ನಿದ್ರಾಹೀನತೆಗೆ ಮಾಡಿ ಈ ಸರಳ ಉಪಾಯ ಇದರಿಂದ ನಿದ್ರಾಹೀನತೆ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ಇನ್ನೂ ಕೆಲವು ಆರೋಗ್ಯಕರ ಲಾಭಗಳಿವೆ ಅದನ್ನ ತಿಳಿಯಬೇಕಿದ್ದರೆ ಈ ಲೇಖನವನ್ನ ಸಂಪೂರ್ಣವಾಗಿ ಓದಿ! ನಮಸ್ಕಾರಗಳು ಸಮಾನವಾಗಿ ಮನೆಯಲ್ಲೇ ಮಾಡುವ ಕೆಲವು ಮನೆಮದ್ದುಗಳು ಕೇವಲ ಒಂದೇ ಸಮಸ್ಯೆಗೆ ಪರಿಹಾರ ಕೊಡುವುದಿಲ್ಲ ಇದರ ಜೊತೆಗೆ ಇನ್ನೂ ಕೆಲವಷ್ಟು ಆರೋಗ್ಯಕರ ಲಾಭಗಳನ್ನು ನೀಡುತ್ತದೆ ಈ ದಿನದ ಲೇಖನದಲ್ಲಿ ಕೂಡ ನಿದ್ರಾಹೀನತೆಗೆ ಮಾಡುವ ಉಪಾಯ ಇನ್ನಷ್ಟು ಅನಾರೋಗ್ಯ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ. ಅದು ಹೇಗೆ ಎಂಬುದನ್ನು ತಿಳಿಯಲು, ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಈ ದಿನದ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ.
ಹೌದು ಒತ್ತಡ ತೆಯ ಈ ಜೀವನ ಕೇವಲ ದೇಹಕ್ಕೆ ಮಾತ್ರ ಒತ್ತಡದ ನೀಡುತ್ತಿಲ್ಲ ಮನುಷ್ಯನ ನಿದ್ರೆಗೂ ಸಹ ತೊಂದರೆ ಮಾಡುತ್ತಾಳೆ ಈ ಒತ್ತಡದ ಜೀವನದಲ್ಲಿ ಒಂದೊಳ್ಳೆ ನಿದ್ರೆ ಮಾಡಿದರೆ ಕಣ್ತುಂಬ ನಿದ್ರೆ ಮಾಡಿದರೆ ಎಂತಹ ರಿಲ್ಯಾಕ್ಸ್ ಆಗುತ್ತೆ ಅದಕ್ಕಿಂತ ಪರಿಹರ ಮತ್ಯಾವುದೂ ಇಲ್ಲ ಅನಿಸುತ್ತೆ ಹೌದು ಈ ಒತ್ತಡ ಮುಖ್ಯವಾದ ಪರಿಹಾರ ಅಂದರೆ ಅದು ನಿದ್ರೆಯೇ ಆಗಿರುತ್ತದೆ. ಆದರೆ ನಿದ್ರೆಯೆ ಬರದೇ ಹೋದರೆ ಈ ಸ್ಟ್ರೆಸ್ ಅನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಹೇಳಿ.
ಹಾಗಾಗಿ ನಿದ್ರಾಹೀನತೆಯ ಸಮಸ್ಯೆ ನಿವಾರಣೆ ಮಾಡೋದಕ್ಕೆ ಈ ದಿನದ ಲೇಖನದಲ್ಲಿ ನಾವು ಪರಿಹಾರ ತಿಳಿಸಿಕೊಡುತ್ತಿದ್ದೇವೆ ಡ್ರಿಂಕ್ ಅನ್ನು ನೀವು ಪ್ರತಿದಿನ ಊಟದ ನಂತರ ಮಾಡಿ ಕುಡಿದರೆ ಸಾಕು ಬಹುಬೇಗ ನಿದ್ರಾಹೀನತೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗಾದರೆ ಬನ್ನಿ ಮಾಹಿತಿ ಕುರಿತು ತಿಳಿದುಕೊಳ್ಳೋಣ ಮತ್ತು ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಯಾವುವು ಎಂಬುದನ್ನು ಜೊತೆಗೆ ತಿಳಿದುಕೊಳ್ಳೋಣ.
ಮಾಡುವ ವಿಧಾನ ತುಂಬಾ ಸುಲಭ ಹೆಚ್ಚು ಖರ್ಚು ಇಲ್ಲ ಹಾಗೂ ತುಂಬ ಎಫೆಕ್ಟಿವ್ ಆಗಿ ಮಾತ್ರ ಫಲಿತಾಂಶ ಕೊಡುತ್ತದೆ ಈ ಮನೆಮದ್ದು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮುಖ್ಯವಾಗಿ ದಾಲ್ಚಿನ್ನಿ ಮತ್ತು ಚುಕ್ಕಿ ಬಾಳೆಹಣ್ಣು. ಈಗ ಮನೆಮದ್ದು ಮಾಡುವ ವಿಧಾನ ಹೇಗೆ ಅಂದರೆ ಮೊದಲಿಗೆ ದಾಲ್ಚಿನಿ ತೆಗೆದುಕೊಳ್ಳಿ ಪಾತ್ರೆಯೊಂದಕ್ಕೆ ನೀರನ್ನು ಹಾಕಿ ನೀರು ಕುದಿಯಲು ಇಟ್ಟು ಅದಕ್ಕೆ ದಾಲ್ಚಿನಿಯನ್ನು ಹಾಕಿ ನಿರ್ಧರಿಸಿಕೊಳ್ಳಬೇಕು ಈಗ ಈ ನೀರು ಕುದಿಯುವಾಗ ಚುಕ್ಕಿ ಬಾಳೆಹಣ್ಣನ್ನು ಒಮ್ಮೆ ತೊಳೆದು ಬಳಿಕ ಸಿಪ್ಪೆ ಸಮೇತ ಈ ಬಾಳೆಹಣ್ಣನ್ನು ನೀರಿಗೆ ಹಾಕಿ ನೀರನ್ನು ಕುದಿಸಿ ಕೊಳ್ಳಬೇಕು.
ಈಗ ಈ ಮಿಶ್ರಣವನ್ನು ನೀರಿನೊಂದಿಗೆ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ ಅಂದರೆ ಗ್ರೈನ್ ಮಾಡಿಕೊಂಡು ಜ್ಯೂಸ್ ತಯಾರಿಸಿಕೊಳ್ಳಿ ಈಗ ಈ ಡ್ರಿಂಕ್ ಅನು ಊಟದ ನಂತರ ಕುಡಿಯಬೇಕು ಇದಕ್ಕೆ ಬೇರೆ ಏನನ್ನೂ ಸಹ ಮಿಶ್ರ ಮಾಡಿಕೊಳ್ಳುವ ಅಗತ್ಯ ಇಲ್ಲ ಬೇಕಾದರೆ ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಹುದು. ಆದರೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಜೇನು ತುಪ್ಪವನ್ನು ಮಿಶ್ರಮಾಡಿ ಕೊಳ್ಳಬಾರದು.
ಈಗ ಈ ಡ್ರಿಂಕ್ ಅನ್ನ ಕುಡಿಯಬೇಕು ಇದರಿಂದ ನಿದ್ರಾ ಹೀನತೆ ನಿವಾರಣೆಯಾಗುತ್ತದೆ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರೆ ಈ ಮನೆಮದ್ದು ಪಾಲಿಸುವುದು ತುಂಬಾನೆ ಒಳ್ಳೆಯದು ಊಟದ ನಂತರ ಡ್ರಿಂಕ್ ಕುಡಿಯುವುದರಿಂದ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿ ಆಗಿರುತ್ತದೆ. ಹಾಗಾಗಿ ಈ ಸರಳ ಮನೆಮದ್ದು ಪಾಲಿಸಿ ನಿದ್ರಾಹೀನತೆ ಯಿಂದ ಪರಿಹಾರ ಪಡೆದುಕೊಳ್ಳಿ ಚೆನ್ನಾಗಿ ನಿದ್ರೆ ಮಾಡಬೇಕು ಅದು ಆರೋಗ್ಯಕ್ಕೂ ಒಳ್ಳೆಯದು ಇಂದಿನ ಈ ಸ್ಟ್ರೆಸ್ ಫುಲ್ ಲೈಫ್ ಗೂ ತುಂಬಾನೆ ಒಳ್ಳೆಯದು ಧನ್ಯವಾದ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.