ನಮಸ್ಕಾರಗಳು ಪ್ರಿಯ ಓದುಗರೆ ತಾಮ್ರ ಹೌದು ಇದೊಂದು ವಿಶೇಷವಾದ ಲೋಹವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸ್ಥಾನವನ್ನು ಹೊಂದಿರತಕ್ಕಂತಹ ತಾಮ್ರ ಇದನ್ನು ಧರಿಸುವುದರಿಂದ ಹೌದು ಈ ತಾಮ್ರದ ಲೋಹದ ಉಂಗುರವನ್ನು ಧರಿಸುವುದರಿಂದ ಆಗುವ ಲಾಭಗಳು ನಾನಾ ತರಹದ ಹೌದು ಮನೆಯಲ್ಲಿ ಅದರಲ್ಲಿಯೂ ಅಡುಗೆ ಕೋಣೆಯಲ್ಲಿ ತಾಮ್ರದ ಲೋಹದ ಲೋಟಗಳು ತಟ್ಟೆ ಇರುವುದನ್ನು ನೀವು ನೋಡಬಹುದು. ಹೌದು ಹಳ್ಳಿ ಕಡೆಯಲ್ಲಿ ಮನೆಯ ಹಿರಿಯರು ಈ ತಾಮ್ರದ ತಟ್ಟೆ ತಾಮ್ರದ ಲೋಟದಲ್ಲಿ ನೀರನ್ನು ಕುಡಿಯುತ್ತಿದ್ದು ಇದರಿಂದ ನಮ್ಮಲ್ಲಿಯ ಆರೋಗ್ಯ ವೃದ್ಧಿಯಾಗುತ್ತಿತ್ತು ಅಷ್ಟೆಲ್ಲಾ ಸಕಾರಾತ್ಮಕ ಚಿಂತನೆಗಳು ಕೂಡ ಹೆಚ್ಚುತ್ತದೆ ಎಂಬ ನಂಬಿಕೆ ಸಹ ಹಿಟ್ ಇತ್ತು ಆದ್ದರಿಂದಲೇ ಮನೆಯ ಹಿರಿಯರು ತಾಮ್ರದ ತಟ್ಟೆಯಲ್ಲಿ ತಾಮ್ರದ ಲೋಟದಲ್ಲಿ ಊಟ ಮತ್ತು ನೀರು ಕುಡಿಯುತ್ತಾ ಇದ್ದದ್ದು.
ಇವತ್ತಿನ ದಿವಸಗಳಲ್ಲಿ ಹಲವರ ಮನೆಯಲ್ಲಿಯೂ ತಾಮ್ರದ ಲೋಟ ತಾಮ್ರದ ಬಾಟಲ್ ಗಳನ್ನು ನೋಡಬಹುದು ನಮ್ಮ ದೇಹಕ್ಕೆ ಅಲ್ಪ ಪ್ರಮಾಣದಲ್ಲಿ ತಾಮ್ರದ ಲೋಹ ಬೇಕಿರುತ್ತದೆ. ಈ ತಾಮ್ರದ ಲೋಹದ ಉಂಗುರವನ್ನು ಧರಿಸುವುದರಿಂದ ಆಗುವ ಲಾಭಗಳು ಹಲವರು ಅದೇನು ಅಂತ ಒಂದನ್ನೇ ತಿಳಿಸುತ್ತೇವೆ ಇವತ್ತಿನ ಈ ನಮ್ಮ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಸ್ನೇಹಿತರೆ ಒಳ್ಳೆಯ ವಿಚಾರವನ್ನು ತಿಳಿಯುವುದು ಬೇರೆಯವರಿಗೆ ತಿಳಿಸಿಕೊಡುವುದು ಸಹ ಒಳ್ಳೆಯದೇ ಆಗಿರುತ್ತದೆ ಆದ್ದರಿಂದ ನಿಮ್ಮ ಮನೆಯಲ್ಲಿ ಇನ್ನೂ ಸಹ ತಾಮ್ರದ ಯಾವುದೇ ಪಾತ್ರೆಗಳು ಇಲ್ಲದೆ ಇದ್ದರೆ ಖಂಡಿತವಾಗಿಯೂ ಅದು ದುಬಾರಿ ಆಗಿದ್ದರೂ ಯಾವುದಾದರೂ ಒಂದು ವಸ್ತುವನ್ನಾದರೂ ಮನೆಯಲ್ಲಿ ತಾಮ್ರದ ವಸ್ತುವನ್ನ ಇಡೀ ಇದರಿಂದ ಮನೆಗೆ ಸಕಾರತ್ಮಕ ಅಲೆಗಳು ಉಂಟಾಗುತ್ತದೆ ಗೊತ್ತಾ.
ಆದ್ದರಿಂದ ತಾಮ್ರದ ಲೋಹಕ್ಕೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ತಾಮ್ರದ ಉಂಗುರ ಧರಿಸುವುದರಿಂದ ನಮ್ಮಲ್ಲಿ ಸಕಾರಾತ್ಮಕ ಚಿಂತನೆ ಇರುತ್ತದೆ ಮತ್ತು ಯಾವುದೇ ತರಹದ ಕೆಟ್ಟ ಆಲೋಚನೆಗಳು ನಮಗೆ ಬರುವುದಿಲ್ಲ. ಯಾರಿಗೆ ಪದೇಪದೆ ಸ್ಟ್ರೆಸ್ ಉಂಟಾಗುತ್ತಾ ಇದೆ ಹಾಗೂ ವಿಪರೀತ ತಲೆ ನೋವು ಬರ್ತಾ ಇದೆ ಕೆಲವರಿಗೆ ಆದೆಷ್ಟು ಬೇಗ ದೃಷ್ಟಿ ತಗಲು ಬಿಡುತ್ತದೆ ಅಂದರೆ ಬಹಳ ಸೂಕ್ಷ್ಮ ಆಗಿ ಇರುತ್ತಾರೆ. ಅಂಥವರು ತಾಮ್ರದ ಲೋಹವನ್ನು ಅಂದರೆ ತಾಮ್ರದ ಲೋಹದಿಂದ ಮಾಡಿದ ಉಂಗುರವನ್ನ ತಪ್ಪದೆ ಧರಿಸಿ ಇದರಿಂದ ನಿಮಗೆ ಕೂಡಲೇ ಉಂಟಾಗುವ ನರ ದೃಷ್ಟಿ ಪ್ರಭಾವ ಆಗುವುದಿಲ್ಲ. ಮಸೂದ್ ವಿಚಾರವೇನು ಅಂದರೆ ಸದಾ ಕೆಟ್ಟದ್ದೇ ಆಲೋಚನೆ ಮಾಡುತ್ತಾ ಇರುತ್ತಾರೆ ಸದಾ ಕೆಟ್ಟ ಕನಸು ಬರುತ್ತದೆ ಅಂತಹವರು ಚಿನ್ನದ ಉಂಗುರವನ್ನು ಧರಿಸುವುದಕ್ಕಿಂತ ತಾಮ್ರದ ಲೋಹದ ಉಂಗುರವನ್ನು ಧರಿಸುವುದು ಉತ್ತಮ ಆಗಿರುತ್ತದೆ.
ಹೌದು ಎಲ್ಲರೂ ಬೆಳ್ಳಿ ಉಂಗುರ ಚಿನ್ನದ ಉಂಗುರ ಶ್ರೇಷ್ಟ ಅಂತಾ ಅಂದುಕೊಂಡಿರುತ್ತಾರೆ ಆದರೆ ಕೆಲವರಿಗೆ ಗೊತ್ತೇ ಇಲ್ಲ ತಾಮ್ರದ ಲೋಹವು ಎಷ್ಟು ಶ್ರೇಷ್ಠ ಎಂಬುದು ಹಲವರಿಗೆ ಗೊತ್ತಿರುವುದಿಲ್ಲ. ತಾಮ್ರದ ಉಂಗುರವನ್ನು ಧರಿಸುವುದರಿಂದ ನಮಗೆ ಬೀಳುವ ಕೆಟ್ಟ ಕನಸು ಕೂಡ ಪರಿಹಾರವಾಗುತ್ತದೆ. ಹೌದು ಸ್ನೇಹಿತರೆ ನಿಮಗೆ ಇನ್ನೂ ಕೂಡ ತಾಮ್ರದ ಲೋಹದ ವಿಶೇಷತೆ ಗೊತ್ತಿಲ್ಲ ಅಂದರೆ ಒಮ್ಮೆ ಇದನ್ನಾ ಧರಿಸಿ ನೋಡಿ ಇದರಿಂದ ನಿಮಗೆ ಆಗಾಗ ಉಂಟಾಗುವ ನರ ದೃಷ್ಟಿ ಸಮಸ್ಯೆ ಆಗುವುದಿಲ್ಲ. ಹೌದು ಹಲವರಿಗಂತೂ ನರ ದೃಷ್ಟಿ ಸಮಸ್ಯೆ ಎಷ್ಟು ಬೇಗ ಪ್ರಭಾವ ಬೀರುತ್ತದೆ ಅಲ್ವಾ ಆದರೆ ನೀವು ತಾಮ್ರದ ಲೋಹದ ಉಂಗುರ ಧರಿಸುವುದರಿಂದ ಖಂಡಿತವಾಗಿಯೂ ಹಾಗಾಗುವುದಿಲ್ಲ ನೀವು ಸದಾ ಸ್ಟ್ರಾಂಗಾಗಿ ಇರುತ್ತೀರಾ.
ಮನೆಯಲ್ಲಿ ಅಲಂಕಾರಿಕ ವಸ್ತುಗಳ ನೆಡುವಾಗ ತಾಮ್ರದ ಲೋಹದ ಅಲಂಕಾರಿಕ ವಸ್ತುಗಳನ್ನು ಕೂಡ ಇಡಿ ಇದರಿಂದ ಆಗುವುದೇನು ಗೊತ್ತಾ ಮನೆಗೆ ಯಾವುದೇ ತರದ ಕಿತ್ತ ಶಕ್ತಿಯೇ ತಗಲುವುದಿಲ್ಲ ಇನ್ನೂ ಕೆಲವರು ಮನೆಗೆ ಬಂದಾಗ ಎಷ್ಟು ಚೆನ್ನಾಗಿದೆ ಮನೆ ಅಂತಾರೆ ಆಗ ಅಲ್ಲಿ ಉಂಟಾಗುವ ನಕಾರತ್ಮಕ ಅಲೆಗಳನ್ನ ತೆಗೆದುಹಾಕಲು ತಾಮ್ರದ ಲೋಹವು ಅತಿ ಪ್ರಭಾವಶಾಲಿಯಾಗಿರುತ್ತದೆ ಹಾಗೆ ಮನೆಯಲ್ಲಿ ಸದಾ ಸಕಾರಾತ್ಮಕ ಶಕ್ತಿ ನೆಲೆಸಿರಬೇಕು ಅಂದರೆ ಸಹ ಈ ತಾಮ್ರದ ಲೋಹದ ಯಾವುದಾದರೂ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಿ ಖಂಡಿತ ಇದರ ಪ್ರಯೋಜನ ನಿಮಗೆ ಗೊತ್ತಾಗುತ್ತೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.