ಅರೋಗ್ಯ

ಈ ಒಂದು ಮನೆಮದ್ದು ಬಳಕೆ ಮಾಡಿದರೆ ಸಾಕು ನಿಮ್ಮ ದೇಹದ ಬೊಜ್ಜು ಬೆಣ್ಣೆಯ ಹಾಗೆ ಕರಗಿ ನೀರಾಗುತ್ತದೆ..

ದೇಹದ ಕೊಬ್ಬನ್ನು ಈ ರೀತಿ ಕರಗಿಸಿ ತುಂಬ ಸುಲಭವಾದ ಮನೆಮದ್ದು ಇದಾಗಿರುತ್ತದೆ ಇದನ್ನು ಮಾಡುವುದಕ್ಕೆ ಏನು ಬೇಕು ಮತ್ತು ಈ ಪರಿಹಾರವನ್ನು ಹೇಗೆ ಮಾಡಿಕೊಳ್ಳಬಹುದು ಮತ್ತು ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ಏನೆಲ್ಲ ಪದಾರ್ಥಗಳು ಬೇಕು ಇದರ ಜತೆಗೆ ಯಾವ ಸಮಯದಲ್ಲಿ ಈ ಪರಿಹಾರವನ್ನು ಮಾಡಿಕೊಂಡರೆ ತುಂಬಾ ಪರಿಣಾಮಕಾರಿಯಾಗಿ ನಾವು ಫಲಿತಾಂಶವನ್ನು ಪಡೆದುಕೊಳ್ಳಬಹುದು ಅನ್ನುವ ಮಾಹಿತಿ ಅನ್ನು ತಿಳಿಯೋಣ ಇವತ್ತಿನ ಲೇಖನದಲ್ಲಿ.

ಪ್ರತಿಯೊಬ್ಬರೂ ಕೂಡ ಆರೋಗ್ಯಕರವಾಗಿ ಇರಬೇಕು ಅಂತಾನೇ ಆಸೆ ಪಡುತ್ತಾರೆ ಮತ್ತು ಆರೋಗ್ಯಕರವಾಗಿ ಇರಬೇಕೆಂದು ಸಾಕಷ್ಟು ಕಷ್ಟ ಪಡುತ್ತಾರೆ ಆದರೆ ಒತ್ತಡ ಜತೆಯಲ್ಲಿ ಕೂತು ಕೂತು ಕೆಲಸ ಮಾಡಿ ಬೊಜ್ಜು ಶೇಖರಣೆಯಾಗಿ ಇರುತ್ತದೆ. ಈ ಬೊಜ್ಜಿನ ಸಮಸ್ಯೆ ಮುಂದಿನ ದಿನಗಳಲ್ಲಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಮೊದಲಿಗೆ ಮನೆಮದ್ದು ಏನು ಎಂಬುದನ್ನು ತಿಳಿದುಕೊಳ್ಳೋಣ ನಂತರ ಇದನ್ನು ಯಾರಲ ಸೇರಿಸಬಹುದು ಅನ್ನೋದನ್ನು ಕೂಡ ತಿಳಿಯೋಣ ನಂತರ ಇದರಿಂದ ಆಗುವ ಆರೋಗ್ಯಕರ ಲಾಭಗಳನ್ನು ಕೂಡ ತಿಳಿದುಕೊಳ್ಳೋಣ. ಮೊದಲಿಗೆ ಮನೆ ಮದ್ದು ಏನು ಅಂದರೆ ಇದಕ್ಕಾಗಿ ಬೇಕಾಗಿರುವುದು ವೀಳ್ಯೆದೆಲೆ ನಂತರ ಬೆಳ್ಳುಳ್ಳಿ ಎಸಳು. ನಿಮಗೆ ಬೇಕು ಅಂದರೆ ಕಪ್ಪು ತುಳಸಿ ಅನ್ನು ಕೂಡ ತೆಗೆದುಕೊಳ್ಳಬಹುದು. ಇದೀಗ ಕುಟ್ಟಾಣಿ ಯಲ್ಲಿ ಅಂದರೆ ಮನೆಯಲ್ಲಿ ಹಿರಿಯರಿದ್ದರೆ ಎಲೆ ಅಡಿಕೆಯನ್ನು ಹಾಕಿ ಕುಟ್ಟಿ ಕೊಳ್ಳುವುದಕ್ಕೆ ಕುಟ್ಟಾಣಿಯಂಥಾ ಇಟ್ಟುಕೊಂಡಿರುತ್ತಾರೆ ಇದನ್ನ ತೆಗೆದುಕೊಳ್ಳಿ ಅಥವಾ ಸಾಮಾನ್ಯವಾಗಿ ಮೆಣಸು ಕಾಳುಗಳನ್ನು ಜೀರಿಗೆಯನ್ನು ಕುಟ್ಟುವುದಕ್ಕೆ ಇಟ್ಟುಕೊಂಡಿರುವ ಕುಟ್ಟಾಣಿ ಕೂಡ ನಡೆಯುತ್ತದೆ.

ಇದೀಗ ಎರಡು ವಿಳ್ಳೆದೆಲೆ ಮೂರು ಬೆಳ್ಳುಳ್ಳಿ ಎಸಳನ್ನು ಹಾಕಿ ಚೆನ್ನಾಗಿ ಕುಟ್ಟಿ ಕೊಳ್ಳಬೇಕು. ಇದಕ್ಕೆ ತುಳಸಿ ಎಲೆಗಳನ್ನು ಹಾಕಿ ಚೆನ್ನಾಗಿ ಕುಟ್ಟಿಕೊಳ್ಳಿ. ಇದೀಗ ಕುಟ್ಟಿಕೊಂಡ ಈ ಮಿಶ್ರಣವನ್ನು ನೀವು ಸೇರಿಸಬೇಕಾಗುತ್ತದೆ ಇದರಿಂದಲೆ ಬೇಡದಿರುವ ಕೊಬ್ಬು ಕರಗುವುದು. ವಿಳ್ಳೆದೆಲೆ ಮಹತ್ವ ತಿಳಿದೇ ಇದೆ ಇದು ಸ್ವಲ್ಪ ಒಗರಾದರೂ ಆರೋಗ್ಯಕರ ಲಾಭವನ್ನು ತುಂಬ ಹೊಂದಿದೆ. ಬೆಳ್ಳುಳ್ಳಿ ಎಸಳು ಕೂಡ ಕೊಬ್ಬನ್ನು ಕರಗಿಸುವಲ್ಲಿ ಹೆಚ್ಚು ಪ್ರಯೋಜನಕಾರಿ ಆಗಿದ್ದು ತುಳಸಿ ಎಲೆ ಆರೋಗ್ಯಕ್ಕೆ ಪೋಷಣೆ ಮಾಡುತ್ತದೆ.

ಈ ಮಿಶ್ರಣವನ್ನು ನೀವು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು ಹೌದು ನೀವು ವಾಕ್ ಮಾಡಿ ವ್ಯಾಯಾಮ ಮಾಡಿ ಈ ಪರಿಹಾರವನ್ನು ಕೂಡ ಮಾಡಿಕೊಳ್ಳಬಹುದು ಆದರೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಬೊಜ್ಜು ಬೇಗ ಕರಗುತ್ತದೆ ಮತ್ತು ಸ್ವಲ್ಪ ದೇಹದ ಉಷ್ಣಾಂಶ ಹೆಚ್ಚಾದ ಹಾಗೆ ಅನಿಸಬಹುದು ಆದರೆ ಯಾವ ಅಡ್ಡಪರಿಣಾಮಗಳು ಕೂಡ ಆಗುವುದಿಲ್ಲ. ವೀಳ್ಯದೆಲೆ ಬೆಳ್ಳುಳ್ಳಿ ಮತ್ತು ತುಳಸಿ ಎಲೆಗಳು ಎಲ್ಲವೂ ಕೂಡ ಪ್ರಕೃತಿದತ್ತವಾಗಿ ದೊರೆಯುವುದು. ಆದಕಾರಣ ಇದರಿಂದ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಆಗುವ ಸಾಧ್ಯತೆಗಳು ಇರುವುದಿಲ್ಲ.

ಇದನ್ನು ಹದಿನೈದು ವರ್ಷ ಮೇಲ್ಪಟ್ಟ ಮಕ್ಕಳು ಮತ್ತು ಯಾರು ಬೇಕಾದರೂ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಈ ಮನೆಮದ್ದಿನಿಂದ ಬೊಜ್ಜು ಕರಗುತ್ತದೆ ಮತ್ತು ಮೂಳೆಗಳು ಕೂಡ ಬಲವಾಗಿರುತ್ತದೆ. ಈ ಬೊಜ್ಜನ್ನು ಕರಗಿಸುವ ಈ ಪರಿಹಾರ ತುಂಬಾ ಸುಲಭವಾಗಿರುತ್ತದೆ ಇದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೆ ಈ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತಿದೆ, ಇದಕ್ಕೆ ಕಾರಣಗಳೆಂದರೆ ಬೊಜ್ಜು. ಆದಕಾರಣ ಈ ಬೊಜ್ಜಿನ ಸಮಸ್ಯೆಗೆ ಈ ಮನೆಮದ್ದು ಉಪಯುಕ್ತಕಾರಿಯಾಗಿದೆ ಹೃದಯದ ಆರೋಗ್ಯವೂ ಕೂಡ ಹೆಚ್ಚುತ್ತದೆ.

san00037

Share
Published by
san00037

Recent Posts

Hanumantu : ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ನಿರ್ದಾರ ಮಾಡಿದ ಮನುಮಂತ !! ಕಾರಣ ಏನು ಗೊತ್ತ ..

Hanumantu ಅಚ್ಚರಿಯ ಟ್ವಿಸ್ಟ್‌ನಲ್ಲಿ, ವೈಲ್ಡ್ ಕಾರ್ಡ್ ಎಂಟ್ರಿ ಮತ್ತು ಬಿಗ್ ಬಾಸ್ ಕನ್ನಡ ಸೀಸನ್ 11 ರ ಹಾಲಿ ಹೌಸ್…

17 hours ago

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

3 days ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

3 days ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

3 days ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

3 days ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

4 days ago

This website uses cookies.