ಇನ್ನು ಎರಡು ವರ್ಷದಲ್ಲಿ ಲ್ಯಾಗ್ ಮಂಜ ಏನಾಗ್ತಾರಂತೆ ಗೊತ್ತ …! ಅವರ ಬಾಯಿಯಲ್ಲಿ ಕೇಳಿ ಶಾಕ್ ಆಗುವುದಂತೂ ಗ್ಯಾರಂಟಿ

ನಿಮಗೆ ಗೊತ್ತಿರಬಹುದು ಬಿಗ್ ಬಾಸ್ ಗೆ ಬರುವಂತಹ ಪ್ರತಿಯೊಬ್ಬರು ದೊಡ್ಡ ಕನಸುಗಳನ್ನು ಹೊತ್ತು ತರುತ್ತಾರೆ ಬಿಗ್ ಬಾಸ್ ಇಂದ ಹೊರಗಡೆ ಹೋದ ನಂತರ ತಮಗೆ ಯಾವುದಾದರೂ ಒಂದು ಒಳ್ಳೆಯ ಅವಕಾಶ ದೊರಕಬಹುದು ಎನ್ನುವಂತಹ ಒಂದು ಮಹಾತ್ವಾಕಾಂಕ್ಷೆಯಿಂದ ಬಿಗ್ ಬಾಸ್ ಗೆ ಬರಲು ತುಂಬಾ ಇಷ್ಟಪಡುತ್ತಾರೆ.

ಅದರಲ್ಲೂ ಕಲರ್ಸ್ ಕನ್ನಡ ಚಾನೆಲ್ ಮುಖಾಂತರ ಮಜಾಭಾರತ ಎನ್ನುವಂತಹ ಒಂದು ಕಾರ್ಯಕ್ರಮದ ಮುಖಾಂತರ ಜನರ ಮನಸ್ಸಿನಲ್ಲಿ ನಿರಂತರವಾಗಿ ಕಾಮಿಡಿ ಮಾಡುತ್ತಾ ಜನರ ರಂಜಿಸುತ್ತಾ ಬಂದಂತಹ ಒಬ್ಬ ವ್ಯಕ್ತಿ ಎಂದರೆ ಅವರು ಲ್ಯಾಗ ಮಂಜು.ಇವರು ವೇದಿಕೆಗೆ ಬಂದರೆ ಸಾಕು ಜನರು ಕೇಕೆ ಹಾಕಿ ನಗುತ್ತಾರೆ ಹಾಗೂ ಇವರನ್ನು ತುಂಬಾ ಇಷ್ಟಪಡುತ್ತಾರೆ ಏಕೆಂದರೆ ಇವರು ಮಾಡುವಂತಹ ಪಾತ್ರಗಳು ತುಂಬಾ ನೈಜವಾಗಿ ಮೂಡಿಬರುತ್ತವೆ ಇದರಿಂದಾಗಿ ತುಂಬಾ ಜನರನ್ನು ಅವರು ಸೆಳೆದಿದ್ದಾರೆ.

ಇದೇ ಕಾರಣಕ್ಕಾಗಿ ಇವರ ಒಂದು ಜನರ ಅಭಿಮಾನ ಹಾಗೂ ಜನರ ಗಳಿಕೆಯನ್ನು ನೋಡಿ ಬಿಗ್ ಬಾಸ್ ತಂಡದವರು ಇವರನ್ನು ಬಿಗ್ ಬಾಸ್ ಗೆ ಆಯ್ಕೆ ಮಾಡಿದ್ದರು. ಬಿಗ್ ಬಾಸ್ ಗೆಲತಿಗೆ ಶೋಗೆ ಬಂದಂತಹ ಜನರನ್ನ ಹಾಗೂ ಅವರ ಆಸೆಗಳನ್ನು ತಿಳಿದುಕೊಳ್ಳುವುದು ಬಿಗ್ ಬಾಸ್ ಮನೆಯ ಒಂದುಸಂಪ್ರದಾಯ ಹಾಗೆ ಬಿಗ್ ಬಾಸ್ ಶೋನಲ್ಲಿ ಮಂಜು ಅವರಿಗೆ ನೀವು ಮುಂದಿನ ದಿನಗಳಲ್ಲಿ ಏನು ಆಗಬೇಕು ಎನ್ನುವಂತಹ ಆಸೆಯನ್ನು ಇಟ್ಟುಕೊಂಡಿದ್ದೀರಾ ಎನ್ನುವಂತಹ ಪ್ರಶ್ನೆಯನ್ನು ಅವರಿಗೆ ಕೇಳುತ್ತಾರೆ..

ಹೀಗೆ ಕೇಳಿದಂತಹ ಪ್ರಶ್ನೆಗೆ ದೊಡ್ಡಮಟ್ಟದಲ್ಲಿ ರೇವಿಲ್ ಮಾಡಿದ್ದಾರೆ ಮಂಜ ಅದು ಏನಪ್ಪಾ ಅಂದರೆ ನಾನು ಇನ್ನೆರಡು ವರ್ಷಗಳಲ್ಲಿ ದೊಡ್ಡ ಸ್ಥಾನದಲ್ಲಿ ಇರಬೇಕು ಎನ್ನುವಂತಹ ವಿಚಾರವನ್ನ ಇಟ್ಟುಕೊಂಡಿದ್ದೇನೆ ಅದು ಹೇಗೆಂದರೆ.ಯಾವುದಾದರೂ ಒಬ್ಬ ನಿರ್ದೇಶಕ ಯಾವುದಾದರೂ ಒಂದು ಪಾತ್ರವನ್ನು ಸೃಷ್ಟಿ ಮಾಡುವಂತಹ ಸಂದರ್ಭದಲ್ಲಿ ಪಾತ್ರರಾಗಬೇಕು ಎನ್ನುವಂತಹ ಒಂದು ವಿಚಾರದಿಂದ ಬರೆಯುತ್ತಾನೆ ಹೀಗೆ ಬರೆಯುವಂತಹ ಸಂದರ್ಭದಲ್ಲಿ ಕೇವಲ ಬರವಣಿಗೆಯಲ್ಲಿ ಇಪ್ಪತ್ತು ಪರ್ಸೆಂಟ್ ಮಾತ್ರ ಅವನಿಗೆ ಕಾರ್ಪೆಂಟರ್ ಇರುತ್ತದೆ ಆದರೆ ನಟನೆಗೆ ಜೀವ ತುಂಬುವಂತಹ ನಟನ ಆಯ್ಕೆ ಮಾಡಿದ ನಂತರ ಅದಕ್ಕೆ ನೂರರಷ್ಟು ಜೀವಕೊಟ್ಟ ಹಾಗೆ ಆಗುತ್ತದೆ.

ಆ ರೀತಿಯಾದಂತಹ ಡೈರೆಕ್ಟರ್ ಚಾಯ್ಸ್ ಆಗಿ ನಾನು ಹೊರಹೊಮ್ಮಬೇಕು ಎನ್ನುವಂತಹ ಮಾತನ್ನು ಹೇಳಿದ್ದಾರೆ ನಾನು ಯಾರ ರೀತಿ ಆಗಬಕು ಎಂದರೆಪ್ರಕಾಶ್ ರೈ ಅನಂತನಾಗ್ ಹಾಗೂ ಸುದೀಪ್ ಅವರ ರೀತಿಯಲ್ಲಿ ನಾನು ಇರಬೇಕು ಎನ್ನುವಂತಹ ಒಂದು ದೊಡ್ಡ ಮಹತ್ವಾಕಾಂಕ್ಷೆಯಿಂದ ಇದ್ದೇನೆ ಎನ್ನುವಂತಹ ಮಾತನ್ನು ಹೇಳಿದ್ದಾರೆ.ಈ ತರದ ವಿಚಾರ ಕೈಗೊಳ್ಳುತ್ತದೆ ಅಥವಾ ಇಲ್ಲವೋ ಗೊತ್ತಿಲ್ಲ ಆದರೆ ನನ್ನ ಹತ್ತಿರ ಇರುವಂತಹ ಎಲ್ಲಾ ಪ್ರಯತ್ನಗಳನ್ನು ನಾನು ಮಾಡಲು ಇಚ್ಚಿಸುತ್ತೇನೆ ಎನ್ನುವಂತಹ ತಮ್ಮ ಆಸೆಯನ್ನು ಬಿಗ್ಬಾಸ್ ರೂಮಿನಲ್ಲಿ ಹಂಚಿಕೊಂಡಿದ್ದಾರೆ.

ಯಾವುದೇ ಒಬ್ಬ ವ್ಯಕ್ತಿ ದೊಡ್ಡವರಾಗಲು ಅಥವಾ ಚಿತ್ರರಂಗದಲ್ಲಿ ದೊಡ್ಡ ವ್ಯಕ್ತಿಯನ್ನಾಗಲಿ ಕೇವಲ ಅವನು ಮಾಡಿಕೊಳ್ಳುವಂತಹನಟನೆ ಅಥವಾ ಕಷ್ಟಗಳು ಮಾತ್ರವೇ ಅಲ್ಲ ಅವರಿಗೆ ಸ್ವಲ್ಪ ಅದೃಷ್ಟವು ಬೇಕಾಗುತ್ತದೆ ಹೀಗೆ ಇವರಿಗೂ ಕೂಡ ಅದೃಷ್ಟವು ಬರಲಿ ಹಾಗೂ ಕನ್ನಡದಲ್ಲಿ ಬೇರೆಯವರು ಉತ್ತಮವಾಗಿ ಎನ್ನವುದು ಪ್ರತಿಯೊಬ್ಬ ಮಂಜು ಅವರ ಅಭಿಮಾನಿಗಳ ಒಂದು ಕೋರಿಕೆ ಅಂತ ಹೇಳಬಹುದು.ಈ ಲೇಖನ ಏನಾದ್ರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಚ್ಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಲೇಖನವನ್ನು ಶೇರ್ ಮಾಡುವುದು ಮಾಡುವುದನ್ನು ಮರೆಯಬೇಡಿ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.