ಅರೋಗ್ಯ

ಈ ಒಂದು ಗಿಡವನ್ನ ನಿಮ್ಮ ಮನೆಯಲ್ಲಿ ಬೆಳಸಿದರೆ ಎಲ್ಲ ಸಮಸ್ಸೆಗಳಿಗೂ ಮದ್ದಾಗುತ್ತದೆ ಅಷ್ಟೊಂದು ಅದ್ಭುತವಾದ ಶಕ್ತಿ ಇದರಲ್ಲಿ ಇದೆ..

ಹಿತ್ತಲ ಗಿಡ ಮದ್ದಲ್ಲ ಅಂತ ಮಾತು ಇದೆ ಅಲ್ವಾ ಫ್ರೆಂಡ್ಸ್. ಆದರೆ ಕಳೆಯಂತೆ ಕಿತ್ತು ಬಿಸಾಡುವ ಈ ಉತ್ತರಾಣಿ ಗಿಡದ ಬಗ್ಗೆ ನೀವು ಹೆಚ್ಚಿನ ಮಾಹಿತಿ ತಿಳಿದರೆ ಇದರ ಪ್ರಯೋಜನವನ್ನು ನೀವು ಕೂಡ ಪಡೆದುಕೊಳ್ಳಲು ಮುಂದಾಗ್ತೀರಾ. ನಮ್ಮ ಆಯುರ್ವೇದವೇ ಹಾಗೆ ನಮ್ಮ ಸುತ್ತಮುತ್ತಲು ಬೇಡದೇ ಇರುವ ಗಿಡ ಎಂದು ನಾವು ತಿಳಿದಿರುವ ಅನೇಕ ಗಿಡಮರಗಳನ್ನೆ ಬಳಸಿ ಉಪಯುಕ್ತ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು .ಆದರೆ ಇಂತಹ ಕೆಲವೊಂದು ಗಿಡಮರಗಳ ಬಳ್ಳಿಗಳ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಆಯುರ್ವೇದ ಪಂಡಿತರ ಸಲಹೆ ಪಡೆದು ನಂತರ ಬಳಸುವುದು ಉತ್ತಮ ಆಗಿರುತ್ತದೆ. ಯಾಕೆಂದರೆ ಪ್ರತಿಯೊಬ್ಬರ ದೇಹ ಪ್ರಕೃತಿ ಒಂದೇ ರೀತಿ ಇರುವುದಿಲ್ಲ, ವಾತ ಪಿತ್ತ ಕಫದ ಆಧಾರದ ಮೇಲೆ ಆಯುರ್ವೇದದ ಬಳಕೆ ಮಾಡಲಾಗುತ್ತದೆ.

ಇನ್ನು ಈ ಉತ್ತರಾಣಿ ಅನ್ನು ಹಳ್ಳಿಗಳಲ್ಲಿ ಅನೇಕ ಮಂದಿ ಕಳೆಯಂತೆ ಬಿಸಾಡುವ ಈ ಉತ್ತರಾಣಿ ಗಿಡಕ್ಕೆ ಸಂಸ್ಕೃತದಲ್ಲಿ ಅಪಮಾರ್ಗ ಅಂತ ಕರೆದರೆ ಶಾಸ್ತ್ರೀಯವಾಗಿ ಅಕಿರಾಂತಿಸ್ ಅಲ್ಪೈರ್ ಅಂತ ಕರೀತಾರೆ. ಈ ಉತ್ತರಾಣಿ ಗಿಡದ ಬಗ್ಗೆ ಹೇಳಬೇಕೆಂದರೆ ನೀವು ಕೆಲವೊಂದು ಬಾರಿ ಬೆಟ್ಟ ಗುಡ್ಡ ಅಥವಾ ನಿರ್ಜನ ಪ್ರದೇಶಗಳಿಗೆ ಹೋದಾಗ ನೀವು ಅಲ್ಲಿ ಎಲ್ಲಾದರೂ ಕುಳಿತಾಗ ನಿಮ್ಮ ಬಟ್ಟೆಗೆ ಮುಳ್ಳಿನಂತೆ ಅಕ್ಕಿಗಳು ಅಂಟಿಕೊಂಡಿರುತ್ತದೆ ಅದನ್ನು ನಾವು ಯಾವುದೋ ಮುಳ್ಳಿನ ಗಿಡದ ಬೀಜಗಳು ಅಂತ ಅಂದುಕೊಳ್ಳುತ್ತೇವೆ.

ಆದರೆ ಇದು ಉತ್ತರಾಣಿ ಗಿಡದ ಅಕ್ಕಿಗಳು ಆಗಿರುತ್ತದೆ, ಇದನ್ನು ಉತ್ತರಾಣಿ ಅಕ್ಕಿ ಅಂತ ಕರೀತಾರೆ. ಒಂದರಿಂದ ಮೂರು ಅಡಿ ಉದ್ದ ಬೆಳೆಯುವ ಈ ಉತ್ತರಾಣಿ ಗಿಡ ಬೇರಿನಿಂದ ಹಿಡಿದು ಕಾಂಡದವರೆಗೂ ಔಷಧೀಯ ಗುಣವನ್ನು ಹೊಂದಿರುತ್ತದೆ. ಇದನ್ನು ಗರ್ಭಿಣಿ ಸ್ತ್ರೀಯರು ಸೇವಿಸಬಾರದು ಅಕಸ್ಮಾತ್ ಇದನ್ನು ಸೇವಿಸಿದರೆ ಅದರಲ್ಲಿಯೂ ಹೆಚ್ಚಾಗಿ ಸೇವನೆ ಮಾಡಿದರೆ ಗರ್ಭಪಾತ ಆಗುವ ಸಾಧ್ಯತೆಗಳು ಇರುತ್ತದೆ. ಆದಕಾರಣವೇ ಗರ್ಭಿಣಿ ಸ್ತ್ರೀಯರಿಗೆ ಹಿರಿಯರು ಈ ಉತ್ತರಾಣಿ ಗಿಡದ ಮಾಡಿದ ಔಷಧಿಯನ್ನ ನೀಡುತ್ತಾ ಇರಲಿಲ್ಲ.

ನಿಮಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಾ ಇದ್ದಲ್ಲಿ ಈ ಗಿಡದ ಬೇರನ್ನು ತೆಗೆದುಕೊಂಡು ನೀರಿನಲ್ಲಿ ನೆನೆಸಿ ಕುದಿಸಿ ಕುಡಿಯಬೇಕು ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತದೆ ಈ ಉತ್ತರಾಣಿ ಗಿಡದ ಬೇರಿನಿಂದ. ಗಾಯ ಆದಾಗ ಆ ಗಾಯದ ಮೇಲೆ ಈ ಉತ್ತರಾಣಿ ಕಾಂಡದ ಬೇರಿನ ರಸವನ್ನು ಲೇಪನ ಮಾಡಿಕೊಳ್ಳಬೇಕು ಆಗ ಗಾಯ ಬೇಗನೆ ನಿವಾರಣೆಯಾಗುತ್ತದೆ.ಭೇದಿ ಸಮಸ್ಯೆ ಕಾಡುತ್ತಾ ಇರುವವರು ಈ ಉತ್ತರಾಣಿ ಗಿಡದ ಕಾಂಡದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಮೊಸರಿನೊಂದಿಗೆ ಈ ಕಾಂಡದ ರಸವನ್ನು ಬೆರೆಸಿ ಮಿತಿಯಾಗಿ ಸೇವಿಸುತ್ತಾ ಬರಬೇಕು ಈ ರೀತಿ ಮಾಡುವುದರಿಂದ ಬೇದಿಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ರಕ್ತಹೀನತೆ ಸಮಸ್ಯೆ ಕೂಡ ಪರಿಹಾರ ಆಗುತ್ತದೆ ಈ ಉತ್ತರಾಣಿ ಗಿಡದಿಂದ, ಈ ಗಿಡದ ಕಾಂಡದ ರಸಕ್ಕೆ ಬೆಲ್ಲವನ್ನು ಮಿಶ್ರಣ ಮಾಡಿ ಸೇವಿಸುವುದರಿಂದ ರಕ್ತಹೀನತೆ ಪರಿಹಾರ ಆಗುತ್ತದೆ. ಉತ್ತರಾಣಿ ಗಿಡದ ಬೇರಿನ ಕಷಾಯವನ್ನು ಸೇವಿಸುತ್ತ ಬರುವುದರಿಂದ ಬಹಳ ಆರೋಗ್ಯಕರ ಲಾಭಗಳಿವೆ. ಆದರೆ ನೀವು ಈ ಉತ್ತರಾಣಿ ಗಿಡದ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಆಯುರ್ವೇದ ಪಂಡಿತರ ಸಲಹೆ ಪಡೆಯುವುದು ಉತ್ತಮ ಮತ್ತು ಒಳ್ಳೆಯದು.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.