ಈ ಒಂದು ವಿಶೇಷ ಬೇರನ್ನ ನಿಮ್ಮ ಮನೆಯಲ್ಲಿ ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ನೀವೆಂದು ಕಾಣದಂತಹ ಹಣವನ್ನ ನೋಡುತೀರಾ… ಅಷ್ಟಕ್ಕೂ ಆ ಬೇರು ಯಾವುದು ನೋಡಿ ….

ನಮಸ್ಕಾರಗಳು ಪ್ರಿಯ ಓದುಗರೆ ಈ ಕೆಲವೊಂದು ಬೇರು ನಿಮ್ಮ ಮನೆಯಲ್ಲೇನಾದರೂ ಇದ್ದರೆ ಇದರಿಂದ ಆಗುವ ಬದಲಾವಣೆಯೇನು ಗೊತ್ತಾ ನಿಜಕ್ಕೂ ಈ ಬೇರಿನ ಮಹತ್ವ ತಿಳಿದಾಗ ಖಂಡಿತ ನಿಮಗೆ ಬಹಳ ಸಂತಸವಾಗುತ್ತದೆ ಹಾಗೆ ಇದರ ಪ್ರಯೋಜನ ನೀವು ಕೂಡಾ ತಿಳಿಯಲೇ ಬೇಕು ಹಾಗಾಗಿ ಈ ಲೇಖನವನ್ನು ನೀವು ಕೂಡ ಸಂಪೂರ್ಣವಾಗಿ ತಿಳಿರಿ ಯಾವ ಕೆಲವೊಂದು ಬೇರನ್ನು ಎಲ್ಲಿಡುವುದರಿಂದ ನಿಮಗೆ ಸಂಪೂರ್ಣ ಅದೃಷ್ಟ ದೊರೆಯುತ್ತದೆ ಎಂಬುದನ್ನು ಹೇಳುತ್ತೇವೆ ಹಾಗಾದರೆ ಬನ್ನಿ ಲೇಖನವನ್ನ ಶುರು ಮಾಡೋಣ.

ಎಲ್ಲರಿಗೂ ಕೂಡ ಮನೆಯಲ್ಲಿರುವವರು ಮನೆ ಸದಸ್ಯರು ಚೆನ್ನಾಗಿರಬೇಕು ಆರೋಗ್ಯಕರವಾಗಿರಬೇಕು ಜೀವನದಲ್ಲಿ ನೆಮ್ಮದಿಯಿಂದ ಇರಬೇಕು ಅನ್ನುವ ಆಸೆ ಆಕಾಂಕ್ಷೆಗಳು ಎಲ್ಲರಿಗೂ ಇರುತ್ತದೆ ಹಾಗೆ ನೀವೇನಾದರೂ ಈ ಬೇರನ್ನು ತಂದು ರಾಮ ಸೀತೆ ಎಂದು ಭಾವಿಸಿಕೊಂಡು ಪೂಜಿಸಿಕೊಂಡು ಬಂದರೆ ಈ ಬೇರನ್ನು ಮನೆಯಲ್ಲಿ ಇಟ್ಟರೆ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ ದುಷ್ಟ ಶಕ್ತಿಯ ಪ್ರಭಾವವು ಕೂಡ ಕಡಿಮೆಯಾಗುತ್ತದೆ ಹೌದು ಮನೆಯಲ್ಲಿ ಕೆಲವೊಂದು ದುಷ್ಟ ಶಕ್ತಿ ಅಥವಾ ಜನರ ದೃಷ್ಟಿ ಇದ್ದರೆ ಅಂತಹ ಮನೆಗೆ ಏರಿಕೆಯಾಗುವುದಿಲ್ಲ ಕೆಲವರ ಶಾಪ ಆಗಲಿ ಕೆಲವರ ಕಣ್ಣು ದೃಷ್ಟಿಯಾಗಲಿ ಒಬ್ಬ ಮನುಷ್ಯನನ್ನು ಎಷ್ಟು ಕೆಳಮಟ್ಟಕ್ಕೆ ತರುತ್ತದೆ ಅಂದರೆ ಅದು ಊಹೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂತಹ ಕೋಟ್ಯಾದೀಶ್ವರನೂ ಆಗಲಿ ಬಡತನಕ್ಕೆ ಬಂದು ಹಿಡಿದುಬಿಡುತ್ತಾನೆ ಹಾಗೆ ಕೆಲವು ಜನರ ದೃಷ್ಟಿ ಯ ಪ್ರಭಾವ ಮನುಷ್ಯನ ಮೇಲೆ ಆಗುತ್ತದೆ ಮನೆಯ ಮೇಲೆ ಆಗುತ್ತದೆ.

ಹಾಗಾಗಿ ನೀವು ಕೂಡ ಈ ಬೇರನ್ನು ಮನೆಗೆ ತಂದು ಇಡೀ ಖಂಡಿತಾ ಇದರ ಪ್ರಭಾವ ಇದರ ಶಕ್ತಿ ನಿಮ್ಮ ಮನೆಯಲ್ಲಿ ಎಷ್ಟು ಬದಲಾವಣೆಯನ್ನು ಮಾಡುತ್ತದೆ ಎಂಬುದನ್ನು ತಿಳಿಯೋಣ ಹಾಗಾದರೆ ಆ ಬೇರು ಯಾವುದು ಗೊತ್ತಾ ಆ ಶಕ್ತಿಶಾಲಿ ಬೇರು ಯಾವುದು ಗೊತ್ತಾ ಅದೇ ರಾಮಫಲ ಗಿಡ ಮತ್ತು ಸೀತಾಫಲ ಗಿಡದ ಬೇರು. ಹೌದು ಸ್ನೇಹಿತರೆ ಈ ಗಿಡದ ಹಣ್ಣುಗಳ ಬಗ್ಗೆ ಮಾತ್ರ ನಿಮಗೆ ಗೊತ್ತಿರುತ್ತದೆ ಆದರೆ ಈ ಗಿಡದ ಬೇರನ್ನು ನೀವು ಮನೆಗೆ ತಂದು ನಿಮ್ಮ ಮನೆಯ ಯಾವುದಾದರೂ ಭಾಗದಲ್ಲಿ ಇರಿಸಿ ಆದರೆ ಅದು ಲಿವಿಂಗ್ ರೂಮ್ ಅಥವಾ ದೇವರಮನೆ ಆಗಿರಬೇಕು ಇದರಿಂದ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ.

ಮತ್ತೊಂದು ಯಾವ ಗಿಡದ ಬೇರನ್ನು ಇಡಬೇಕು ಗೊತ್ತಾ ಉಮ್ಮತ್ತಿ ಗಿಡ ಹೌದು ಈ ಗಿಡದ ಬೇರು ನಿಮಗೆ ಸಿಕ್ಕರೆ ಮನೆಯಲ್ಲಿ ಒಂದೆಡೆ ಪಾರ್ಟಿಗೆ ಮಣ್ಣನ್ನು ಹಾಕಿ ಆ ಮಣ್ಣಿನ ಒಳಗೆ ಆ ಉಮ್ಮತ್ತಿ ಗಿಡದ ಬೇರನ್ನು ಇರಿಸಿ ಇದರಿಂದ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಬಹಳ ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ. ಹೌದು ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಒಳ್ಳೆಯ ಕಾರ್ಯವನ್ನು ಮನೆಯಲ್ಲಿ ಮಾಡಲು ಸಾಧ್ಯವೇ ಆಗುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ನೀವು ಈ ಪರಿಹಾರವನ್ನು ಮಾಡಿಕೊಳ್ಳಬೇಕು ಅಂದರೆ ಉಮ್ಮತ್ತಿ ಗಿಡದ ಅಥವಾ ರಾಮಫಲ ಸೀತಾಫಲ ಗಿಡದ ಬೇರನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಯಾವುದೇ ತರದ ಕೆಟ್ಟ ಘಟನೆಗಳು ನಡೆಯುವುದಿಲ್ಲ ಆದರೆ ನಿಮ್ಮ ಮುಂದೆ ನಡೆಯುವ ಹಲವು ಕೆಟ್ಟ ಘಟನೆಗಳಿಗೆ ಪರಿಹಾರವನ್ನು ಈ ರೀತಿ ಪಡೆದುಕೊಳ್ಳಬಹುದು.

ಈ ಚಿಕ್ಕ ಬೇರು ದೊಡ್ಡ ಪ್ರಭಾವವನ್ನು ಬೀರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುತ್ತದೆ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ತೆಗೆದುಹಾಕಲು ಸಹಕರಿಸುತ್ತದೆ. ಇದರ ಪ್ರಭಾವದ ಕುರಿತು ನೀವು ಕೂಡ ತಿಳಿಯಬೇಕೆಂದರೆ ಒಮ್ಮೆ ಈ ಮರದ ಈ ಗಿಡದ ಬೇರನ್ನು ಮನೆಗೆ ತಂದು ಇಟ್ಟುಕೊಳ್ಳಿ ಖಂಡಿತ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

2 weeks ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

2 weeks ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

2 weeks ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.