ಈ ಜನ್ಮ ಅಲ್ಲ ಜನ್ಮಾಂತರ ನೀವು ಬೀಕಾರಿಗಳು ಆಗಬಾರದು ಅಂತ ಇದ್ರೆ ಈ ಒಂದು ಸಣ್ಣ ಉಪಾಯಗಳನ್ನ ಮಾಡಿನೋಡಿ… ನಿಮಗೆ ಎಂತ ಸೋಲು ಬಂದರು ಕೂಡ ಈ ವಸ್ತುಗಳ ಶಕ್ತಿ ನಿಮ್ಮನ್ನ ಕಾಪಾಡುತ್ತದೆ…

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ಇದೆ ನಿಮ್ಮ ಅದೃಷ್ಟವೇ ಬದಲಾಗುವ ನಿಮ್ಮ ಭಾಗ್ಯವೇ ಬದಲಾಗುವಂತಹ ಪರಿಹಾರವೊಂದರ ಬಗ್ಗೆ ನಿಮಗೆ ತಿಳಿಸಿಕೊಡಲು ಹೊರಟಿದ್ದೇವೆ. ಹೌದು ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ತಿಳಿಸುವ ಪರಿಹಾರವನ್ನ ನೀವು ಪಾಲಿಸಿದ್ದೇ ಆದಲ್ಲಿ ಯಾವುದೇ ಗ್ರಹದೋಷಗಳಿರಲಿ ನಿಮ್ಮ ಜಾತಕದ ಕುಂಡಲಿಯಲ್ಲಿ ಯಾವುದೇ ತರಹದ ಸಮಸ್ಯೆಗಳಿರಲಿ ಅದನ್ನ ಪರಿಹಾರ ಮಾಡಿಕೊಳ್ಳುವುದಕ್ಕಾಗಿ ನಾವು ತಿಳಿಸುವ ಈ ಪರಿಹಾರವನ್ನು ತಪ್ಪದೆ ಪಾಲಿಸಿ. ಹೌದು ಸ್ನೇಹಿತರೆ ಈ ಪರಿಹಾರ ಏನು ಎಂಬುದನ್ನು ಮೊದಲು ತಿಳಿಯೋಣ ಬನ್ನಿ. ಜೀವನದಲ್ಲಿ ಕಷ್ಟ ಎಂಬುದು ಸಾಮಾನ್ಯ ಆದರೆ ಪರಿಹಾರ ಇಲ್ಲದೇ ಇರುವ ಕಷ್ಟಗಳು ಯಾವುದೂ ಇಲ್ಲ.

ಹೌದು ಪರಿಹಾರ ಸಿಗದಿರುವಂತಹ ಕಷ್ಟಗಳು ಯಾವುದೂ ಇಲ್ಲ ನೋಡಿ ಆದ್ದರಿಂದ ಕಷ್ಟ ಬಂದಾಗ ತಲೆ ಮೇಲೆ ಕೈ ಹೊತ್ತು ಕೂರುವುದರ ಬದಲು ಅದಕ್ಕೆ ಪರಿಹಾರವನ್ನು ಹುಡುಕಲು ಮುಂದಾಗಿ. ಆಗ ಯಾವುದೇ ಸಮಸ್ಯೆಗಳಿರಲಿ ಅದನ್ನ ನೀವು ಆದಷ್ಟು ಬೇಗ ನಿಮ್ಮಿಂದ ದೂರ ಮಾಡಿಕೊಳ್ಳಬಹುದು. ಹೌದು ಸುಲಭ ಪರಿಹಾರ ಏನು ಅಂದರೆ ಲಕ್ಷ್ಮೀದೇವಿಯನ್ನು ಸಂತಸ ಗೊಳಿಸುವಂತಹ ಪರಿಹಾರ ಇದಾಗಿದೆ ಆದ್ದರಿಂದ ಲಕ್ಷ್ಮೀದೇವಿಯು ಜನಿಸುವಂತಹ ಆ ಸಮುದ್ರದಲ್ಲಿ ಹುಟ್ಟುವ ಮತ್ತೊಂದು ವಸ್ತುವಾಗಿರುವ ಕವಡೆಯನ್ನು ನೀವು ಈ ಪರಿಹಾರಕ್ಕಾಗಿ ತೆಗೆದುಕೊಳ್ಳಬೇಕು. ಹೌದು ಈ ಕವಡೆಗಳು ಹಳದಿ ಬಣ್ಣದಲ್ಲಿ ಇರಬೇಕು 7 ಕವಡೆಗಳನ್ನು ಈ ಪರಿಹಾರಕ್ಕಾಗಿ ನಿಲುವು ತೆಗೆದುಕೊಳ್ಳಬೇಕು ಬಳಿಕ ಈ ಕವಡೆಗಳನ್ನು ಹರಿಶಿನದ ಬಟ್ಟೆ ಅಲ್ಲಿ ಕಟ್ಟಿ ಇಡಬೇಕು ನೀವು ಈ ಪರಿಹಾರವನ್ನು ಗುರುವಾರ ಅಥವಾ ಭಾನುವಾರ ದಂದು ಪಾಲಿಸಬಹುದು ಹಿಂದಿನ ದಿನವೇ ಈ ಕವಡೆಯ ಗಂಟನ್ನು ತಯಾರಿ ಮಾಡಿ ಇಟ್ಟುಕೊಳ್ಳಬೇಕು ಮಾರನೇ ದಿನ ಸೂರ್ಯೋದಯಕ್ಕೂ ಮುನ್ನವೇ ಈ ಕವಡೆಯ ಗಂಟನ್ನು ಅರಳಿ ಮರದ ಬುಡಕ್ಕೆ ಹೋಗಿ ಕಟ್ಟಿ ಬರಬೇಕು.

ಹೌದು ನೆನಪಿನಲ್ಲಿಡಿ ಅರಿಶಿಣದ ಬಟ್ಟೆ ಅಂದರೆ ಬಿಳಿ ಬಟ್ಟೆ ನ ಸ್ವಚ್ಛ ಮಾಡಿ ಅದಕ್ಕೆ ಅರಿಶಿಣವನ್ನು ಲೇಪ ಮಾಡಿ ಅದನ್ನು ಒಣಗಿಸಿ ಬಳಿಕ ಅದರಲ್ಲಿ ಒಂದೊಂದು ಕವಡೆಯನ್ನು ಇಡಬೇಕು ಈ ರೀತಿ 7 ಗಂಟುಗಳನ್ನ ಮಾಡಿ ಇಟ್ಟುಕೊಳ್ಳಬೇಕು ಬಳಿಕ ಸೂರ್ಯೋದಯಕ್ಕೂ ಮುನ್ನವೇ ಇದನ್ನು ಅರಳಿ ಮರದ ಬುಡಕ್ಕೆ ಹೋಗಿ ಕಟ್ಟಿ ಬರಬೇಕು. ಇದರಿಂದ ನಿಮ್ಮ ಜೀವನದಲ್ಲಿ ಯಾವ ಕಷ್ಟಗಳನ್ನ ಎದುರಿಸುತ್ತಾ ಇದ್ದರೂ ಅದು ಪರಿಹರವಾಗುತ್ತದೆ ಹಾಗೆ ನಿಮಗೆ ಕಷ್ಟ ಎದುರಿಸುವ ಸಾಮರ್ಥ್ಯವೂ ಕೂಡ ಹೆಚ್ಚುತ್ತದೆ ಜೀವನದಲ್ಲಿ ಸಮರ್ಥರಾಗಲು ನಿಮಗೆ ಧೈರ್ಯ ಬೇಕು ಆ ಧೈರ್ಯವನ್ನು ನೀವು ಪಡೆದುಕೊಳ್ಳಬೇಕೆಂದರೆ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಬೇಕು ಈ ಪರಿಹಾರದಿಂದ ನಿಮ್ಮಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಹಾಗೆ ಜೀವನದಲ್ಲಿ ಮುನ್ನಡೆಯುವ ಸಾಮರ್ಥ್ಯ ಹೆಚ್ಚುತ್ತದೆ.

ಎರಡನೆಯ ಪರಿಹಾರ ಇದನ್ನು ನೀವು ತೆಂಗಿನಕಾಯಿಯನ್ನು ತೆಗೆದುಕೊಳ್ಳಿ ಬಳಿಕ ತೆಂಗಿನ ಕಾಯಿಯ ಒಳಗಿನ ತಿರುಳನ್ನು ತೆಗೆದು ಹಾಕಬೇಕು ಇದಕ್ಕೆ ಸಕ್ಕರೆಯನ್ನು ತುಂಬಿ ದಾರವೊಂದರ ಸಹಾಯದಿಂದ ಈ ತೆಂಗಿನ ಕಾಯಿಯನ್ನು ಕಟ್ಟಬೇಕು ನಂತರ ಇದನ್ನು ನೀವು ಅರಳಿಮರದ ಬಳಿ ತೆಗೆದುಕೊಂಡು ಹೋಗಿ ಅದರ ಬುಡದ ಬಳಿ ಸ್ವಲ್ಪ ಮಣ್ಣನ್ನು ತೆಗೆದು ಅಲ್ಲಿ ಈ ತೆಂಗಿನ ಕಾಯಿಯನ್ನು ಇಟ್ಟು ಮಣ್ಣು ಮುಚ್ಚಿ ಬರಬೇಕು. ಈ ಪರಿಹಾರವನ್ನು ಮಾಡುವುದರಿಂದ ನಿಮಗೆ ಆಗುವ ಲಾಭವೇನು ಅಂದರೆ ಜಾತಕದಲ್ಲಿ ಯಾವುದೇ ತೊಂದರೆ ಇರಲಿ ಯಾವುದೇ ಸಮಸ್ಯೆಗಳಿರಲಿ ದೋಷ ಗಳಿರಲಿ ಅದೆಲ್ಲವನ್ನ ಪರಿಹಾರ ಮಾಡಲು ಈ ಪರಿಹಾರ ಉಪಯುಕ್ತವಾಗಿದೆ, ಪ್ರಭಾವವಾಗಿದೆ. ಈ ದಿನ ತಿಳಿಸಿದ ಈ ಎರಡೂ ಪರಿಹಾರವನ್ನು ನೀವು ಕಾಣಿಸಬಹುದು ಇದರಿಂದ ಒಳ್ಳೆಯದೇ ಆಗುತ್ತದೆ ಹಾಗೂ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಮನಸಾರೆ ಈ ಪರಿಹಾರವನ್ನು ಪಾಲಿಸಿ ನಂಬಿಕೆಯಿಂದ ಪಾಲಿಸಿ ಎಲ್ಲರಿಗೂ ಶುಭವಾಗುತ್ತದೆ ನೀವು ಯಾವುದೇ ಪರಿಹಾರವನ್ನು ಪಾಲಿಸುವಾಗ ಮನೆದೇವರ ಸಂಕಲ್ಪವನ್ನು ಮಾಡಿಕೊಂಡು ಪರಿಸರವನ್ನು ಮಾಡಿ ಎಲ್ಲಾ ಶುಭವಾಗುತ್ತದೆ ಧನ್ಯವಾದ.

san00037

Share
Published by
san00037

Recent Posts

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

1 week ago

ಗೃಹಲಕ್ಷ್ಮಿ 12 & 13ನೇ ಕಂತು 2000+2000 ಹಣ ಖಾತೆಗೆ ಜಮಾ ಆಯ್ತು..! ನಿಮ್ಮದು ಚೆಕ್ ಮಾಡಿ . .

ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…

1 week ago

Toyota Raize SUV : ಕಡಿಮೆ ಬೆಲೆಯಲ್ಲಿ ಬರುತ್ತಿದೆ ನೋಡಿ ಟೊಯೋಟಾದ ಸುಂದರವಾದ ಕಾರು .. ಪಂಚ್ ಗೆ ಗಡ ಗಡ ..

Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…

1 week ago

Grand Vitara : ಕ್ರೆಟಾ ವನ್ನು ಸೋಲಿಸಲು ಮಾರುತಿಯಿಂದ ಬರುತ್ತಿದೆ ನೋಡಿ ಹೊಸ ಶಕ್ತಿಯುತ ವೈಶಿಷ್ಟ್ಯಗಳನ್ನ ಹೊಂದಿರೋ ಕಾರು . .!

Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…

1 week ago

Hyundai Creta EV : ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗಲಿದೆ, ಸುಧಾರಿತ ತಂತ್ರಜ್ಞಾನದೊಂದಿಗೆ ವೈಶಿಷ್ಟ್ಯಗಳನ್ನ ಹೊಂದಿರೋ ಹುಂಡೈ ಕ್ರೆಟಾ ಎಲೆಕ್ಟ್ರಿಕ್ ಕಾರು . ..

Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…

2 weeks ago

Maruti Fronx : 6 ಏರ್‌ಬ್ಯಾಗ್‌ ಹೊಂದಿರೋ ಈ ಮಾರುತಿ ಕಾರಿನ ಮೇಲೆ ಹಿಂದೆಂದೂ ಕಂಡು ಕೇಳದ ಡಿಸ್ಕೌಂಟ್ ಆಫರ್ . .

Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್‌ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…

2 weeks ago

This website uses cookies.