿನ ಲೇಖನಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಯಾವ ಆಹಾರ ಪದಾರ್ಥವನ್ನು ಸೇವಿಸದಿದರೆ, ಈ ಪುಸ್ತಕ ನಿವಾರಣೆ ಆಗುತ್ತದೆ ಜೊತೆಗೆ ಈ ಪರಿಹಾರ ಕೂಡ ಇದರ ಜತೆಗೆ ಬಳಸುವ ಮೂಲಕ ನಿಮ್ಮ ಸೃಷ್ಟಿಗೆ ಪರಿಹಾರ ಪಡೆದುಕೊಳ್ಳಿ

ಹೌದು ಈ ಆಹಾರ ಪದ್ಧತಿಯಲ್ಲಿ ನಾವು ಪ್ರತಿದಿನ ವಿಟಮಿನ್ ಸಿ ಜೀವಸತ್ವ ಇರುವ ಆಹಾರಗಳ ಸೇವನೆ ಮಾಡಲೇಬೇಕು ಆಗ ದೇಹಕ್ಕೆ ಉತ್ತಮ ಪೋಷಕಾಂಶ ದೊರೆಯುತ್ತದೆ ಮತ್ತು ನಮ್ಮ ಆಹಾರದಲ್ಲಿ ವಿಟಮಿನ್ ಸಿ ಜೀವಸತ್ವ ಮಾತ್ರವಲ್ಲ ಎಲ್ಲಾ ತರಹದ ವಿಟಮಿನ್ಸ್ ಗಳು ಇರಬೇಕು ಜೊತೆಗೆ ಖನಿಜಾಂಶಗಳು ಇರಬೇಕು ಮತ್ತು ಜಂಕ್ ಫುಡ್ ಗಳನ್ನು ಆದಷ್ಟು ಕಡಿಮೆ ಮಾಡಬೇಕು

ನೀವು ಎಷ್ಟೇ ಪೋಷಕಾಂಶಭರಿತ ಆಹಾರ ತಿಂದರೂ ನೀವು ಪ್ರತಿದಿನ ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡದೇ ಹೋದಾಗ ಆ ಪೋಷಕಾಂಶಗಳು ನಿಮ್ಮ ದೇಹಕ್ಕೆ ಹೋದರೂ ಅದು ನಷ್ಟಹಾಗಾಗಿ ಪ್ರತಿದಿನ ಸ್ವಲ್ಪ ಸಮಯವಾದರೂ ವ್ಯಾಯಾಮ ಮಾಡಿ ಸಣ್ಣಗೆ ದಪ್ಪಗೆ ಅನ್ನೋದನ್ನ ಬಿಡಿ ಎಲ್ಲರೂ ಸಹ ವ್ಯಾಯಾಮ ಮಾಡುವುದು ಅಥವಾ ಸ್ವಲ್ಪ ಸಮಯ ವಾಕ್ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಸರಿಯಾದ ಸಮಯಕ್ಕೆ ಹಸಿವು ಆಗುತ್ತದೆ ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಈಗ ಸುಮ್ಮನೆ ಸುಸ್ತು ರಕ್ತಹೀನತೆ ಸಮಸ್ಯೆ ಅನ್ನೋರು ಈ ಪರಿಹಾರ ಮಾಡಿ ಅದೇನೆಂದರೆ ನಿಮ್ಮ ನೆಮ್ಮದಿಗೆ ಬೇಕಾಗಿರೋದು ಅಜ್ವಾನ ಏಲಕ್ಕಿ ತಾಟಿಬೆಲ್ಲ ಮತ್ತು ದಾಲ್ಚಿನಿ.ಅಜ್ವಾನ ಏಲಕ್ಕಿ ದಾಲ್ಚಿನ್ನಿ ಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಕುಟ್ಟಿ ಪುಡಿ ಮಾಡಿಕೊಳ್ಳಿ ಇದನ್ನು ನೀರಿಗೆ ಹಾಕಿ ಕುದಿಸಿ ಇದಕ್ಕೆ ಬೆಲ್ಲವನ್ನು ಕುಟ್ಟಿ ಪುಡಿಮಾಡಿ ಮಿಶ್ರ ಮಾಡಿ ಈ ಪರಿಹಾರವನ್ನು ಅಂದರೆ ಈ ಡ್ರಿಂಕ್ ಅನ್ನೂ ಪ್ರತಿದಿನ ಬೆಳಿಗ್ಗೆ ಸಮಯದಲ್ಲಿ ಕುಡಿಯುತ್ತ ಬನ್ನಿ..

ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಜೊತೆಗೆ ಗಂಭೀರ ಸಮಸ್ಯೆ ಅನ್ನುವ ಸಕ್ಕರೆ ಕಾಯಿಲೆ ಬ್ಲಡ್ ಪ್ರೆಶರ್ ಕ್ಯಾನ್ಸರ್ ನಂತಹ ತೊಂದರೆಗಳು ಹತ್ತಿರವೂ ಸುಳಿಯುವುದಿಲ್ಲಾ, ಜೊತೆಗೆ ಸುಸ್ತು ನಿವಾರಣೆಯಾಗಿ ರಕ್ತಶುದ್ದಿಯಾಗಿ, ನಿಮ್ಮ ಆರೋಗ್ಯ ಉತ್ತಮವಾಗಿದ್ದು ರಕ್ತಹೀನತೆ ಸಮಸ್ಯೆ ಕೂಡ ಪರಿಹಾರವಾಗುತ್ತೆ.