ಈ ಚಿಕ್ಕ ವಸ್ತುವನ್ನ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ತಿರುಗೋದ್ರಿಂದ ಕೆಲವೇ ದಿನಗಳಲ್ಲಿ ನಿಮ್ಮ ಅದೃಷ್ಟ ತುಂಬಾ ಬದಲಾಗುತ್ತದೆ… ಅಷ್ಟಕ್ಕೂ ಏನು ಇಟ್ಟುಕೊಳ್ಳಬೇಕು ಗೊತ್ತ ..

357

ನಮಸ್ಕಾರ ಓದುಗರೇ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಸಂಪ್ರದಾಯಗಳಲ್ಲಿ ನಾವು ತಿಳಿದುಕೊಳ್ಳಬೇಕಿರುವುದು ಬಹಳಷ್ಟು ಇದೆ ಹಾಗೂ ನಮ್ಮಲ್ಲಿ ಕೆಲವರು ಕೆಲವು ನಂಬಿಕೆಗಳನ್ನ ನಂಬುತ್ತಾರೆ ಆದರೆ ಪಾಲಿಸುವುದಿಲ್ಲ ಕೆಲವರು ಮೂಢನಂಬಿಕೆಯನ್ನು ಕೂಡ ನಮ್ಮ ಆದ್ಯತೆ ಎಂದು ಪಾಲಿಸುತ್ತಾ ಇರುತ್ತಾರೆ. ಆದರೆ ನಂಬಿಕೆಗಳನ್ನು ನಾವು ನಂಬುವಾಗ ನಮ್ಮ ಸಂಪ್ರದಾಯದಲ್ಲಿ ಕೆಲವೊಂದು ಅರ್ಥವಿರುತ್ತದೆ ಅಂತಹ ಅರ್ಥವನ್ನು ತಿಳಿದು ಕೆಲವೊಂದು ನಂಬಿಕೆಗಳ ನ ಪಾಲಿಸಬೇಕು ಹಾಗೂ ರೂಢಿಸಿಕೊಳ್ಳಬೇಕು. ಇವತ್ತಿನ ಮಾಹಿತಿ ಎಲ್ಲಿಯೂ ಕೂಡ ಉಪಯುಕ್ತಕರವಾದ ಮಾಹಿತಿಯೊಂದನ್ನ ಕೆಡಿಸುತ್ತಿದ್ದೇವೆ ಅದೇನೆಂದರೆ ಪ್ರತಿಯೊಂದು ವರ್ಗಕ್ಕೂ ಅದರದೇ ಆದ ವಿಶೇಷತೆ ಇರುತ್ತದೆ ಹಾಗೂ ಆ ದಿನದಂದು ವಿಶೇಷವಾಗಿ ದೇವರ ಆರಾಧನೆಯನ್ನು ಕೂಡ ಮಾಡ್ತೇವೆ.

ಹಾಗೆ ಶನಿವಾರ ಕೂಡ ಯಾರೂ ಶನಿವಾರದಂದು ಕೆಲವೊಂದು ತಪ್ಪುಗಳನ್ನು ಮಾಡುತ್ತಾರೆ ಹಾಗೂ ಕೆಲವೊಂದು ಒಳ್ಳೆಯ ಕೆಲಸವನ್ನ ಒಳ್ಳೆಯ ಪರಿಹಾರವಲ್ಲ ಮಾಡುತ್ತಾರೆ ಅವರವರ ಕರ್ಮಕ್ಕೆ ಫಲವಾಗಿ ಅವರು ಜೀವನದಲ್ಲಿ ಒಳ್ಳೆಯದನ್ನು ಕೆಟ್ಟದ್ದನ್ನು ಪಡೆದುಕೊಳ್ಳುತ್ತಾರೆ. ಏಳು ದಿನಗಳಲ್ಲಿ ಶನಿವಾರ ಯಾಕೆ ವಿಶೇಷ ವರ ಅಂದರೆ ಕರ್ಮಫಲದಾತ ನಾಗಿರುವ ಶನಿದೇವನ ವಾರ ಇದಾಗಿರುತ್ತದೆ ಆದ್ದರಿಂದ ಯಾರ ರಾಶಿಯಲ್ಲಿ ಸಾಡೇಸಾತಿ ಶನಿ ನಡೆಯುತ್ತಾ ಇರುತ್ತದೆ ಅಂಥವರು ಶನಿವಾರದ ದಿನ ಇರುವುದು ಪರಿಹರವನು ಪಾಲಿಸಲೇಬೇಕಾಗುತ್ತದೆ ಹೌದು ಯಾರ ಜಾತಕದಲ್ಲಿ ಸಾಡೇ ಸಾತಿ ಶನಿಯ ಅಂದರೆ ಶನಿಕಾಟ ಇರುತ್ತದೆ ಅಂಥವರು ಶನಿದೇವನಿಗೆ ಪರಿಹಾರ ಮಾಡುವ ನಿಟ್ಟಿನಲ್ಲಿ ಈ ಕೆಲವೊಂದು ಪರಿಹಾರವನ್ನ ಪಾಲಿಸಿ ಇದರಿಂದ ಖಂಡಿತಾ ಶನಿ ಕಾಟ ನಿವಾರಣೆ ಆಗುತ್ತದೆ. ಶನಿ ದೋಷವುಳ್ಳವರು ಶನಿ ಪೂಜೆಯನ್ನು ಮಾಡುತ್ತಾರೆ, ಆದರೆ ಪೂಜೆ ಮಾಡಲು ಸಾಧ್ಯವಾಗದೆ ಇರುವವರು ಅಂಥವರು ಏನು ಮಾಡಬೇಕೆಂದರೆ ನಾವು ಧರಿಸುವ ಸರಳ ಪರಿಹಾರವನ್ನು ಪಾಲಿಸಿ ಶನಿವಾರದಂದು ಈ ಪರಿಹಾರವನ್ನು ಮಾಡಬೇಕಿರುತ್ತದೆ.

ಆ ಪರಿಹಾರವೇನೋ ಅಂದರೆ ತುಂಬ ಸುಲಭ ಯಾರನ್ನೇ ಆಗಲಿ ಒಲಿಸಿಕೊಳ್ಳಲು ಹೇಗೆ ಅವರ ಇಷ್ಟವಾದ ಕೆಲಸವನ್ನು ಮಾತ್ರ ಹಾಗೆ ಲಕ್ಷ್ಮೀದೇವಿಯನ್ನು ಓಲೈಸಿಕೊಳ್ಳಲು ಆಕೆಯ ಪ್ರಿಯವಾದ ವಸ್ತುವನ್ನು ಆಕೆಗೆ ನೀಡುತ್ತವೆ ಹಾಗೆ ಶನಿದೇವನ ಒರೆಸಿಕೊಳ್ಳಲು ಸಹ ಅವನ ಪ್ರಿಯವಾದ ವಸ್ತು ವನ್ನು ನೀವು ಶನಿವಾರದ ದಿನದಂದು ನಿಮ್ಮ ಬ್ಯಾಗ್ ನಲ್ಲಿ ಅಥವಾ ಪರ್ಸ್ ನಲ್ಲಿಟ್ಟುಕೊಳ್ಳಿ. ಇದರಿಂದ ಖಂಡಿತಾ ನಿಮ್ಮ ದಿನಚರಿಯಲ್ಲಿ ಬದಲಾವಣೆ ಆಗುವುದು ನೀವೇ ಕಾಣಬಹುದು. ಹಾಗಾದರೆ ಶನಿದೇವನಿಗೆ ಪ್ರಿಯವಾದ ವಸ್ತುಗಳು ಯಾವುವು ಅಂತ ಹೇಳುವುದಾದರೆ ಶನಿ ಪರಮಾತ್ಮನಿಗೆ ಶನೇಶ್ವರನಿಗೆ ನೀಲಿ ಬಣ್ಣದ ಹೂವುಗಳು ಅಂದರೆ ಇಷ್ಟ ಆತನಿಗೆ ಪ್ರಿಯವಾದ ನೀಲಿ ಬಣ್ಣದ ಹೂವನ್ನು ಅವರಿಗೆ ಅರ್ಪಣೆ ಮಾಡಿ ಇದರಿಂದ ಶನಿದೇವಾ ಸಂತಸಗೊಳ್ಳುತ್ತಾನೆ. ಅಷ್ಟೇ ಅಲ್ಲ ನೀವು ಆಚೆ ಹೋಗುವಾಗ ಶನಿವಾರದಂದು ನಿಮ್ಮ ಬ್ಯಾಗ್ ನಲ್ಲಿ ನೀಲಿ ಬಣ್ಣದ ಹೂವನ್ನು ನಿಮ್ಮ ಕೆಲಸಗಳು ನಿರ್ವಿಘ್ನವಾಗಿ ಜರುಗುತ್ತದೆ. ಶನಿವಾರ ದಿನದಂದು ನಿಮ್ಮ ಗೆಲುವನ್ನು ದೌರ್ಭಾಗ್ಯವನ್ನು ದೂರಮಾಡಿಕೊಳ್ಳಲು ಕಪ್ಪು ಎಳ್ಳನ್ನು ದಾನ ಮಾಡಿ ಅಥವಾ ಎಳ್ಳೆಣ್ಣೆಯನ್ನು ಶನಿಯ ಆಲಯಕ್ಕೆ ದಾನ ನೀಡಿ ಇದರಿಂದ ಒಳ್ಳೆಯದಾಗುತ್ತದೆ.

ದಾನ ಮಾಡಲು ಶಕ್ತಿ ಇಲ್ಲದೇ ಇರುವವರು ಕಪ್ಪು ಎಳ್ಳು ಅಥವಾ ಕಪ್ಪು ಉದ್ದಿನ ಕಾಳನ್ನು ತಮ್ಮ ಜೇಬಿನಲ್ಲಿ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬಹುದು ಇದರಿಂದ ದೈಹಿಕ ಸಮಸ್ಯೆ ಯಾವುದೇ ಇದ್ದರೂ ಅದು ಶನಿಪ್ರಭಾವ ದಿಂದ ಉಂಟಾಗಿದೆ ಅಂದರೆ ಅದು ಸಹ ಪರಿಹಾರವಾಗುತ್ತೆ. ಶನಿ ಪ್ರಭಾವ ಕಡಿಮೆ ಮಾಡಿಕೊಳ್ಳಲು ಹಾಗೂ ಶನಿ ಕೃಪೆಗೆ ಪಾತ್ರರಾಗಲು ನೀಲಿ ಅಥವಾ ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ, ಒಂದು ವೇಳೆ ಇದು ಸಾಧ್ಯ ಆಗದೇ ಇರುವ ವೇಳೆ ಕಪ್ಪು ಅಥವಾ ನೀಲಿ ಬಣ್ಣದ ಕರವಸ್ತ್ರವನ್ನು ಇಟ್ಟುಕೊಳ್ಳಿ. ಶನಿವಾರ ಕಾಡಿಗೆಯನ್ನು ದಾನ ಮಾಡುವುದರಿಂದ ಕಣ್ಣಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ದೂರವಾಗುತ್ತದೆ.

ಇದರಲ್ಲಿ ಯಾವುದು ಮಾಡಲು ಸಾಧ್ಯವಾಗದೆ ಇದ್ದಲ್ಲಿ ನೀವು ಶನಿವಾರದ ದಿನದಂದು ಕಣ್ಣಿಗೆ ಸ್ವಲ್ಪ ಕಾಡಿಗೆಯನ್ನು ಲೇಪ ಮಾಡಿಕೊಳ್ಳಿ ಇದರಿಂದ ಕೂಡ ಹಲವು ಸಮಸ್ಯೆಗಳು ದೂರವಾಗುತ್ತದೆ. ಮತ್ತೊಂದು ವಿಚಾರವೇನೆಂದರೆ ಜೀವನದಲ್ಲಿ ಯಾರಿಗೂ ಕೂಡ ಮೋಸ ಮಾಡಬೇಡಿ ಬೇರೆಯವರಿಗೆ ನಂಬಿಕೆ ಮೋಸ ಮಾಡಬೇಡಿ ಇದರಿಂದ ಶನಿದೇವ ನಿಮ್ಮಮೇಲೆ ತನ್ನ ವಕ್ರ ದೃಷ್ಟಿಯನ್ನು ಬೀರುತ್ತಾನೆ. ಈ ಕೆಲವೊಂದು ಪರಿಹಾರವನ್ನು ಪಾಲಿಸುವ ಮೂಲಕ ಶನಿದೇವನನ್ನು ನೆನೆಯುತ್ತಾ ಶನಿವಾರದ ದಿನದಂದು ಮನೆಯಿಂದ ಆಚೆ ಹೋಗಿ ಹಾಗೆ ಶನಿವಾರದ ದಿನದಂದು ಅದೆಷ್ಟು ಕಾಗೆಗಳಿಗೆ ಆಹಾರವನ್ನು ನೀಡಿ ಇದರಿಂದ ಶನಿ ಕಾಟ ತಪ್ಪುತ್ತದೆ.