ನಮಸ್ಕಾರಗಳು ಪ್ರಿಯ ಓದುಗರೆ ಏಲಕ್ಕಿಯ ಸಹಾಯದಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಗೊತ್ತಾ ಹೌದು ಹಲವರಿಗೆ ತಾವು ದುಡಿದ ಹಣ ಎಷ್ಟು ಬೇಗ ಖರ್ಚಾಗಿ ಹೋಗುತ್ತಾ ಇದೆ ಅನ್ನುವ ಯೋಚನೆ ಕಾಡುತ್ತಾ ಇರುತ್ತದೆ ಅಂತಹವರಿಗಾಗಿ ಈ ಏಲಕ್ಕಿಯ ಪರಿಹಾರ ಬಹಳ ಉತ್ತಮವಾಗಿದೆ. ಹೌದು ಏಲಕ್ಕಿ ಇಂದ ಮಾಡುವ ಈ ತಂತ್ರದಿಂದ ಲಕ್ಷ್ಮೀದೇವಿಯ ಕೃಪೆಯನ್ನು ನೀವು ಪಡೆದುಕೊಳ್ಳುತ್ತೀರಾ ಹಾಗೆ ಲಕ್ಷ್ಮೀದೇವಿಯ ಅನುಗ್ರಹದಿಂದಾಗಿ ಜೀವನದಲ್ಲಿ ಯಾವ ಸಂಕಷ್ಟಗಳೆಲ್ಲಾ ಉತ್ತಮರಾಗಿ ಬದುಕಲು ನೆಮ್ಮದಿಯಾಗಿ ಬದುಕಲು ಈ ತಂತ್ರ ಪ್ರಯೋಜನಕಾರಿಯಾಗಿದೆ ಹಾಗಾದರೆ ಏಲಕ್ಕಿಯನ್ನು ಹೇಗೆ ಬಳಕೆ ಮಾಡಬೇಕು ಏಲಕ್ಕಿಯಿಂದ ಹೇಗೆ ತಂತ್ರವನ್ನ ಮಾಡಬೇಕು ತಿಳಿಯೋಣ ಬನ್ನಿ ಕೆಳಗಿನ ಲೇಖನದಲ್ಲಿ.
ಹೌದು ಏಲಕ್ಕಿ ತಂತ್ರ ಮಾಡಲು ಬಹಳ ಉಪಯುಕ್ತ ವಸ್ತುವಾಗಿದೆ ಈ ಏಲಕ್ಕಿಯನ್ನು ಹೇಗೆ ಬಳಕೆ ಮಾಡಬೇಕು ಅಂದರೆ ಏಲಕ್ಕಿಯನ್ನು ತೆಗೆದುಕೊಳ್ಳಬೇಕೋ ಈ ಏಲಕ್ಕಿಯನ್ನು ಲಕ್ಷ್ಮೀ ದೇವಿಯ ಆರಾಧನೆಯಲ್ಲಿ ಇಡಬೇಕು ಆದರೆ ಏಲಕ್ಕಿಯ ನೀಡುವುದರಲ್ಲಿಯೂ ಕೂಡ ವಿಧಾನವಿದೆ ಯಾಕೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ಏಲಕ್ಕಿಯನ್ನೇ ಬಳಕೆ ಮಾಡಬೇಕು ಬೇರೆ ಪದಾರ್ಥಗಳನ್ನು ಯಾಕೆ ಬಳಕೆ ಮಾಡಬಾರದು ಅಂದರೆ ನವಗ್ರಹಗಳಲ್ಲಿ ಶುಕ್ರನು ಹಣದ ಸಂಕೇತ ನಾಗಿರುತ್ತಾನೆ ಈ ಶುಕ್ರ ಗ್ರಹವು ರಾಶಿ ಕುಂಡಲಿಯಲ್ಲಿನ ಉತ್ತಮ ಮನೆಯಲ್ಲಿ ಇದ್ದರೆ ಮಾತ್ರ ನಾವು ಆರ್ಥಿಕವಾಗಿ ಬೆಳವಣಿಗೆ ಕಾಣಲು ಸಾಧ್ಯವಾಗುತ್ತದೆ. ಹಾಗಾಗಿ ನವಗ್ರಹ ಗಳಲ್ಲಿ ಒಂದಾಗಿರುವ ಶುಕ್ರಗ್ರಹಕ್ಕೆ ಏಲಕ್ಕಿ ಪ್ರಿಯವಾದದ್ದು ಆದ್ದರಿಂದ ಈ ಪರಿಹಾರ ಮಾಡುವುದಕ್ಕಾಗಿ ನಾವು ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಶುಕ್ರಗ್ರಹ ನಗೆ ಪ್ರಿಯವಾಗಿರುವ ಏಲಕ್ಕಿಯಿಂದ ತಂತ್ರವನ್ನ ಮಾಡ್ತೇವೆ.
ಈ ಪರಿಹಾರ ಮಾಡುವುದಕ್ಕೆ ಯಾವ ದಿನ ಪ್ರಶಸ್ತವಾದ ದಿನ ಅಂದರೆ ಅದು ಶುಕ್ರವಾರ. ಹೌದು ಶುಕ್ರವಾರದ ದಿನದಂದು ನೀವು ಈ ತಂತ್ರವನ್ನು ಪಾಲಿಸಬೇಕಿರುತ್ತದೆ ಶುಕ್ರವಾರ ಬೆಳಿಗ್ಗೇನೆ ಎದ್ದು ಅಂದರೆ ಸೂರ್ಯೋದಯದ ಸಮಯದಲ್ಲಿ ಸ್ನಾನಾದಿಗಳನ್ನು ಮುಗಿಸಬೇಕು ಸ್ನಾನವನ್ನು ಮಾಡುವ ಮುನ್ನ ಏಲಕ್ಕಿಪುಡಿಯನ್ನು ಚಿಟಕಿಯಷ್ಟು ಸ್ನಾನದ ನೀರಿಗೆ ಮಿಶ್ರಣ ಮಾಡಿ ಬಳಿಕ ಆ ನೀರಿನಿಂದ ನೀವು ಸ್ನಾನವನ್ನು ಮಾಡಿ ಕೊಳ್ಳಬೇಕು ತದನಂತರ ದೊಡ್ಡ ಏಲಕ್ಕಿಯನ್ನು ತೆಗೆದುಕೊಳ್ಳಬೇಕು ಇಷ್ಟು ಪ್ರಮಾಣದಲ್ಲಿ ಅಂದರೆ 5 ಏಲಕ್ಕಿಯ ತೆಗೆದುಕೊಳ್ಳಬೇಕು ಬಳಿಕ ಈ ಏಲಕ್ಕಿಗಳನ್ನು ಒಂದೊಂದಾಗಿಯೇ ಕೆಂಪು ದಾರದಿಂದ ಸುತ್ತಬೇಕು ಬಳಿಕ ಈ ಏಲಕ್ಕಿಗಳನ್ನು ಕೆಂಪುಬಟ್ಟೆ ಯೊಂದರ ಮೇಲೆ ಇರಿಸಿ ಗಂಟು ಕಟ್ಟಬೇಕು.
ಗಂಟು ಕಟ್ಟಿದ ಬಳಿಕ ಈ ಕೆಂಪು ವಸ್ತ್ರವನ್ನು ಪೂಜೆಯನ್ನು ಮಾಡಬೇಕು ಹೌದು ಈ ತಂತ್ರವನ್ನು ಯಾವಾಗ ಮಾಡಬೇಕು ಅಂದರೆ ಮನೆ ದೇವರ ಆರಾಧನೆ ಮಾಡಿದ ಮೇಲೆ ಈ ತಂತ್ರವನ್ನು ಪಾಲಿಸಬೇಕು ಲಕ್ಷ್ಮೀ ದೇವಿಯ ಆರಾಧನೆ ಹೀಗೆ ಮಾಡ್ತೀರಾ ಹಾಗೆ ತುಪ್ಪದ ದೀಪ ಹಚ್ಚಿ ಈ ಕೆಂಪು ಗಂಟಿಗೆ ದೀಪವನ್ನು ಧೂಪವನ್ನು ತೋರಿ ಪೂಜೆಯನ್ನು ಮಾಡಬೇಕು ಬಳಿಕ ಈ ಕೆಂಪು ಗಂಟಿಗೆ ಸ್ವಲ್ಪ ಶ್ರೀಗಂಧವನ್ನು ಲೇಪ ಮಾಡಿ ಅದನ್ನು ಹಣ ಇಡುವ ಸ್ಥಳದಲ್ಲಿ ಇರಿಸಿ ಪ್ರತಿ ಶುಕ್ರವಾರದಂದು ಈ ಗಂಟೆಗೆ ಪೂಜೆಯನ್ನು ಮಾಡಬೇಕು.
ಈ ಪರಿಹಾರದಿಂದ ನೀವು ಆರ್ಥಿಕವಾಗಿ ಬಳಲುತ್ತಿದ್ದರೆ ಅಥವಾ ನಿಮ್ಮ ರಾಶಿ ಕುಂಡಲಿಯಲ್ಲಿನ ಶುಕ್ರನು ಶತ್ರುಸ್ಥಾನದಲ್ಲಿ ಕೊಡದಿದ್ದರೆ ಇದರಿಂದ ನಿಮ್ಮ ಗ್ರಹಚಾರ ಕೆಟ್ಟಿದ್ದರೆ ಆ ಸಮಸ್ಯೆಗಳೆಲ್ಲ ಕಷ್ಟಗಳೆಲ್ಲ ದೂರವಾಗಿ ಒಳ್ಳೆಯ ಫಲವನ್ನೂ ಪಡೆದುಕೊಳ್ಳುತ್ತೀರಾ. ಈ ಸರಳ ಪರಿಹಾರವನ್ನು ಪಾಲಿಸಿ ತಾಯಿ ಅನುಗ್ರಹಕ್ಕೆ ಪಾತ್ರರಾಗಿ ಶುಕ್ರ ಗ್ರಹದ ಕೃಪೆಯನ್ನು ಪಡೆದುಕೊಳ್ಳಿ. ಹೌದು ಈ ಸರಳ ಪರಿಹಾರವನ್ನು ಥಳಿಸಿದ ನಂತರ ಪ್ರತಿ ಶುಕ್ರವಾರ ಕೆಂಪು ಗಂಟನ್ನು ತೆಗೆದು ಲಕ್ಷ್ಮೀ ದೇವಿಯ ಮುಂದೆ ಇರಿಸಿ ಪೂಜೆಯನ್ನು ಮಾಡಿ ಮತ್ತೆ ಆ ಗಂಟನ್ನು ಹಣ ಇಡುವ ಸ್ಥಳದಲ್ಲಿ ಇಡಬೇಕು ಟೀಕೆ ಮಾಡಿ ಶುಕ್ರಗ್ರಹದ ಕೃಪೆಗೆ ಪಾತ್ರರಾಗಿ ಧನ್ಯವಾದ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.