ಉದುರಿದ ಕೂದಲು ಮತ್ತೆ ಬೆಳೆಯುವುದಕ್ಕೆ ಈ ಪರಿಹಾರವನ್ನು ಮಾಡಿ. ಹೌದು ಎಷ್ಟೋ ಜನರಿಗೆ ಈಗಾಗಲೇ ಕೂದಲು ಉದುರುವ ಸಮಸ್ಯೆಯಿಂದಾಗಿ ಹೆಚ್ಚು ಕೂದಲು ಉದುರಿದೆ, ಕೂದಲು ಮತ್ತೆ ಹುಟ್ಟಿ ಬೆಳೆಯಬೇಕೆಂದರೆ ಅದಕ್ಕಾಗಿ ನಾವು ಮಾಡಿಕೊಳ್ಳಬೇಕಾಗಿರುವ ಪರಿಹಾರ ಏನು ಎಂಬುದನ್ನು ತಿಳಿಸಿಕೊಡುತ್ತೇವೆ. ಇಂದಿನ ಮಾಹಿತಿಯಲ್ಲಿ ಈ ಮಾಹಿತಿಯಲ್ಲಿ ನಮಗೆ ತಿಳಿಸುತ್ತಿರುವುದು .
ಮತ್ತೆ ಕೂದಲನ್ನ ಬೆಳೆಸುವುದಕ್ಕೆ ಒಂದು ಉತ್ತಮವಾದ ಮನೆಮದ್ದು ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ ಮತ್ತು ಕೂದಲನ್ನು ಮತ್ತೆ ಹೇಗೆ ಬೆಳೆಸುವುದು ಅನ್ನುವ ಮನೆ ಮದ್ದನ್ನು ತಿಳಿದು ನೀವು ಇಂದಿನಿಂದಲೆ ಈ ಪರಿಹಾರವನ್ನು ಕೂದಲಿಗೆ ಮಾಡಿ ಕೂದಲಿಗೆ ಒಳ್ಳೆಯ ಪೋಷಣೆಯನ್ನು ನೀಡುತ್ತದೆ ಇದರ ಜೊತೆಗೆ ಮತ್ತೆ ಕೂದಲು ಚೆನ್ನಾಗಿ ಬೆಳೆಯುವಂಥ ಕೂದಲಿಗೆ ಆರೈಕೆ ಮಾಡುತ್ತದೆ ಇದರ ಜೊತೆಗೆ ಕೂದಲಿನ ಬುಡಕ್ಕೂ ಕೂಡ ಪೋಷಣೆ ಮಾಡುತ್ತದೆ ಈ ಪರಿಹಾರ.
ಹೆಚ್ಚಿನ ಜನ ಕೂದಲುದುರುವ ಸಮಸ್ಯೆಯಿಂದ ಬಳಲುತ್ತಿದ್ದು ಇದಕ್ಕಾಗಿ ಅನೇಕ ಚಿಕಿತ್ಸೆಗಳನ್ನು ಪಡೆದು ಕೊಡ್ತಾ ಇದ್ದಾರೆ ಆದರೆ ಚಿಕಿತ್ಸೆ ನಮ್ಮ ದೇಹಕ್ಕೆ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು ಬೀರಬಹುದು ಆದಕಾರಣ ಚಿಕಿತ್ಸೆಯ ಮೊರೆ ಹೋಗುವುದರ ಬದಲು ಮನೆಮದ್ದನ್ನು ಪಾಲಿಸಿ ಮತ್ತು ಕೂದಲು ಉದುರುವ ಸಮಸ್ಯೆಗೆ ಬಾಯ್ ಬಾಯ್ ಹೇಳಿ ಹಾಗೆ ಕೂದಲು ಚೆನ್ನಾಗಿ ಬೆಳೆಯ ಬೇಕೆಂದರೆ ಕೂದಲಿನ ಬುಡಕ್ಕೆ ಈ ಒಂದು ಮನೆ ಮದ್ದಿ ನಿಂದ ಪರಿಹಾರವನ್ನು ಮಾಡಿ. ಈ ಮನೆ ಮದ್ದಿಗಾಗಿ ಬೇಕಾಗಿ ಇರುವುದು ಕೊಬ್ಬರಿ ಎಣ್ಣೆ ಅಲೋವೆರಾ ಜೆಲ್ ಅಂದರೆ ಲೋಳೆರಸ ಮತ್ತು ಈರುಳ್ಳಿ.
ಮೊದಲಿಗೆ ಲೋಳೆ ರಸವನ್ನು ತೆಗೆದುಕೊಳ್ಳಿ ಅದನ್ನು ಒಮ್ಮೆ ರುಬ್ಬಬೇಕು ನಂತರ ಈರುಳ್ಳಿಯನ್ನು ತುರಿದು ಅದರಿಂದ ಕೂಡ ರಸವನ್ನ ಬೇರ್ಪಡಿಸಿಕೊಂಡು ಇದನ್ನು ಅಲೋವೆರಾ ರಸದೊಂದಿಗೆ ಮಿಶ್ರಣ ಮಾಡಿ. ನಂತರ ಇದಕ್ಕೆ ಎರಡು ಚಮಚ ಅಥವಾ ಮೂರು ಚಮಚ ಕೊಬ್ಬರಿ ಎಣ್ಣೆ ಮಿಶ್ರ ಮಾಡಿ ಕೂದಲಿಗೆ ಲೇಪನ ಮಾಡ ಬೇಕು. ಈ ರೀತಿಯ ಪರಿಹಾರವನ್ನು ಮಾಡಿದ ನಂತರ ನೀವು ಕೂದಲಿನ ಬುಡಕ್ಕೆ ಮೊದಲು ಚೆನ್ನಾಗಿ ಈ ಲೇಪನವನ್ನು ಲೇಪಿಸಿಕೊಳ್ಳಬೇಕು ನೆನಪಿನಲ್ಲಿ ಇಡಿ ನೀವು ಮೊದಲ ಪ್ರಾಮುಖ್ಯತೆ ಅನ್ನು ಮೊದಲ ಪ್ರಾಧಾನ್ಯತೆ ಅನ್ನು ಕೂದಲ ಬುಡಕ್ಕೆ ನೀಡಬೇಕು ನಂತರ ಕೂದಲಿಗೆ ಈ ಲೇಪನವನ್ನು ಹಾಕಬೇಕು.
ಈ ಒಂದು ಪರಿಹಾರವನ್ನು ವಾರಕ್ಕೆ ಒಮ್ಮೆ ಮಾಡಬೇಕು ತಪ್ಪದೆ ವಾರಕ್ಕೆ ಒಮ್ಮೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳುತ್ತಾ ಬನ್ನಿ ಕೂದಲು ಉದುರುವಂತಹ ಸಮಸ್ಯೆಗೆ ಬೇಗ ಪರಿಹಾರ ಆಗುತ್ತದೆ. ಹಾಗದರೆ ಇವತ್ತಿನ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದ ಮಾಹಿತಿಗೆ ಒಂದು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ. ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ತಪದ ನಮ್ಮ ಫೇಸ್ ಬುಕ್ ಪೇಜ್ ಲೈಕ್ ಮಾಡಿ ಮತ್ತು ಫಾಲೋ ಮಾಡಿ ಶುಭ ದಿನ ಧನ್ಯವಾದ.
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…
Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…
Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
This website uses cookies.