ಅರೋಗ್ಯ

ಈ ಒಂದು ಬೇರು ಹೆಂಗಸರ ಋತು ಚಕ್ರದ ಸಮಸ್ಸೆ , ಹಾಗು ಹೇಳಿಕೊಳ್ಳಗಾದ ಅನೇಕ ಸಮಸ್ಸೆಗೆ ರಾಮಬಾಣ ಇದು ..ಇದರ ಶಕ್ತಿ ಅಪಾರ …

ಋತುಚಕ್ರದ ಸಮಯದಲ್ಲಿ ಬರುವ ಹೊಟ್ಟೆ ನೋವು ನಿವಾರಣೆಗೆ ಹಾಗೂ ಮುಖದ ಮೇಲೆ ಭಂಗು ಕಲೆಗಳು ವಿಪರೀತ ಆಗಿದೆ ಅಂದರೆ ಈ ಸಮಸ್ಯೆಗಳ ನಿವಾರಣೆಗೆ ಮಾಡಿ ಈ ಸರಳ ಮನೆಮದ್ದು.ನಮಸ್ಕಾರಗಳು ಪ್ರಿಯ ಸ್ನೇಹಿತರೆ ಈ ದಿನದ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಒಂದು ಪ್ರಭಾವಿತವಾದ ಗಿಡಮೂಲಿಕೆಯ ಬಗ್ಗೆ ಹೌದು ಈ ಗಿಡಮೂಲಿಕೆಯ ಹೆಸರು ನಾಮದ ಬೇರು ಎಂದು ಇದನ್ನು ಒಂದೊಂದು ಪ್ರಾಂತ್ಯದಲ್ಲಿ ಒಂದೊಂದು ಹೆಸರಿನಿಂದ ಗುರುತಿಸಿ ಕರೆಯುತ್ತಾರೆ ಇದನ್ನು ದಕ್ಷಿಣ ಭಾರತದ ಪ್ರಾಂತ್ಯದಲ್ಲಿ ಹೆಚ್ಚಾಗಿ ಕಾಣಬಹುದು.

ಇದು ಸುಗಂಧಿಬೇರು ಇದರ ಪ್ರಯೋಜನ ಅಪಾರವಾದುದು ಸಾಕಷ್ಟು ಆಯುರ್ವೇದ ಔಷಧಿಗಳಲ್ಲಿ ಇದನ್ನ ಬಳಕೆ ಮಾಡ್ತಾರೆ ನಿಮಗೆ ಗೊತ್ತೋ ಗೊತ್ತಿಲ್ಲವೋ ಈ ಸುಗಂಧಿ ಬೇರನ್ನು ಹಳ್ಳಿಕಡೆ ಇಂದಿಗೂ ಬಳಸಿ ಸಾಕಷ್ಟು ಅನಾರೋಗ್ಯ ಸಮಸ್ಯೆಗಳ ನಿವಾರಣೆ ಮಾಡಿಕೊಳ್ತಾರೆ ನಾಟಿ ಔಷಧಿ ಮಾಡುವವರಿಗಾದರೆ ಆ ವೈದ್ಯರಿಗೆ ಇದರ ಸಂಪೂರ್ಣ ಮಾಹಿತಿ ತಿಳಿದಿರುತ್ತದೆ ಆದರೆ ಇಂದಿನ ಲೇಖನಿಯಲ್ಲಿ ಕೆಲವು ಸಮಸ್ಯೆಗಳಿಗೆ ಹೇಗೆ ಈ ಸುಗಂಧಿ ಬೇರು ಬಳಕೆ ಮಾಡಬೇಕು ಎಂಬುದನ್ನು ತಿಳಿಯೋಣ

ಹೌದು ಸಾಮಾನ್ಯವಾಗಿ ಈ ಪಿಗ್ಮೆಂಟೇಶನ್ ಸಮಸ್ಯೆಗೆ ಸಾಕಷ್ಟು ಪರಿಹಾರ ಗಳನ್ನ ನಾವು ಮಾಡಿ ಸಾಕಾಗಿರುತ್ತದೆ ಮತ್ತು ಮುಂದೆ ಅದನ ಪರಿಹಾರ ಮಾಡಿಕೊಳ್ಳುವುದಕ್ಕೆ ಮನೆ ಮದ್ದು ಮಾಡದೆ ಸುಮ್ಮನಾಗಿ ಕೈಚೆಲ್ಲಿ ಕುಳಿತಿರುತ್ತೇವೆ.ಅದರೆ ನಿಮಗಿದು ಗೊತ್ತಾ ಈ ಪಿಗ್ಮೆಂಟೇಶನ್ ಸಮಸ್ಯೆಗೆ ಸುಗಂಧಿ ಬೇರಿನ ಚೂರ್ಣವನ್ನು ಪೇಸ್ಟ್ ಮಾಡಿ ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಳ್ಳುತ್ತಾ ಬರುವುದರಿಂದ ಮುಖದ ಮೇಲಿರುವ ಈ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಮತ್ತು ಟ್ಯಾನ್ ಇದನ್ನ ಸುಲಭವಾಗಿ ರಿಮೂವ್ ಮಾಡಬಹುದು ಯಾವುದೇ ಔಷಧಿ ಸಹಾಯವಿಲ್ಲದೆ.

ಹೌದು ಹೆಣ್ಣು ಮಕ್ಕಳಿಗೆ ಕಾಡುವ ಹೊಟ್ಟೆನೋವು ಅದರಲ್ಲಿಯೂ ತಿಂಗಳಿಗೊಮ್ಮೆ ಬರುವ ಈ ಹೊಟ್ಟೆ ನೋವಿನ ನಿವಾರಣೆಗೆ ಸುಗಂಧಿ ಬೇರಿನ ಎಲೆಗಳಿಂದ ಮಾಡಿದ ಕಷಾಯವನ್ನು ಕುಡಿಯುತ್ತ ಬರುವುದರಿಂದ ಅಪಾರ ಲಾಭ ಇದೆ ಹೌದು ಹೊಟ್ಟೆ ನೋವಿನ ಸಮಸ್ಯೆ ಕಡಿಮೆ ಆಗುತ್ತಾ ಬರುತ್ತದೆ ಮತ್ತು ಪ್ರೆಗ್ನೆಂಟ್ ಹೆಣ್ಣುಮಕ್ಕಳು ಹೌದು ಗರ್ಭ ಧರಿಸಿರುವ ಮಹಿಳೆಯರು ಇದರ ಲಾಭವನ್ನು ಪಡೆದುಕೊಳ್ಳಬಹುದುಇದರಿಂದ ಮಕ್ಕಳು ಬೆಳ್ಳಗೆ ಹುಟ್ಟುತ್ತಾರೆ ನಂಬಿಕೆ ಸಹ ಇದೆ ಆದರೆ ಗರ್ಭ ಧರಿಸಿರುವ ಹೆಣ್ಣುಮಕ್ಕಳು ಈ ಬೇರಿನ ಪ್ರಯೋಜನವನ್ನು ಪಡೆದುಕೊಳ್ಳುವುದಕ್ಕಿಂತ ಮುನ್ನ ಒಮ್ಮೆ ವೈದ್ಯರ ಬಳಿ ಸಲಹೆ ಪಡೆದು ನಂತರ ಇದರ ಪ್ರಯೋಜನ ಪಡೆದುಕೊಳ್ಳುವುದು ಉತ್ತಮ ಯಾಕೆಂದರೆ ಒಬ್ಬೊಬ್ಬರಿಗೆ ಕೆಲವೊಂದು ಗಿಡಮೂಲಿಕೆಯ ಅಲರ್ಜಿ ಇರುತ್ತದೆ

ಹಾಗಾಗಿ ತಮ್ಮ ದೇಹದ ಸ್ಥಿತಿ ಬಗ್ಗೆ ತಿಳಿದು ಗರ್ಭಧರಿಸಿರುವ ಹೆಣ್ಣುಮಕ್ಕಳು ಇಂತಹ ಗಿಡಮೂಲಿಕೆಯ ಪ್ರಯೋಜನ ಪಡೆದುಕೊಂಡರೆ ಉತ್ತಮ ಮತ್ತು ಆಯುರ್ವೇದದ ಪ್ರಕಾರ ಮುಖ್ಯವಾಗಿ ಮುಖಕ್ಕೆ ಸಂಬಂಧ ಪಟ ತೊಂದರೆಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆಸುಗಂಧಿ ಬೇರಿನ ಪ್ರಯೋಜನವನ್ನು ಪಡೆದುಕೊಂಡು ಬಂದದ್ದೇ ಆದಲ್ಲಿ ಮುಖದ ಕಾಂತಿ ಹೆಚ್ಚುತ್ತದೆ ಕಪ್ಪು ಕಲೆಗಳು ನಿವಾರಣೆಯಾಗುತ್ತದೆ ಹಾಗೂ ಸಾಕಷ್ಟು ಹಣ ಖರ್ಚು ಮಾಡಿ ಕ್ಯಾನ್ ರಿಮೂವ್ ಮಾಡಿಸುತ್ತೀರಾ ಆದರೆ ಸುಲಭವಾಗಿ ಸುಗಂಧಿ ಬೇರಿನ ಚೂರ್ಣ ನಿಮ್ಮ ಮುಖದ ಅಂದವನ್ನು ಹೆಚ್ಚಿಸುತ್ತದೆ ಈ ಲೇಖನವನ್ನ ತಿಳಿದಮೇಲೆ ಮಹಿಳೆಯರು ಅದರಲ್ಲಿಯೂ ಆಚೆ ಹೋಗಿ ಕೆಲಸ ಮಾಡುವ ಮಹಿಳೆಯರು ವಾರಕ್ಕೊಮ್ಮೆ ಇದರ ಪ್ರಯೋಜನ ಪಡೆದುಕೊಂಡು ಬನ್ನಿ

ಮುಂದಾಗುವ ಬದಲಾವಣೆಯನ್ನು ನೀವೇ ಕಂಡು ಅಚ್ಚರಿ ಪಡುತ್ತೀರಾ ಮತ್ತು ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ ಸುಗಂಧಿ ಬೇರಿನ ಪ್ರಯೋಜನ ಅಪಾರವಾದುದು ಇದನ್ನು ನಾಮದ ಬೇರು ಅಂತ ಕೂಡ ಕರೆಯುತ್ತಾರೆ, ಯಾಕೆಂದರೆ ಈ ಗಿಡದ ಎಲೆಗಳು ನಾಮದ ಆಕಾರದಲ್ಲಿ ಇರುವುದರಿಂದ, ಇದಕ್ಕೆ ಈ ಹೆಸರು ಬಂದಿದೆ ಎಂದು ಹೇಳಲಾಗಿದೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

24 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

5 days ago

This website uses cookies.