ಅರೋಗ್ಯ

ಈ ಒಂದು ಕಾಳಿನ ನೀರನ್ನ ಕುಡಿದರೆ ಸಾಕು ಅಧಿಕ ತೂಕ , ಸಕ್ಕರೆ , ಮಲಬದ್ಧತೆ ಹೀಗೆ ಜೀವನಕ್ಕೆ ಸಂಕಟ ಉಂಟುಮಾಡುವ ಎಲ್ಲ ವ್ಯಾಧಿಗಳಿಗೆ ಬ್ರೇಕ್ ಹಾಕುತ್ತದೆ…

ಈ ಒಂದು ಕಾಳು ಸಾಕು ನಿಮ್ಮ ಅದೆಷ್ಟೊ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ, ಹೌದು ಈ ಪಾನೀಯವನ್ನು ನೀವು ಕುಡಿಯುತ್ತಾ ಬಂದರೆ ನಿಮ್ಮ ಆರೋಗ್ಯ ಜೀವನ ಪರ್ಯಂತ ಉತ್ತಮವಾಗಿರುತ್ತದೆ ಆರೋಗ್ಯವೇ ಭಾಗ್ಯ ಎಂದು ತಿಳಿದವರು ಲೇಖನವನ್ನು ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಪರಿಹಾರವನ್ನು ಪಾಲಿಸಿ.ಹೌದು ನಾವು ಉತ್ತಮ ಆಹಾರ ಸೇವನೆ ಮಾಡದೆ ಕೇವಲ ಆರೋಗ್ಯವಾಗಿರಬೇಕೆಂದರೆ ಅದು ತಪ್ಪಾದ ತಿಳಿವಳಿಕೆ ಆಗಿರುತ್ತದೆ. ಹಾಗಾಗಿ ಉತ್ತಮ ಆರೋಗ್ಯ ಪಡೆದುಕೊಳ್ಳಲು ನಾವು ಉತ್ತಮವಾದ ಆರೋಗ್ಯ ಪದ್ಧತಿಯನ್ನು ಪಾಲಿಸಬೇಕಾಗಿರುತ್ತದೆ.

ಇಂದಿನ ಲೇಖನದಲ್ಲಿ ನಿಮ್ಮ ಉತ್ತಮ ಆರೋಗ್ಯ ಪದ್ದತಿಯನ್ನ ಹೀಗೆ ಅಳವಡಿಸಿಕೊಳ್ಳಬೇಕು ಹತ್ತು ನಿಮಿಷ ಉತ್ತಮ ಆರೋಗ್ಯ ಹೇಗೆ ವೃದ್ಧಿ ಆಗುತ್ತದೆ. ಕೆಲವರು ತಿಳಿದುಕೊಳ್ಳೋಣ ಬನ್ನಿ ಇಂದಿನ ಲೇಖನದಲ್ಲಿ ಹಾಗೂ ನಾವು ಈ ದಿನದ ಲೇಖನದಲ್ಲಿ ತಿಳಿಸುವಂತಹ ಈ ಪಾನೀಯವನ್ನು ನೀವುಪ್ರತಿದಿನ ಕುಡಿಯುತ್ತ ಬಂದದ್ದೇ ಆದಲ್ಲಿ ಈ ಜನ್ಮದಲ್ಲಿ ಸಕ್ಕರೆ ಕಾಯಿಲೆ ಅಂತಹ ಸಮಸ್ಯೆ ಬರುವುದಿಲ್ಲ. ಹೌದು ನೀವು ಅಳೇಕಲದ ವರನ ನೋಡಿದರೆ ನೀವು ಗಮನಿಸಬಹುದು ಅವರು ಎಷ್ಟು ಆರೋಗ್ಯಕರವಾಗಿ ಇರುತ್ತಿದ್ದರು ಎಂದು, ಅದಕ್ಕೆ ಕಾರಣ ಅವರು ಪಾಲಿಸುತ್ತಿದ್ದಂತೆ ಆಹಾರ ಪದ್ದತಿ. ಯಾಕೆಂದರೆ ಅವರು ಅಂದರೆ ಪೂರ್ವಜರು ಹೆಚ್ಚಾಗಿ ಮುದ್ದೆ ಮೆಂತ್ಯೆ ಮುದ್ದೆ ಇಂತಹ ಆಹಾರಗಳನ್ನು ಹೆಚ್ಚಾಗಿ ಸೇವಿಸುತ್ತಿದ್ದರು.

ಆದ್ದರಿಂದ ಹಿರಿಯರಿಗೆ ಅಂದರೆ ಹಿಂದಿನ ಕಾಲದವರಿಗೆ ಸಕ್ಕರೆ ಕಾಯಿಲೆಯಂತಹ ಸಮಸ್ಯೆ ಎಲ್ಲ ಭಾದಿಸುವುದು ಕಡಿಮೆಯಾಗಿರುತ್ತಿತ್ತು ಮತ್ತು ನೀವು ಸಹ ವಿರಳವಾಗಿ ಕಾಣಬಹುದಾಗಿತ್ತು ಹಿರಿಯರು ಅಂದರೆ ಹಿಂದಿನ ಕಾಲದವರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದದನ್ನೂ.ಈಗ ಆರೋಗ್ಯ ವೃದ್ಧಿಸುವಂತಹ ಮತ್ತು ಹಲವು ಸಮಸ್ಯೆಗಳು ಬಾರದಿರುವ ಹಾಗೆ ನಮ್ಮ ಆರೋಗ್ಯವನ್ನು ಕಾಪಾಡುವಂತಹ ಉತ್ತಮ ಪಾನೀಯದ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ ಈ ಪಾನೀಯ ವನ್ನು ಎಲ್ಲರೂ ಸಹ ಕುಡಿಯಬಹುದು ಹತ್ತು ವರ್ಷ ಮೇಲ್ಪಟ್ಟವರು ಈ ಪಾನೀಯ ಸೇವಿಸಬಹುದು, ನೂರು ವರುಷದವರು ಕೂಡ ಈ ಪಾನೀಯ ಸೇವಿಸಬಹುದು ಇದರಿಂದ ದೊರೆಯುವ ಫಲಿತಾಂಶ ಎಲ್ಲರಿಗೂ ಒಂದೇ ಆಗಿರುತ್ತದೆ

ಈ ಪಾನೀಯ ಮಾಡಲು ಮುಖ್ಯವಾಗಿ ಬೇಕಾಗಿರುವುದು ಮೆಂತ್ಯೆ ಕಾಳು ಮೆಂತ್ಯ ಕಾಳಿನ ಪ್ರಯೋಜನ ಆಗುತ್ತದೆ ಅಲ್ವಾ ಈ ಮೆಂತ್ಯೆ ಕಾಳುಗಳು ಕಹಿ ಇರಬಹುದು ಆದರೆ ಆರೋಗ್ಯಕ್ಕೆ ಸಿಹಿಯನ್ನೇ ನೀಡುತ್ತಾ ಸಕ್ಕರೆ ಕಾಯಿಲೆ ಬಾರದಿರುವ ಹಾಗೆ ರಕ್ತದಲ್ಲಿ ಕೊಲೆಸ್ಟ್ರಾಲ್ ಹೆಚ್ಚುತ್ತಿರುವ ಹಾಗೆ ಮತ್ತು ರಕ್ತ ಶುದ್ಧಿ ಮಾಡುವುದಕ್ಕೆ ರಕ್ತ ಪರಿಚಲನೆ ಸರಾಗವಾಗಿ ನಡೆಯುವಂತೆ ಮಾಡುವುದಲ್ಲದೆ ರಕ್ತವನ್ನು ಶುದ್ಧಿ ಮಾಡುತ್ತದೆ ಅಷ್ಟೇ ಅಲ್ಲಕಿಡ್ನಿ ಸಂಬಂಧಿ ಸಮಸ್ಯೆಗಳನ್ನು ಬಾರದಿರುವ ಹಾಗೆ ನೋಡಿಕೊಳ್ಳುವುದರ ಜೊತೆಗೆ ಮೆಂತ್ಯೆ ಕಾಳುಗಳು ಲಿವರ್ ಆರೋಗ್ಯವನ್ನು ಕೂಡ ವೃದ್ಧಿಸುತ್ತದೆ.

ಇದನ್ನು ಮಾಡುವ ವಿಧಾನ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿಕೊಳ್ಳಬೇಕು ನಂತರ ನೀರು ಸ್ವಲ್ಪ ತಣಿದ ಮೇಲೆ ಇದಕ್ಕೆ ಜೇನುತುಪ್ಪವನ್ನು ಮಿಶ್ರಣ ಮಾಡಿಕೊಂಡು ಬೇಕಾದರೆ ಸ್ವಲ್ಪ ಮೆಣಸಿನ ಕಾಳಿನ ಪೌಡರ್ ಅನ್ನು ಕೂಡ ಮಿಶ್ರಮಾಡಿ ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆಈ ಪಾನೀಯವನ್ನು ಕುಡಿಯುವುದರಿಂದ ತೂಕ ಇಳಿಕೆ ಆಗುತ್ತದೆ ಹಾಗೂ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ ಈ ಹಳ್ಳಿ ಡ್ರಿಂಕ್ ಅನ್ನು ಬೇರೆ ಚಿಕಿತ್ಸೆ ಪಡೆದುಕೊಳ್ಳುವುದರ ಬದಲು ಈ ರೀತಿ ನೈಸರ್ಗಿಕವಾದ ಮನೆಮದ್ದನ್ನು ಬಳಸುವ ಮೂಲಕ ನಿಮ್ಮ ಆರೋಗ್ಯ ವೃದ್ಧಿಸಿಕೊಳ್ಳಬಹುದು ಈ ಡ್ರಿಂಕ್ ಮೂಲಕ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

1 day ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

4 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

4 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.