ಜೀವನದಲ್ಲಿ ನಾವು ನೂರು ರೂಪಾಯಿ ಇಂದ ಅದು ಲಕ್ಷ ಕೋಟಿ ರೂಪಾಯಿ ಆಗುವ ಹಾಗೆ ನಾವು ಜೀವನದಲ್ಲಿ ಬೆಳೆದರೆ ಅದನ್ನು ಎಲ್ಲರೂ ನೋಡಿ ಖುಷಿ ಪಡುತ್ತಾರೆ, ಆದರೆ ಯಾವಾಗ ನಾವು ಲಕ್ಷ ಕೋಟಿ ದುಡಿಯುವ ತರುತ್ತೇವೆ, ಆದರೆ ಯಾವಾಗ ನಾವು ಅಷ್ಟು ಎತ್ತರದ ಮಟ್ಟಕ್ಕೆ ಇದ್ದವರು ಇದ್ದಕ್ಕಿದ್ದ ಹಾಗೆ ನೂರು ರೂಪಾಯಿಯ ಮಟ್ಟಕ್ಕೆ ಬಂದಾಗ ಅದು ನಮ್ಮ ದುರಾದೃಷ್ಟ ಆಗಿರುತ್ತೆ ಹೌದು ಅದಕ್ಕೆ ನಮ್ಮ ನಿರ್ಲಕ್ಷ್ಯತನವೇ ಕಾರಣವಾಗಿರುತ್ತದೆ. ಜೀವನದಲ್ಲಿ ಸಮಸ್ಯೆಗಳು ಯಾವಾಗ ಹೇಗೆ ಬಂದು ಬಿಡುತ್ತದೆ ಅಂತ ಗೊತ್ತಾಗೋದಿಲ್ಲ ನೋಡಿ. ಆದರೆ ಕಷ್ಟ ಬಂದಾಗ ನಾವು ಆ ಕಷ್ಟಕ್ಕೆ ಹೊಂದಿಕೊಳ್ಳದೆ ಇರಲು ಸಮಯ ಬಿಡುವುದಿಲ್ಲ ನಾವು ಆ ಕಷ್ಟಕ್ಕೆ ಹೊಂದಿಕೊಳ್ಳಲೇಬೇಕು ಕಷ್ಟವನ್ನು ಎದುರಿಸಲೇಬೇಕು ಕಷ್ಟಗಳೆಲ್ಲಾ ದನ ಕಲಿಸಿಬಿಡುತ್ತದೆ ಸಮಯ ಪ್ರಜ್ಞೆಯೇ ಎಲ್ಲದಕ್ಕೂ ಹೇಗೆ ಹೊಂದಿಕೊಳ್ಳೋದು ಅಂತ ಆದರೆ ಈ ಕಷ್ಟವನ್ನು ತಡೆಯಲು ಸಾಧ್ಯವಾಗದೆ ಇನ್ನೂ ಕೆಲವರು ತಪ್ಪು ನಿರ್ಧಾರಗಳನ್ನೂ ತೆಗೆದುಕೊಂಡು ಬಿಡುತ್ತಾರೆ.
ಹೀಗಿರುವಾಗ ಕಷ್ಟಗಳು ಬಂದಾಗ ನಾವು ಹೆದರದೆ ಪರಿಹಾರಗಳನ್ನು ಮಾಡಿಕೊಳ್ಳುತ್ತವೆ ಆದರೆ ಇವತ್ತಿನ ಮಾಹಿತಿಯಲ್ಲಿ ನಿಮಗೆ ವಿಶೇಷವಾದ ಮಾಹಿತಿಯನ್ನ ತಿಳಿಸಿಕೊಡುತ್ತಿದ್ದೇವೆ ಅದೇನೆಂದರೆ ನೀವು ಲಕ್ಷಾಧಿಪತಿಗಳಾಗಿರುತ್ತೀರ ಬಹಳಷ್ಟು ಜನರಿಗೆ ಊಟ ಹಾಕುವಂತೆ ಸಾಮರ್ಥ್ಯವನ್ನು ಕೂಡ ನೀವು ಹೊಂದಿರುತ್ತೇನೆ ಆದರೆ ಇದ್ದಕ್ಕಿದ್ದ ಹಾಗೆ ಬಡತನದ ಹಾದಿಗೆ ನೀವು ಇಳಿದಾಗ ಏನು ಮಾಡೋದು ಅಂತ ಗೊತ್ತಾಗುವುದಿಲ್ಲ ಈ ಪರಿಸ್ಥಿತಿಗೆ ನಾವು ಯಾಕೆ ಇಳಿದಿದ್ದೇವೆ ಅನ್ನೋದು ಗೊತ್ತಾಗುವುದಿಲ್ಲ ನೋಡಿ ಅಷ್ಟು ಸಮಸ್ಯೆಗಳು ಕಷ್ಟಗಳು ಜೀವನದಲ್ಲಿ ಬಂದು ಬಿಡುತ್ತದೆ ಅದಕ್ಕಾಗಿ ಕೆಲವೊಂದು ಪರಿಹಾರಗಳನ್ನು ಯಾವುದೂ ಕೂಡಾ ನಮಗೆ ಕೈ ಹಿಡಿಯುತ್ತಾ ಇರುವುದಿಲ್ಲ ಕೊನೆಗೆ ದೇವರ ಮೊರೆ ಕೂಡ ಹೋಗ್ತೇವೆ.
ಹೌದು ಸಮಸ್ಯೆ ಬಂದಾಗ ನಾವು ದೇವರ ಮೊರೆ ಹೋಗುವುದು ಸಹಜ ಪ್ರತಿಯೊಬ್ಬರು ಕೂಡ ಹೀಗೆ ಮಾಡುವುದು ಹಾಗಾಗಿ ಈ ದಿನದ ಲೇಖನದಲ್ಲಿ ನಾವು ವಿಶೇಷ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತಿದ್ದೇವೆ ಅದೇನೆಂದರೆ ಈ ಪುಣ್ಯಕ್ಷೇತ್ರಕ್ಕೆ ಈ ವಿಶೇಷ ಕ್ಷೇತ್ರಕ್ಕೆ ನೀವು ಹೋಗಿ ಇಲ್ಲಿರುವ ಪುಣ್ಯ ನದಿಯಲ್ಲಿ ಮಿಂದು ತಾಯಿಯಲ್ಲಿ ಸಂಕಲ್ಪ ಮಾಡಿಕೊಂಡಿದ್ದೇ ಆದಲ್ಲಿ ನೀವು ಜೀವನದಲ್ಲಿ ಯಾವ ಮಟ್ಟದಲ್ಲಿದ್ದಿರಿ ಆ ಮಟ್ಟಕ್ಕೆ ಮತ್ತೆ ನೀವು ಬೆಳೆಯಲು ಸಾಧ್ಯವಾಗುತ್ತದೆ ಒಬ್ಬರಿಗೆ ದಾನ ನೀಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತದೆ ಆದರೆ ನಾವೇ ದಾನ ಪಡೆದು ತಿನ್ನುವ ಸ್ಥಿತಿಗೆ ಬಂದಿದ್ದೇವೆ ಅನ್ನುವುದಾದರೆ ನಾವು ತಿಳಿಸುವ ಈ ಪುಣ್ಯ ಕ್ಷೇತ್ರಕ್ಕೆ ಹೋಗಿ 21 ದಿನಗಳ ಕಾಲ ದೇವರಿಗೆ ಸಂಕಲ್ಪ ಮಾಡಿ ಬ್ರಾಹ್ಮೀಮುಹೂರ್ತದಲ್ಲಿ ಎದ್ದು ತಾಯಿಗೆ ಸೇವೆ ಮಾಡಬೇಕು ಇದರಿಂದ ಖಂಡಿತಾ ನಿಮ್ಮ ಸಮಸ್ಯೆಗಳೆಲ್ಲ ದೂರವಾಗುತ್ತೆ ಹೌದು ಇಂಥದ್ದೊಂದು ನಂಬಿಕೆ ಈ ಕ್ಷೇತ್ರದಲ್ಲಿ ನಡೆದುಕೊಂಡು ಬಂದಿದೆ.
ಈ ಕ್ಷೇತ್ರ ಯಾವುದು ಅಂದರೆ ಶ್ರೀ ವಿಷ್ಣುದೇವಾ ಶ್ರೀನಿವಾಸನಾಗಿ ಭೂಮಿಗೆ ಬಂದಾಗ ತನ್ನ ಗದೆಯಿಂದ ನಿರ್ಮಾಣಮಾಡಿದ ಪುಣ್ಯಕ್ಷೇತ್ರವಿದೆ ಇಲ್ಲಿ ಪುಣ್ಯ ಸರೋವರವಿದೆ. ಅದರ ಹೆಸರು ಪದ್ಮಸರೋವರದ ಆ ಕ್ಷೇತ್ರವನ್ನು ಪದ್ಮಾ ಕ್ಷೇತ್ರ ಎಂದು ಕರೆಯುತ್ತಾರೆ ನೀವು ತಿರುಮಲಕ್ಕೆ ಹೋಗಿ ಬರುವಾಗ ನಿಮಗೆ ಈ ಕ್ಷೇತ್ರ ಸಿಗುತ್ತದೆ ಆಗ ನೀವು ಈ ಕ್ಷೇತ್ರಕ್ಕೆ ಹೋಗಿ ನೀವು ಅಲ್ಲಿ ತಾಯಿಯ ದರ್ಶನ ಪಡೆದು ಇಪ್ಪತ್ತೊಂದು ದಿನಗಳ ಕಾಲ ತಾಯಿಯ ಸೇವೆ ಮಾಡಿ ಬರಬೇಕು ಇದರಿಂದ ನೀವು ಕಳೆದುಕೊಂಡಿರುವ ಕೀರ್ತಿ ಸಂಪತ್ತು ನಿಮಗೆ ಮತ್ತೆ ಸಿಗುತ್ತದೆ.
ಹೌದು ಈ ಪುಣ್ಯಕ್ಷೇತ್ರದ ಉಲ್ಲೇಖವು ಲಿಂಗ ಪುರಾಣ ಪದ್ಮಪುರಾಣ ಮತ್ತು ನಾಗ ಪುರಾಣಗಳಲ್ಲಿಯೂ ಕೂಡ ಇದೆ. ಹಾಗಾಗಿ ಈ ಪುಣ್ಯಕ್ಷೇತ್ರಕ್ಕೆ ನೀವು ಕೂಡ ಭೇಟಿ ನೀಡಿ ತಾಯಿಯ ಆಶೀರ್ವಾದ ಅನುಗ್ರಹ ಪಡೆದು ಬನ್ನಿ ನಿಮ್ಮ ಜೀವನದಲ್ಲಿ ಕಳೆದುಕೊಂಡ ಸಂಪತ್ತನ್ನ ಮತ್ತೆ ನೀವು ಪಡೆದುಕೊಳ್ಳಲು ಸಾಧ್ಯ ಹಾಗೆ ನೀವು ನಿಮ್ಮ ಜೀವನದಲ್ಲಿ ಇದನೆಲ್ಲ ಪಡೆದುಕೊಳ್ಳುವುದಕ್ಕೆ ಅಷ್ಟೆ ಶ್ರಮವನ್ನ ಹಾಕಬೇಕು ದೇವರ ಅನುಗ್ರಹದ ಜೊತೆ ನಮ್ಮ ಶ್ರಮವೂ ಇದ್ದರೆ ಮತ್ತೆ ನಾವು ಜೀವನದಲ್ಲಿ ಅದೇ ಮಟ್ಟಕ್ಕೆ ಏರಲು ಸಾಧ್ಯ ನೋಡಿ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.