ಇಲ್ಲಿರುವ ಒಬ್ಬ 25 ಲಕ್ಷ ರೂಪಾಯಿ ವಾಷಿಂಗ್ ಮೆಷಿನ್ ಓಳಗೆ ಹಾಕಿದ ಆದರೆ ಕಾರಣ ಕೇಳಿದ್ರೆ ಎಂತವರಿಗಾದ್ರು ಶಾಕ್ ಆಗತ್ತೆ …!!!

ಮಹಾಮಾರಿ ಇಡೀ ಜಗತ್ತನ್ನೇ ತನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಂಡು ಆಡಿಸುತ್ತಿದೆ ಎಂದರೆ ತಪ್ಪಾಗುವುದಿಲ್ಲ ಏಕೆಂದರೆ ಈ  ಖಾಯಿಲೆಗೆ ಹೆದರದೆ ಇರುವ ವ್ಯಕ್ತಿಗಳೇ ಇಲ್ಲ ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ ಈ ಘಟನೆಯನ್ನು ನೋಡಿದರೆ ಎಂಥವರ ಮೈ ಕೂಡ ಒಂದು ಕ್ಷಣ ಜುಮ್ಮೆ ಎಂಬುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ ಆ ಘಟನೆ ಏನು ಘಟನೆ ನಡೆಯಲು ಕಾರಣ ಏನು ಎಂಬುದರ ಬಗ್ಗೆ ಈಗ ತಿಳಿದುಕೊಳ್ಳೋಣ.ಎಷ್ಟೊಂದು ಜನ ತಮ್ಮ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಿದ್ದಾರೆ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ ಇದಕ್ಕೆ  ಚಿಕಿತ್ಸೆಯನ್ನು ಪಡೆಯಲು ಹಲವರು ತಮ್ಮ ಆಸ್ತಿಯನ್ನು ಮಾರಿ ಜೀವವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಆದರೆ ಇಲ್ಲೊಬ್ಬ ವ್ಯಕ್ತಿ ಸೌತ್ ಕೊರಿಯಾ ದೇಶದವನು ಮಾಡಿರುವಂತಹ ಅವಾಂತರವನ್ನ ನೋಡಿದರೆ ಒಂದು ಕ್ಷಣ ನಗು ಬರುತ್ತದೆ

ಆದರೆ ಮತ್ತೊಂದು ಕ್ಷಣ ಈ ರೀತಿ ವಿಚಿತ್ರವಾಗಿ ನಡೆದುಕೊಳ್ಳುವ ವ್ಯಕ್ತಿಗಳು ಕೂಡ ಈ ಸಮಾಜದಲ್ಲಿ ಇದ್ದಾರೆ ಎಂಬ ಸಂಶಯ ಮೂಡುತ್ತದೆ.
ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಸೌತ್ ಕೊರಿಯಾದಲ್ಲಿ ಈ ಸೌತ್ ಕೊರಿಯಾದಲ್ಲಿರುವ ವ್ಯಕ್ತಿ ತನ್ನ ಕಣ್ಣು ಮುಂದೆಯೇ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನ ಕಳೆದುಕೊಂಡಿದ್ದಾನೆ ಇಪ್ಪತ್ತೈದು ಲಕ್ಷ ರುಪಾಯಿಗಳನ್ನು ಕಳೆದುಕೊಳ್ಳಲು ಕಾರಣ ಮಹಾಮಾರಿ ಎಂದು ಈ ವ್ಯಕ್ತಿ ಹೇಳಿದರೂ ಕೂಡ ಆ ಘಟನೆ ಕೇಳಿದರೆ ಅಯ್ಯೋ ಈ ರೀತಿಯ ವ್ಯಕ್ತಿ ಇದ್ದಾರೆ ಎಂದು ಅನ್ನಿಸುವುದು ನಿಜ ಆ ಘಟನೆ ಏನು ಗೊತ್ತೆ. ಯಾರೋ ಒಬ್ಬರು ಈ ವ್ಯಕ್ತಿಗೆ ಹೇಳಿದ್ದಾರೆ ಹಣದ ನೋಟುಗಳಿಂದ ಮಹಾಮಾರಿ  ಹರಡುತ್ತದೆ ಎಂದು

ಆದ್ದರಿಂದ ಈ ವ್ಯಕ್ತಿ ಮಾಡಿರುವ ಕೆಲಸ ಏನೆಂದರೆ ಈತನ ಬಳಿ ಇದ್ದಂತಹ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನ ಈತ ವಾಷಿಂಗ್ ಮೆಷಿನ್ ಗೆ ಹಾಕಿ ಚೆನ್ನಾಗಿ ತೊಳೆದಿದ್ದಾನೆ ಅದಾದ ನಂತರ ಆ ನೋಟುಗಳನ್ನೆಲ್ಲಾವನ್ನು ಕೂಡ ಮೈಕ್ರೋವೇವ್ ನಲ್ಲಿ ಇಟ್ಟು ಒಣಗಿಸುವ ಪ್ರಯತ್ನ ಮಾಡಿದ್ದಾನೆ ಆದರೆ ಅವನು ಮೈಕ್ರೋವೇವ್ ಗೆ ಇಟ್ಟ ತಕ್ಷಣ ಎಲ್ಲ ನೋಟುಗಳು ಕೂಡ ಬೂದಿಯಾಗಿದೆ ಆತ ಮಹಾಮಾರಿ  ಗೆ ಹೆದರಿ ಮಾಡಿದಂಥ ಈ ಅವಾಂತರ ಅವನ ಜೀವನ ಪೂರ್ತಿ ದುಡಿದ ದುಡ್ಡನ್ನ ಕಳೆದು ಕೊಳ್ಳುವಂತೆ ಮಾಡಿದೆ ಆದ್ದರಿಂದ ಸಾಧ್ಯವಾದಷ್ಟು ಈ ರೀತಿಯ ಕೆಟ್ಟ ಕೆಲಸಗಳಿಗೆ ಕೈ ಹಾಕಬೇಡಿ ಏಕೆಂದರೆ ಮಹಾಮಾರಿ ಬರುವುದು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿದೆ ಅದರ ವಿರುದ್ಧ ಹೋರಾಡುವ ಶಕ್ತಿ ನಮಗಿರಬೇಕು.

ಜೊತೆಯಲ್ಲಿ ಹೆದರದೆ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಧೈರ್ಯವಾಗಿ ಇರಬೇಕು ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ ಅದರ ಜೊತೆಯಲ್ಲಿ ಮನೆಯಿಂದ ಯಾರು ಹೊರಗೆ ಹೋಗದಂತೆ ಮನೆಯಲ್ಲಿಯೇ ಆರೋಗ್ಯಕರವಾಗಿ ಸುರಕ್ಷಿತವಾಗಿ ಇರುವಂಥ ಪ್ರಯತ್ನವನ್ನು ಸಾಧ್ಯವಾದಷ್ಟು ಮಾಡಿ ಧನ್ಯವಾದಗಳು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

1 week ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

1 week ago

This website uses cookies.