ಜಾಂಡಿಸ್ ನಿವಾರಣೆಗೆ ಈ ಮನೆಮದ್ದು ಪಾಲಿಸಿ ಈ ನೆಲನಲ್ಲಿ ಜಾಂಡೀಸ್ಗೆ ಪ್ರಭಾವವಾಗಿ ಪರಿಹಾರ ಕೊಡುತ್ತೆ! ನಮಸ್ಕಾರಗಳು ಹೌದು ಈ ಜಾಡಿಸ್ ಬಂದಾಗ ಚಿಕಿತ್ಸೆ ಮಾಡಿಕೊಳ್ಳುವುದು ಅತ್ಯವಶ್ಯಕ ಯಾಕೆ ಅಂದರೆ ಕೇವಲ ಮಾತ್ರೆಗಳನ್ನು ತೆಗೆದುಕೊಂಡು ಈ ಸಮಸ್ಯೆ ನಿವಾರಣೆ ಮಾಡಿಕೊಳ್ಳುತ್ತೇವೆ ಎಂಬುದು ಸುಳ್ಳು. ಆದರೆ ಎ ಜಾಂಡೀಸ್ ನಿವಾರಣೆಗೆ ಮಾಡಬಹುದು ತುಂಬ ಸರಳ ಪರಿಹಾರ ಈ ಜಾಂಡಿಸ್ ನಿವಾರಣೆಯಾಗಬೇಕೆಂದರೆ ಕೆಲವೊಂದು ಮನೆಮದ್ದುಗಳು ಬಹಳ ಪ್ರಭಾವವಾಗಿ ಕೆಲಸ ಮಾಡುತ್ತದೆ ಜೊತೆಗೆ ಕೆಲವೊಂದು ಆಹಾರ ಪದಾರ್ಥಗಳನ್ನು ಕಡ್ಡಾಯವಾಗಿ ಸೇವನೆ ಮಾಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು ಹೌದು ತುಂಬಾ ಕಡಿಮೆ ಸಮಯದಲ್ಲಿ
ಹೌದು ಕೆಲವರಿಗೆ ಜಾಂಡೀಸ್ ಸಮಸ್ಯೆ ವರ್ಷಾನುಗಟ್ಟಲೆ ಇರುತ್ತದೆ ಹೌದು ಕೆಲವರಿಗೆ ಗೊತ್ತಿಲ್ಲ ಈಜಾಡಿ ಸಮಸ್ಯೆ ಇದ್ದೋರು ಬಹಳ ಹುಷಾರಾಗಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗುತ್ತದೆ ಇಲ್ಲವಾದರೆ ಜಾಂಡೀಸ್ ನೇರವಾಗಿ ಲಿವರ್ ಮೇಲೆ ಪ್ರಭಾವ ಬೇರೆ ಮುಂದೊಂದು ದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು ಹಾಗೂ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ರಣಕ್ಕೂ ಒಳ್ಳೆಯದಲ್ಲ ಹಾಗಾಗಿ ಇಂದಿನ ಲೇಖನದಲ್ಲಿ ಜಾಂಡಿಸ್ ಗೆ ಮನೆಯಲ್ಲೇ ಮಾಡಬಹುದಾದ ಪ್ರಭಾವವಾದ ಪರಿಹಾರದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಬನ್ನಿ ಲೇಖನವನ್ನೂ ಸಂಪೂರ್ಣವಾಗಿ ತಿಳಿಯಿರಿ.
ಹೌದು ಈ ಜಾಂಡೀಸ್ ಸಮಸ್ಯೆ ನಿವಾರಣೆಗೆ ಪಡೆದುಕೊಳ್ಳಬೇಕು ಅಂದಲ್ಲಿ ನೆಲನೆಲ್ಲಿಯ ಪ್ರಯೋಗ ತುಂಬಾನೇ ಉತ್ತಮವಾಗಿದೆ ಈ ಗಿಡಮೂಲಿಕೆಯ ಪ್ರಯೋಜನ ಆರೋಗ್ಯಕ್ಕೆ ಸಾಕಷ್ಟು ಲಾಭಗಳನ್ನು ಕೊಡುತ್ತದೆ ಈ ಪ್ರಯೋಜನದ ಕುರಿತು ಕೂಡಾ ತಿಳಿದುಕೊಳ್ಳೋಣ ಹಾಗೂ ಮನೆಮದ್ದು ಮಾಡುವ ವಿಧಾನವನ್ನು ತಿಳಿದುಕೊಳ್ಳೋಣ.ನಳನಲ್ಲಿ ಇದೊಂದು ಗಿಡಮೂಲಿಕೆ ಆರೋಗ್ಯಕ್ಕೆ ತುಂಬಾನೇ ಉತ್ತಮವಾಗಿದೆ ಯಾಕೆ ಅಂದರೆ ನೆಲನಲ್ಲಿ ಅತ್ಯದ್ಭುತ ಆರೋಗ್ಯಕರ ಲಾಭಗಳನ್ನು ಹೊಂದಿದ್ದು ಈ ನೆಲನೆಲ್ಲಿಯೂ ತನ್ನಲ್ಲಿ ವಿಶೇಷವಾದ ಗುಣ ಹೊಂದಿದ ಅದರಲ್ಲಿಯೂ ಲಿವರ್ ಗೆ ಸಂಬಂಧಪಟ್ಟ ತೊಂದರೆಗಳನ್ನು ನಿವಾರಣೆ ಮಾಡಲು ಸಹಕಾರಿ ಆಗಿದ್ದು
ನೆಲನೆಲ್ಲಿಯ ಕಷಾಯ ಮಾಡಿ ಕುಡಿಯುವುದರಿಂದ ಜಾಂಡಿಸ್ ಸಮಸ್ಯೆಯಿಂದ ಬಳಲುವವರಿಗೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ನೆಲನೆಲ್ಲಿಯ ಪ್ರಯೋಜನ ಹೇಗೆ ಪಡೆದುಕೊಳ್ಳಬೇಕು ಅಂದರೆ ಕಷಾಯದ ರೂಪದಲ್ಲಿ ಅಥವಾ ನೀರಿಗೆ ಈ ನೆಲದಲ್ಲಿಯ ಚೂರ್ಣವನ್ನು ಮಿಶ್ರ ಮಾಡಿ ಕುಡಿಯುತ್ತಾ ಬಂದರೆ ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಜಾಂಡೀಸ್ ನಿಂದ ಬಳಲುವವರು ಯಾವ ಯಾವ ನೀರನ ಸೇವಿಸುವುದಕ್ಕಿಂತ ಆರೋಗ್ಯಕ್ಕೆ ತುಂಬ ಒಳ್ಳೆಯದು ಬಿಸಿನೀರು ಹಾಗಾಗಿ ನೀರಿನ ಕುದಿಸಿ ಕುಡಿಯುವುದು ತುಂಬಾನೆ ಒಳ್ಳೆಯದು ಮತ್ತು ಈ ಸಮಯದಲ್ಲಿ ಪತ್ತೆ ಮಾಡುವುದು ಉತ್ತಮ ಹಾಗೂ ಮೂಸಂಬಿ ಕಿತ್ತಳೆ ಹಣ್ಣು ವಿಟಮಿನ್ ಸಿ ಜೀವಸತ್ವ ಇರುವಂತಹ ಹಣ್ಣುಗಳನ್ನ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಈ ರೀತಿ ಯಾಕೆ ನೆಲದಲ್ಲಿ ಆರೋಗ್ಯಕರ ಪ್ರಯೋಜನವನ್ನು ಪಡೆದು ಕೊಳ್ಳುವ ಮೂಲಕ ಜಾಂಡೀಸ್ ಗೆ ವಿವರಣೆ ಪಡೆದುಕೊಳ್ಳಬಹುದು ಮತ್ತು ಜಾಂಡೀಸ್ ಬಂದರೆ ಕನಿಷ್ಠ ಪಕ್ಷ 3 ತಿಂಗಳು ಮತ್ತು 1 ವರ್ಷದವರೆಗೂ ಆದರೂ ವ್ಯಕ್ತಿ ಪಥ್ಯದಲ್ಲಿ ಇದ್ದರೆ ಆರೋಗ್ಯ ತುಂಬ ಉತ್ತಮವಾಗಿರುತ್ತದೆ.
ಆ ಜಾಂಡೀಸ್ ನಿಂದ ಬಳಲುತ್ತಿರುವವರು ಮಾತ್ರವಲ್ಲ ಸಕ್ಕರೆ ಕಾಯಿಲೆಯಿಂದ ಬಳಲುವವರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು ಅನ್ನುವವರು ತಪ್ಪದೆ ಈ ನೆಲದಲ್ಲಿ ಆರೋಗ್ಯಕರ ಲಾಭಗಳನ್ನು ಪಡೆದುಕೊಂಡು ಬನ್ನಿ ಇದರಿಂದ ಮಧುಮೇಹಿಗಳಿಗೆ ಆರೋಗ್ಯ ವೃದ್ಧಿಸಿ ತುಂಬಾನೆ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು. ಹಾಗಾಗಿ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಲು ಜಾಂಡಿಸ್ ನಿವಾರಣೆಗೆ ಮಾಡಿ ಮನೆಯಲ್ಲೇ ಪರಿಹಾರ ನೆಲನಲ್ಲಿಯ ಆರೋಗ್ಯ ಲಾಭಗಳನ್ನು ಪಡೆದು ಕೊಳ್ಳುವ ಮೂಲಕ ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.