ಅರೋಗ್ಯ

ಈ ಗೆಡ್ಡೆಯನ್ನ ತಿನ್ನುವುದರಿಂದ ನಿಮ್ಮ ದೇಹದಲ್ಲಿ ಕೀಲು ನೋವು , ಕಿಡ್ನಿ ಸಮಸ್ಸೆ ಎಂದೆದಿಗೂ ಬರೋದೇ ಇಲ್ಲ …

ಅಂದಿನ ಕಾಲದಲ್ಲಿ ಋುಷಿ ಮುನಿಗಳ ಆರೋಗ್ಯ ವೃದ್ಧಿಗಾಗಿ ಅಥವಾ ಅವರ ಹಸಿವು ನೀಗಿಸುವುದಕ್ಕಾಗಿ ಅವರು ಪಾಲಿಸುತ್ತಿದ್ದ ಆಹಾರ ಪದ್ದತಿ ಹೇಗಿರುತ್ತಿತ್ತು ಒಮ್ಮೆ ಯೋಚಿಸಿ ಹೌದು ನಿಮ್ಮ ಆರೋಗ್ಯ ವೃದ್ಧಿ ಆಗಬೇಕೆಂದರು ಸಹ ಋಷಿಮುನಿಗಳು ಪಾಲಿಸುತ್ತಿದ್ದ ಅದೊಂದು ಆಹಾರ ಪದ್ಧತಿಯ ಬಗ್ಗೆ ತಿಳಿದು ಅದನ್ನು ಸಾಧ್ಯವಾದಷ್ಟು ನಿಮ್ಮ ಜೀವನದಲ್ಲಿ ರೂಢಿಸಿಕೊಂಡು ಬನ್ನಿ ಹೌದು ನಾವು ಮಾತನಾಡುತ್ತಿರುವುದು ಋಷಿಮುನಿಗಳು ಸೇರಿಸುತ್ತಿದ್ದ ಗೆಡ್ಡೆಗೆಣಸುಗಳ ಬಗ್ಗೆ.

ಗೆಡ್ಡೆ ಗೆಣಸು ಅಂದ ಕೂಡಲೇ ಕೆಲವರು ಮುಖ ಮಾಡಿರುತ್ತಾರೆ ಆದರೆ ನೀವು ಈ ರೀತಿ ಈ ಪದಾರ್ಥದ ಹೆಸರು ಕೇಳಿದಾಗ ಮುಖ ಮುರಿದರೆ ಖಂಡಿತ ನಿಮ್ಮ ಆರೋಗ್ಯಕ್ಕೆ ಇದರಿಂದ ದೊರೆಯಬಹುದಾದ ಸಾಕಷ್ಟು ಆರೋಗ್ಯಕರ ಪ್ರಯೋಜನಗಳು ಖಂಡಿತವಾಗಿಯು ದೊರೆಯುವುದಿಲ್ಲ.

ಹೌದು ಯಾಕೆ ಈ ರೀತಿ ಹೇಳುತ್ತಿದ್ದೇವೆ ಅಂತ ಅಂದುಕೊಳ್ಳುತ್ತಿದ್ದೀರಾ ನಾವು ಈ ದಿನ ಮಾತನಾಡಲು ಹೊರಟಿರುವುದೇ ಈ ಗೆಣಸಿನ ಬಗ್ಗೆ, ನಿಮಗೆ ಹೆಚ್ಚಿನ ಮಾಹಿತಿಯನ್ನ ತಿಳಿಸಿಕೊಡುವುದಕ್ಕಾಗಿ ಹಾಗಾಗಿ ಇಂದಿನ ಈ ಲೇಖನವನ್ನ ಸಂಪೂರ್ಣವಾಗಿ ತಿಳಿದು ನಿಮ್ಮ ಆರೋಗ್ಯ ವೃದ್ಧಿಯಲ್ಲಿ ಈಗಿನ ಶೋ ಹೇಗೆ ಪಾತ್ರ ವಹಿಸುತ್ತದೆ ಎಂಬುದನ್ನು ತಿಳಿಯೋಣ ಬನ್ನಿ ಇಂದಿನ ಈ ಲೇಖನಿಯಲ್ಲಿ.

ನಿಮಗೂ ಸಹ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು ಆರೋಗ್ಯ ವೃದ್ಧಿಸಿಕೊಳ್ಳಬೇಕು ಅಂತ ಇದ್ದಲ್ಲಿ ಈ ಲೇಖನವನ್ನ ತಿಳಿದು ನಿಮ್ಮ ಆರೋಗ್ಯ ವೃದ್ಧಿಗೆ ಈ ಗೆಣಸಿನ ಸೇವನೆ ಮಾಡಿ.ಹೌದು ಈ ಗೆಣಸನ್ನ ಬೇಯಿಸಿ ತಿನ್ನುತ್ತಾರೆ ಆದರೆ ಹಸಿಯಾಗಿ ತಿನ್ನುವುದು ಅಷ್ಟೊಂದು ಉತ್ತಮವಾಗಿರುವುದಿಲ್ಲ ಏಕೆಂದರೆ ಹೊಟ್ಟೆ ಹಿಡಿಯುವ ಸಾಧ್ಯತೆ ಇರುತ್ತದೆ ಹಾಗಾಗಿ ಇದನ್ನು ಬೇಯಿಸಿ ಮೇಲಿನ ಸಿಪ್ಪೆಯನ್ನು ತೆಗೆದು ಅದರ ಒಳಭಾಗವನ್ನು ತಿನ್ನಬೇಕಾಗುತ್ತದೆ ಇದರಲ್ಲಿ ಹೆಚ್ಚಿನ ಫೈಬರ್ ವಿಟಮಿನ್ ಎ ಜೀವಸತ್ವ ಐರನ್ ಮತ್ತು ಕ್ಯಾಲ್ಶಿಯಂ ಹೇರಳವಾಗಿ ಇರುತ್ತದೆ.

ಈ ಅಂಶಗಳು ಆರೋಗ್ಯಕ್ಕೆ ಅತ್ಯವಶ್ಯಕವಾಗಿರುತ್ತದೆ ಕ್ಯಾಲ್ಷಿಯಂ ಮತ್ತು ಐರನ್ ಅಂಶ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯವಾಗಿ ಬೇಕಾಗಿರುವಂತಹ ಖನಿಜಾಂಶಗಳಾಗಿವೆ.ವಿಟಮಿನ್ ಎ ಜೀವಸತ್ವ ಸಹ ಮನುಷ್ಯನ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗಿರುವ ಜೀವಸತ್ವ ಹಾಗಾಗಿ ಈ ಪೋಷಕಾಂಶಗಳನ್ನು ಹೊಂದಿರತಕ್ಕಂತಹ ಗೆಣಸನ್ನು ನಿಯಮಿತವಾಗಿ ತಿನ್ನುತ್ತ ಬನ್ನಿ ವಾರಕ್ಕೆ ಒಮ್ಮೆಯಾದರೂ ಈ ಗೆಣಸನ್ನು ತಿನ್ನುವುದರಿಂದ ಇದರ ಸಂಪೂರ್ಣ ಆರೋಗ್ಯಕರ ಪ್ರಯೋಜನಗಳು ಲಾಭಗಳು ನಿಮಗೆ ದೊರೆಯುತ್ತದೆ.

ಇದರಲ್ಲಿ ಫೈಬರ್ ಅಂಶ ಕೂಡ ಇರುವುದರಿಂದ ಜೀರ್ಣಶಕ್ತಿ ಉತ್ತಮವಾಗಿ ನಡೆಯುತ್ತದೆ ಮತ್ತು ಯಾವುದೇ ತರದ ಕರುಳು ಸಂಬಂಧಿ ಸಮಸ್ಯೆಗಳು ಹೊಟ್ಟೆ ಸಂಬಂಧಿ ಸಮಸ್ಯೆಗಳು ಬರುವುದಿಲ್ಲ ಮತ್ತು ತೂಕ ಕೂಡ ಇಳಿಕೆ ಆಗುತ್ತದೆ ಯಾಕೆಂದರೆ ಬೆಳೆಸುವಲ್ಲಿ ಅಧಿಕವಾದ ಫೈಬರ್ ಅಂಶ ಇರುವುದರಿಂದ.

ಈ ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿರುವ ಗೆಣಸನ್ನ ನೀವೂ ಸಹ ತಿನ್ನಬಹುದು ಇದರಿಂದ ಹಲವು ಖಾದ್ಯಗಳನ್ನು ಕೂಡಾ ತಯಾರಿಸುತ್ತಾರೆ ಆದರೆ ಇದು ಕೇವಲ ಬೇಯಿಸಿ ತಿಂದರೆ ಸಾಕು ಇದರ ಆರೋಗ್ಯಕರ ಲಾಭಗಳು ನಿಮಗೆ ಉತ್ತಮವಾಗಿ ದೊರೆಯುತ್ತೆ.

ಮುಖ್ಯವಾಗಿ ಮಹಿಳೆಯರಿಗೆ ಕ್ಯಾಲ್ಸಿಯಂ ಕೊರತೆ ಮತ್ತು ಕಬ್ಬಿಣದ ಅಂಶದ ಕೊರತೆ ಇರುತ್ತದೆ ಯಾಕೆಂದರೆ ಹೆಣ್ಣುಮಕ್ಕಳು ಋತುಸ್ರಾವದ ಆಗುವುದರಿಂದ ಈ ಕಬ್ಬಿಣದ ಅಂಶದ ಕೊರತೆ ಉಂಟಾಗುತ್ತದೆ.ಹಾಗಾಗಿ ಮಹಿಳೆಯರು ತಪ್ಪದೇ ಈ ಗೆಣಸಿನ ಸೇವನೆ ಮಾಡುತ್ತಾ ಬನ್ನಿ ಇದರಿಂದ ದೇಹಕ್ಕೆ ಕಬ್ಬಿಣದ ಅಂಶ ದೊರೆತು ಅನಿಮಿಯಾದಂತಹ ಸದಸ್ಯ ದೂರವಾಗುತ್ತೆ ಜೊತೆಗೆ ಮಕ್ಕಳಿಗೂ ಕೂಡ ಈ ಗೆಣಸನ್ನ ತಿನ್ನಲು ನೀಡಿ ಆರೋಗ್ಯ ಬಹಳ ಉತ್ತಮವಾಗಿರುತ್ತೆ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

17 hours ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

17 hours ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

20 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

20 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

20 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.