ಅರೋಗ್ಯ

ಈ ಒಂದು ಎಲೆ ನಿಮ್ಮ ದೇಹವನ್ನ ಶುದ್ದಿ ಮಾಡಲು ಸಿಕ್ಕಾಪಟ್ಟೆ ಸಹಾಯ ಮಾಡುತ್ತೆ… ಅದರ ಜೊತೆಗೆ ಕಜ್ಜಿ , ತುರಿಕೆ , ಹೊಟ್ಟೆನೋವು ,ವಾಂತಿ ಯಾವುದು ಬರಲ್ಲ…

ರಕ್ತ ಶುದ್ಧಿಗಾಗಿ ಈ ಮನೆಮದ್ದು ಮಾಡಿ. ಹೌದು ನಮ್ಮ ದೇಹದಲ್ಲಿ ರಕ್ತ ತುಂಬ ಉತ್ತಮವಾದ ಸ್ಥಾನವನ್ನ ಪಡೆದುಕೊಂಡಿದೆ ಯಾಕೆಂದರೆ ಪ್ರತಿಯೊಂದು ಅಂಗಾಂಗಗಳಿಗೆ ರಕ್ತ ಪರಿಚಲನೆಯು ಆದರೆ ನಾವು ಸಹ ಆರೋಗ್ಯಕರವಾಗಿರಲು ಮತ್ತು ಈ ರಕ್ತ ಶುದ್ಧಿ ಆಗಿದ್ದರೆ ಮಾತ್ರ ಪ್ರತಿಯೊಂದು ಅಂಗಗಳು ಸರಿಯಾಗಿ ಕೆಲಸ ನಿರ್ವಹಿಸಲು ಸಾಧ್ಯ ಆಗೋದು

ಇವತ್ತಿನ ಲೇಖನಿಯಲ್ಲಿ ನಾವು ತಿಳಿಸಲು ಹೊರಟಿರುವ ಮಾಹಿತಿ ಅನ್ನೂ ನೀವು ಕೂಡ ಸಂಪೂರ್ಣವಾಗಿ ತಿಳಿದು ರಕ್ತ ಶುದ್ಧಿಗಾಗಿ ಈ ಪರಿಹಾರವನ್ನು ಮಾಡಿಕೊಂಡು ರಕ್ತ ಕೆಟ್ಟರೆ ಏನೆಲ್ಲಾ ಆಗಬಹುದು ಮತ್ತು ರಕ್ತ ಶುದ್ಧವಾಗಿದ್ದರೆ ಹೇಗೆ ಮನುಷ್ಯನ ಆರೋಗ್ಯವು ಉತ್ತಮವಾಗಿರಲು ಸಾಧ್ಯ ಮತ್ತು ರಕ್ತ ಶುದ್ಧಿಗಾಗಿ ಏನು ಮಾಡಬೇಕೋ ಅದೆಲ್ಲವನ್ನೂ ಹೇಳಿಕೊಡುತ್ತದೆ ಮತ್ತು ಇದನ್ನು ನೀವೂ ಕೂಡ ಸಂಪೂರ್ಣವಾಗಿ ತಿಳಿದು ರಕ್ತ ಶುದ್ಧಿಗಾಗಿ ನಾವು ಹೇಳುವಂತಹ ಮನೆಮದ್ದನ್ನು ಪಾಲಿಸಿ

ಹೌದು ಮೊದಲನೆಯದಾಗಿ ನಮ್ಮ ದೇಹದಲ್ಲಿ ಎಂದರೆ ಒಟ್ಟಾರೆಯಾಗಿ ಮನುಷ್ಯನ ದೇಹದಲ್ಲಿ 5ಲೀಟರ್ ನಷ್ಟು ರಕ್ತ ಇರುತ್ತದೆ ಮತ್ತು ಈ ರಕ್ತ ಪ್ರತಿನಿಮಿಷ ನಿಮ್ಮ ದೇಹದಲ್ಲಿ ಪರಿಶೀಲನೆ ಆಗುತ್ತಲೇ ಇರುತ್ತದೆಈ ರಕ್ತವನ್ನು ಪಂಪ್ ಮಾಡುವುದು ಹೃದಯ ಮತ್ತು ರಕ್ತದಲ್ಲಿರುವ ಬೇಡದ ಇರುವ ಅಂಶವನ್ನು ಫಿಲ್ಟರ್ ಮಾಡುವುದು ಕಿಡ್ನಿ ಹಾಗಾಗಿ ನಾವು ಹೃದಯದ ಆರೋಗ್ಯ ಮುಖ್ಯವಾಗಿ ಕಿಡ್ನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ರಕ್ತವನ್ನು ಶುದ್ಧವಾಗಿರಿಸಿಕೊಳ್ಳಬೇಕು ಅದಕ್ಕಾಗಿ ನಾವು ಪ್ರತಿದಿನ ಉತ್ತಮ ಆಹಾರ ಪದಾರ್ಥಗಳನ್ನು ಜತೆಗೆ ಹೆಚ್ಚೆಚ್ಚು ನೀರು ಕುಡಿಯಬೇಕು ಯಾವುದೇ ಕಾರಣಕ್ಕೂ ಹೆಚ್ಚು ಪ್ರಿಸರ್ವೇಟಿವ್ ಇರುವ ಆಹಾರ ಪದಾರ್ಥಗಳನ್ನು ತಿನ್ನಬಾರದು

ಅಷ್ಟೇ ಅಲ್ಲ ರಕ್ತ ಕೆಟ್ಟು ಏನೆಲ್ಲಾ ಆಗಬಹುದು ಅಂದರೆ ರಕ್ತ ಕೆತ್ತನೆಯ ಅಲರ್ಜಿ ಉಂಟಾಗುತ್ತದೆ ಚರ್ಮದ ಮೇಲೆ ಗಂಧೆ ವೈಟ್ ಪ್ಯಾಚಸ್ ಇಡಲಾಗುತ್ತದೆ ಅಷ್ಟೆ ಅಲ್ಲಾ ರಕ್ತ ಕೆಟ್ಟರೆ ನಮ್ಮ ಆರೋಗ್ಯವೂ ಕೂಡ ಕೆಡುವ ಸಾಧ್ಯತೆ ಇರುತ್ತದೆ ಹಾಗಾಗಿ ರಕ್ತ ಶುದ್ಧಿ ಮಾಡಿಕೊಳ್ಳುವುದು ಅತ್ಯಗತ್ಯಇಂದಿನ ಲೈಫ್ ಸ್ಟೈಲ್ ನಲ್ಲಿ ನಾವು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಪದಾರ್ಥಗಳನ್ನು ತಿನ್ನಬೇಕು ಜೊತೆಗೆ ಈ ಮಾಹಿತಿಯಲ್ಲಿ ರಕ್ತ ಶುದ್ಧಿಗಾಗಿ ಪಾಲಿಸಬೇಕಾದ ಕ್ರಮವನ್ನು ತಿಳಿಸುತ್ತವೆ ಈ ಮನೆಮದ್ದು ಮಾಡೋದಿಕ್ಕೆ ಬೇಕಾಗಿರುವುದು ನಮ್ಮ ಹಿತ್ತಲಿನಲ್ಲಿ ದೊರೆಯುವ ಪದಾರ್ಥಗಳ ಅದೇನೆಂದರೆ ತುಳಸಿ ಎಲೆಗಳು ಕನಕಾಂಬರಿ ಗಿಡದ ಎಲೆಗಳು ಮತ್ತು ನಿಂಬೆ ಹಣ್ಣಿನ ಗಿಡದ ಎಲೆಗಳು

ಇದನ್ನ ತಂದು ಅಂದರೆ ಈ ಎಲೆಗಳನ್ನು ತಂದು ಚೆನ್ನಾಗಿ ಸ್ವಚ್ಛ ಮಾಡಿ ಸಮಪ್ರಮಾಣದಲ್ಲಿ ತೆಗೆದುಕೊಂಡು ಆತನ ನೀರಿಗೆ ಹಾಕಿ ಕುದಿಸಬೇಕು ಈ ನೀರಿಗೆ ಸ್ವಲ್ಪ ಜೀರಿಗೆ ಹಾಕಿಕೊಳ್ಳಬಹುದು ನೀರನ್ನ ಕುದಿಸಿಕೊಂಡು ಶೋಧಿಸಿಕೊಂಡ ಬಳಿಕ ಅದನ್ನು ನೀವು ಜೇನು ತುಪ್ಪದೊಂದಿಗೆ ಅಥವಾ ಬೆಲ್ಲದೊಂದಿಗೆ ಅಥವಾ ಇದಕ್ಕೆ ನಿಂಬೆರಸ ಮಿಶ್ರ ಮಾಡಿಕೊಂಡು ಮೆಣಸಿನ ಪುಡಿ ಮಿಶ್ರ ಮಾಡಿ ಹೀಗೆ ರುಚಿಗೆ ಬೇಕಾದದ್ದು ಮಿಶ್ರಮಾಡಿ ಕುಡಿಯುತ್ತ ಬರಬೇಕಾದರೆ ಸಕ್ಕರೆ ಉಪ್ಪು ಬಳಸಬೇಡಿ

ಈ ಮನೆಮದ್ದನ್ನು ಪಾಲಿಸುವುದರಿಂದ ರಕ್ತಶುದ್ಧಿಯಾಗುತ್ತದೆ ಹೊಟ್ಟೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಕರಡು ಸುದ್ದಿ ಆಗುತ್ತದೆ. ಈ ಲೇಖನವನ್ನು ಓದಿದ ಮೇಲೆ ನೀವು ಕೂಡ ನಿಮ್ಮ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವುದಕ್ಕಾಗಿ ಈ ಮನೆಮದ್ದನ್ನು ಪಾಲಿಸುತ್ತೀರಾ ಎಂದು ಭಾವಿಸಿದ್ದೇನೆ ಹಾಗೂ ಮಾರುಕಟ್ಟೆಯಲ್ಲಿ ದೊರೆಯುವ ನಾನಾ ತರಹದ ಔಷಧಿ ಬಳಸಿ ರಕ್ತಶುದ್ಧಿ ಮಾಡಿಕೊಳ್ಳುವುದರ ಬದಲು ಹೀಗೆ ನ್ಯಾಚುರಲ್ ಹಾಕಿ ನಾವು ನಮ್ಮ ರಕ್ತ ಶುದ್ಧಿ ಮಾಡಿಕೊಳ್ಳಬಹುದು

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

8 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.