ಉದರ ಸಂಬಂಧಿ ತೊಂದರೆಗಳಿದ್ದರೆ ಈ ಪದಾರ್ಥದಿಂದ ಹೀಗೆ ಮಾಡಿದ್ದೇ ಆದಲ್ಲಿ ಹೊಟ್ಟೆ ಸಂಬಂಧಿ ಸಮಸ್ಯೆಗಳು ಕ್ಷಣಮಾತ್ರದಲ್ಲಿಯೇ ಪರಿಹಾರವಾಗುತ್ತದೆನಮಸ್ಕಾರಗಳು ಪ್ರಿಯ ಸ್ನೇಹಿತರೆ ಈ ಉದರ ಸಂಬಂಧಿ ತೊಂದರೆಗಳು ಎದುರಾದಾಗ ಅದಕ್ಕೆ ಮಾಡಬಹುದಾದ ಪರಿಹಾರಗಳ ಕುರಿತು ನಾವು ಈ ದಿನ ಮಾತನಾಡುತ್ತಿದ್ದೇವೆ ಮತ್ತು ನಮ್ಮ ಉದರ ಸಂಬಂಧಿ ತೊಂದರೆಗಳು ಬಂದಾಗ ನಮ್ಮ ಆರೋಗ್ಯವನ್ನು ಹೇಗೆ ಕಾಳಜಿ ಮಾಡಬೇಕು ಎಂಬುದನ್ನು ಸಹ ತಿಳಿದುಕೊಳ್ಳೋಣ ಬನ್ನಿ
ಸಾಮಾನ್ಯವಾಗಿ ಉದರ ಸಂಬಂಧಿ ತೊಂದರೆಗಳು ಎದುರಾದಾಗ ಊಟ ಬೇಡ ಅನಿಸುತ್ತೆ ಅಷ್ಟೇ ಅಲ್ಲ ಹೊಟ್ಟೆನೋವು ಕೆಲವೊಂದು ಬಾರಿ ಡಿಸೆಂಟ್ರೀ ಕೂಡ ಆಗುತ್ತದೆ ಇನ್ನು ಕೆಲವರಿಗೆ ವಾಂತಿ ಸಹ ಆಗುತ್ತೆ ಊಟ ಸೇರುವುದಿಲ್ಲ ಅಜೀರ್ಣದಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ ಹೀಗೆ ಉದರ ಸಂಬಂಧಿ ಸಮಸ್ಯೆಗಳು ಅಂದರೆ ಹಾಗಾಗಿ ಇಂದಿನ ಲೇಖನದಲ್ಲಿ ನಾವು ತಿಳಿಸುವಂತಹ ಮನೆಮದ್ದನ್ನು ನೀವು ಪಾಲಿಸಿದರೆ ಉದರ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಬಹುದು ಹಾಗೂ ಅಜೀರ್ಣ ಎಂಬ ಸಮಸ್ಯೆ ಎದುರಾಗುವುದಿಲ್ಲ
ಹೌದು ಈ ಉದರ ಸಂಬಂಧಿ ತೊಂದರೆಗಳು ಬಂದಾಗ ಅದಕ್ಕೆ ಮಾಡಬಹುದಾದ ಪರಿಹಾರಗಳು ಅಂದರೆ ಸಾಕಷ್ಟು ಇವೆ ಅದರಲ್ಲಿ ಒಂದಾದ ಈ ಅಳಲೆಕಾಯಿ ಮಾಡಬಹುದಾದ ಪರಿಹಾರದ ಬಗ್ಗೆ ಮಾತನಾಡೋಣ ಬನ್ನಿಅಳಲೆಕಾಯಿ ಅಂದ್ರೆ ಯಾವುದು ಅಂತ ಗೊತ್ತಾಗಲಿಲ್ವಾ ಮನೆಯ ಬಳಿ ಆಯುರ್ವೇದ ಅಂಗಡಿ ಇದ್ದರೆ ಅಲ್ಲಿ ಹೋಗಿ ಕೇಳಿಸಿ ಅಳಲೆಕಾಯಿ ನಿಮಗೆ ಕೊಡ್ತಾರೆ ಅಥವಾ ನೀವು ಆನ್ ಲೈನ್ ಮೂಲಕವೂ ಕೂಡ ತರಿಸಿಕೊಳ್ಳಬಹುದು
ತುಂಬಾ ಆರೋಗ್ಯಕರ ಪ್ರಯೋಜನಗಳು ಇದೆ ಕಣ್ರೀ ಅಳಲೆಕಾಯಿ ಅಲ್ಲಿ ಈ ಅಳಲೆಕಾಯಿಯನ್ನು ನೀರಿನಲ್ಲಿ ತೇದು ಇದರಿಂದ ಬಂದ ಗಂಧವನ್ನ ಮಕ್ಕಳಿಗೆ ತಿನ್ನಲು ಕೊಟ್ಟರೆ ಉದರ ಸಂಬಂಧಿ ತೊಂದರೆಗಳು ಜೊತೆಗೆ ಕಂಪ್ಲೇಂಟ್ ಕೊಟ್ಟಿರುವ ಕಸ ಕರಗುತ್ತೆ ಇದರಿಂದ ಬಹಳಷ್ಟು ಪ್ರಯೋಜನಗಳಾಗುತ್ತವೆ ಮಕ್ಕಳಿಗೂ ಸಹಈಗ ನಾವು ದೊಡ್ಡವರಿಗೆ ಉದರ ಸಂಬಂಧಿ ತೊಂದರೆಗಳು ಕಾಡುತ್ತಿದ್ದರೆ ಅಂಥವರು ಈ ಅಳಲೆಕಾಯಿಯ ನ ಹೇಗೆ ಬಳಸಬೇಕು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಅಳಲೆಕಾಯಿಯನ್ನು ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು ಅದರಲ್ಲಿ ಅರ್ಧ ಚಮಚದಷ್ಟು ಬೆಚ್ಚಗಿನ ನೀರಿಗೆ ಈ ಪುಡಿಯನ್ನು ಮಿಶ್ರಮಾಡಿ ಅದನ ರಾತ್ರಿಯೆಲ್ಲ ಹಾಗೇ ನೆನೆಯಲು ಬಿಡಬೇಕು
ಬೆಳಿಗ್ಗೆ ಎದ್ದು ಖಾಲಿಹೊಟ್ಟೆಗೆ ಕುಡಿಯಬೇಕು ಈ ನೀರನ ನೀವು ಪ್ರತಿದಿನ ಕುಡಿಯುತ್ತ ಬಂದರೆ ಅಜೀರ್ಣದಿಂದ ಹೊಟ್ಟೆ ನೋವು ಬರುವುದು ಅಥವಾ ಕೆಲವರಿಗೆ ಊಟ ಆದ ಬಳಿಕ ತಕ್ಷಣವೇ ವಾಷ್ ರೂಂಗೆ ಹೋಗುವ ಅಂತಹ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಈ ಮನೆಮದ್ದಿನಿಂದ
ಅಷ್ಟೆ ಅಲ್ಲಾ ಕೆಲವರಿಗೆ ಅಜೀರ್ಣತೆ ಉಂಟಾಗುತ್ತದೆ ಅದರಿಂದ ಎದೆ ಉರಿ ಹೊಟ್ಟೆ ಉರಿ ಆಗುತ್ತದೆ ಗ್ಯಾಸ್ಟ್ರಿಕ್ ಸಮಸ್ಯೆ ಬಿಟ್ಟು ಬಿಡದೆ ಕಾಡುತ್ತದೆ. ಹಾಗಾಗಿ ಅಂಥವರು ಈ ಸಲದ ಮನೆ ಮದ್ದನ್ನು ಪಾಲಿಸುವುದರಿಂದ ಖಂಡಿತವಾಗಿಯೂ ಈ ಹೊಟ್ಟೆ ನೋವು ಸಮಸ್ಯೆ ಅಥವಾ ಉದರ ಸಂಬಂಧಿ ತೊಂದರೆಗಳು ಏನೇ ಆಗಲಿ ಅದು ಪರಿಹಾರವಾಗುತ್ತೆ ಹಾಗೆ ನಿಮಗೆ ಜನರು ವಾಂತಿ ಆಗುತ್ತಿದ್ದರೆ ಈ ಸರಳ ಪರಿಹಾರವನ್ನು ಪಾಲಿಸಿ ಉದರ ಸಂಬಂಧಿ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳಿಈ ಸರಳ ಮನೆಮದ್ದು ಪಾಲಿಸಿ ಉದರ ಸಂಬಂಧಿ ತೊಂದರೆಗಳು ಅಥವಾ ಮಲಬದ್ಧತೆ ಸಮಸ್ಯೆ ಯಾವುದೇ ತೊಂದರೆ ಇದ್ದರೂ ಅದರಿಂದ ಪರಿಹಾರವನ್ನ ಪಡೆದುಕೊಳ್ಳಿ ಕ್ಷಣ ಮಾತ್ರದಲ್ಲಿಯೇ ಶುಭದಿನ ಧನ್ಯವಾದಗಳು.
Hanumantu ಅಚ್ಚರಿಯ ಟ್ವಿಸ್ಟ್ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
This website uses cookies.