ಇಲ್ಲೊಬ್ಬ ಫುಲ್ ಟೈಟಾಗಿ ಪೊಲೀಸರ ತುಟಿಗೆ ಲಚಕ್ ಅಂತ ಮುತ್ತು ಕೊಟ್ಟಿದ್ದಾನೆ… ಮುಂದೆ ಏನಾಯಿತು ನೋಡಿ…

ಕೆಲವೊಂದು ಬಾರಿ ನಮ್ಮ ಕಣ್ಣಮುಂದೆ ನಡೆಯುವಂತಹ ವಿಚಿತ್ರ ಘಟನೆಗಳು ಅಳಬೇಕು ಅಥವಾ ನಗಬೇಕು ಅಂತ ಗೊತ್ತಾಗುವುದಿಲ್ಲ ಅಷ್ಟೊಂದು ರೀತಿಯಲ್ಲಿ ಮುಜುಗರವನ್ನು ಉಂಟು ಮಾಡುತ್ತವೆ ಅದರಲ್ಲೂ ಕೆಲವೊಂದು ಸಾರಿ ಸಾರ್ವಜನಿಕವಾಗಿ ನಡೆಯುವಂತಹಘಟನೆಗಳು ನಮ್ಮ ಮನಸ್ಸಿನಲ್ಲಿ ಹಲವಾರು ದಿನಗಳ ಕಾಲ ಉಳಿದುಹೋಗುತ್ತದೆ ಅದೇ ರೀತಿಯಾಗಿ ಇವತ್ತು ಒಂದು ಮೂಡಿ ಬಂದಂತಹಒಂದು ದೃಶ್ಯ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕಾಪಟ್ಟೆ ಮುಜುಗರವನ್ನು ತಂದಿದೆ ಹಾಗೂ ತುಂಬಾ ಜನರು ನಗುವ ಹಾಗೆ ಮಾಡಿದೆ ಹಾಗಾದ್ರೆ ವಿಚಾರವಾದರೂ ಯಾವುದು ಅಂತ ತಿಳಿದುಕೊಳ್ಳೋಣ.

ಜಗತ್ತಿನಲ್ಲಿ ವಿಚಿತ್ರ ವಿಚಿತ್ರ ಆಗಿರುವಂತಹ ಜನಗಳು ತುಂಬಾ ಇರುತ್ತಾರೆ ಹೀಗೆ ಕೆಲವು ಜನರ ಮಾತನ್ನು ಕೇಳಿ ಪ್ರೇರೇಪಿತರಾಗಿ ಒಬ್ಬ ಮನುಷ್ಯ ಏನೋ ಮಾಡಲು ಹೋಗಿ ಎಡವಟ್ಟು ಮಹಾ ಮಾಡಿಕೊಂಡಿದ್ದಾನೆ ಹೀಗೆ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿ ಕೂಡ ಆಗಿದ್ದಾನೆ ಅದೇ ರೀತಿಯಲ್ಲಿ ನಮ್ಮ ನೆರೆಹೊರೆಯ ಆಗಿರುವಂತಹ ತೆಲಂಗಾಣದ ಹೈದರಾಬಾದಿನಲ್ಲಿ ಒಂದು ಕಾರ್ಯಕ್ರಮದ ನಿಮಿತ್ತ ಒಂದು ದೊಡ್ಡ ಮೆರವಣಿಗೆ ಆಗುತ್ತದೆ.ಆ ಸಂದರ್ಭದಲ್ಲಿ ಒಬ್ಬ ಹುಡುಗ ಸಿಕ್ಕಾಪಟ್ಟೆ ಟೈಟಾಗಿ ಡ್ಯಾನ್ಸ್ ಮಾಡುತ್ತಿರುತ್ತಾನೆ ಹೀಗೆ ಮಾಡುತ್ತಿರುವಂತಹ ಸಂದರ್ಭದಲ್ಲಿ ಹೀಗೆಲ್ಲ ಮಾಡಬಾರದು ಹೀಗಲ್ಲ ಕುಣಿಯಬಾರದು ಎನ್ನುವಂತಹ ನಿಟ್ಟಿನಲ್ಲಿ ಪೊಲೀಸರು ಬಂದು ಹುಡುಗನಿಗೆ ಬುದ್ಧಿವಾದ ಹೇಳುತ್ತಾರೆ.

ಹೀಗೆ ಆ ಹುಡುಗ ಡ್ಯಾನ್ಸ್ ಮಾಡುತ್ತಿರುವಂತಹ ಸಂದರ್ಭದಲ್ಲಿ ಪೊಲೀಸರು ಬುದ್ಧಿ ಹೇಳಿದರೂ ಕೂಡ ಹುಡುಗ ಮಾತನ್ನು ಕೇಳುವುದಿಲ್ಲ ಮತ್ತೆ ಮತ್ತೆ ಡ್ಯಾನ್ಸ್ ಮಾಡ್ತಾ ಇರ್ತಾನೆ ಹೀಗೆ ಕೋಪ ಬಂದು ಮತ್ತೆ ಪೊಲೀಸರುಬಂದು ಹೀಗಲ್ಲ ಡ್ಯಾನ್ಸ್ ಮಾಡಬಾರದು ಸಾರ್ವಜನಿಕರು ಓಡಾಡುತ್ತಿರುತ್ತಾರೆ ನಿನ್ನ ಮನೆಗೆ ಹೋಗಿ ನೀನು ಡ್ಯಾನ್ಸ್ ಮಾಡು ಎನ್ನುವಂತಹ ಮಾತನ್ನ ಹುಡುಗನಿಗೆ ಹೇಳುತ್ತಾರೆ.ಆದರೆ ಆ ಹುಡುಗ ಎಲ್ಲಿಗೆ ಮಾತ್ ಕೇಳ್ತಾನೆ ಹೇಳಿ ಏಕೆಂದರೆ ಭಗವಂತನನ್ನು ಅವನ ದೇಹದಲ್ಲಿ ಬಂದಿದ್ದಾನೆ.ಅದಲ್ಲದೆ ಅವನ ಪ್ರಪಂಚವೇ ಬೇರೆ ಬೇರೆ ಗ್ರಹದಲ್ಲಿ ಅವನು ತುಂಬಿ ತುಳುಕುತ್ತಿದ್ದಾರೆ ಹಾಗೂ ತೇಲಾಡುತ್ತಿದ್ದಾರೆ. ಅವನಿಗೆ ಪೊಲೀಸರು ಯಾವ ರೀತಿ ಹಾಕಿಕೊಂಡರೂ ಗೊತ್ತಿಲ್ಲ ಪೊಲೀಸರನ್ನು ಎಳೆದುಕೊಂಡು ಮುತ್ತು ಕೊಡುತ್ತಾನೆ.

ನೋಡಿದ್ರಾ ಹೀಗೆಲ್ಲಾ ಮಾಡಿ ಹಲವಾರು ಜನರು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರದ ರೀತಿಯಲ್ಲಿ ವರ್ತನೆಯನ್ನ ಮಾಡುತ್ತಾರೆ ಹೀಗೆ ದೊಡ್ಡ ದೊಡ್ಡ ವ್ಯಕ್ತಿಗಳಾಗಲಿ ರೀತಿಯಾಗಿ ಮಾಡಿದ್ದಲ್ಲಿ ಅವರ ಮಾನ ಮರ್ಯಾದೆ ಏನಾದರೂ ಹೇಳಿ. ಅದಕ್ಕೆ ಈ ರೀತಿಯಾದಂತಹ ವ್ಯಕ್ತಿಗಳ ಹತ್ತಿರ ಹೋಗುವುದಕ್ಕೆ ಸ್ವಲ್ಪ ಹಿಂದೆ ಮುಂದೆ ನೋಡಬೇಕಾಗುತ್ತದೆ ಯಾವ ಸಮಯದಲ್ಲಿ ಯಾವೂರು ಯಾವ ರೀತಿಯಾಗಿ ವರ್ತನೆಯನ್ನು ಮಾಡುತ್ತಾರೆ ಎನ್ನುವುದು ನಮಗೆ ಗೊತ್ತಾಗುವುದಿಲ್ಲ ಏಕೆಂದರೆ ಅವರು ಈ ದೇಶದಲ್ಲಿ ಅಥವಾ ಗ್ರಹದಲ್ಲಿ ಇರುವುದಿಲ್ಲ ಅವರು ದೇಶ ಅಥವಾ ಅವರ ಬೇರೆಯಾಗಿರುತ್ತದೆ ಆದರೆ ನಾವು ಸಮಾಜದಲ್ಲಿ ತಲೆ ತಗ್ಗಿಸಿ ಓಡಾಡಬೇಕು ಎನ್ನುವಂತಹ ನಿಟ್ಟಿನಲ್ಲಿ ಇದ್ದರೆ ನಮ್ಮನ್ನು ಬೇರೆ ರೀತಿಯಾಗಿ ಜನರು ನೋಡುವ ಹಾಗೆ ಮಾಡಿ ಬರುತ್ತಾರೆ ಹುಷಾರು.

ನೀವು ನೋಡಿರಬಹುದು ಕೆಲವೊಂದು ರೋಡ್ ಗಳಲ್ಲಿ ಗಮನಿಸಿದಾಗ ಕೆಲವೊಂದು ವ್ಯಕ್ತಿಗಳು ಸಿಕ್ಕಾಪಟ್ಟೆ ಟೈಟಾಗಿ ಎಲ್ಲಂದ್ರಲ್ಲಿ ನಿಂತಿರುತ್ತಾರೆ ಕೆಲವರು ಮಲಗಿರುತ್ತಾರೆ ಇನ್ನು ಕೆಲವರು ಸಿಕ್ಕಾಪಟ್ಟೆ ಒಳಗಡೆ ಯಾವ ದೊಡ್ಡ ಆತ್ಮ ಬರುತ್ತದೆ ಗೊತ್ತಿಲ್ಲ ಕೆಲವೊಂದು ಸಾರಿ ಸರಿಯಾಗಿ ಕನ್ನಡ ಸರಿಯಾಗಿ ಮಾತನಾಡೋದಕ್ಕೆ ಬರದೇ ಇರುವಂತಹ ವ್ಯಕ್ತಿಯು ಕೂಡ ಗ್ರಾಮರ್ ಮೆಡಿಕಲ್ ಆಗಿ ಇಂಗ್ಲೀಷನ್ನು ಕೂಡ ಮಾತನಾಡುತ್ತಾನೆ. ಇದಕ್ಕೆ ಏನು ಹೇಳಬೇಕು ಅಂತ ನಿಜವಾಗಲು ಗೊತ್ತಾಗುವುದಿಲ್ಲ ಈತನ ಯಾವ ಸೈಂಟಿಸ್ಟ್ ಕೂಡ ಇಲ್ಲಿವರೆಗೂ ಕಂಡುಹಿಡಿದಿಲ್ಲ ಆದರೆ ಅಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಸೈಂಟಿಸ್ಟ್ ರೀತಿಯಲ್ಲಿ ವರ್ತನೆಯನ್ನ ಮಾಡುತ್ತಾನೆ ಅದು ನಿಜ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

8 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

8 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

11 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

11 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

11 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.