ಜ್ಯೋತಿಷ್ಮತಿ ಗಿಡಮೂಲಿಕೆಯ ಬಗ್ಗೆ ನೀವೆಲ್ಲಾದರು ಕೇಳಿದ್ದೀರಿ…ಹೌದು ಇದು ಹೆಸರು ನಿಮಗೆ ಹೊಸದು ಅನಿಸಬಹುದು ಆದರೆ ಔಷಧಿಗಳಲ್ಲಿ ಹಳೆಯ ಗಿಡಮೂಲಿಕೆ ಇದಾಗಿದೆ ಆದರೆ ಹೆಚ್ಚಿನ ಮಂದಿಗೆ ಜ್ಯೋತಿಷ್ಮತಿ ಈ ಗಿಡಮೂಲಿಕೆಯ ಪರಿಚಯ ಇಲ್ಲ.
ಆದರೆ ಇವತ್ತಿನ ಈ ಮಾಹಿತಿಯಲ್ಲಿ ನಿಮಗೆ ಈ ಗಿಡಮೂಲಿಕೆಯ ಕುರಿತು ಹೆಚ್ಚಿನ ಮಾಹಿತಿ ತಿಳಿಸಿ ಕೊಡುತ್ತೇವೆ ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ, ಇದರ ಪ್ರಯೋಜನವನ್ನು ಕೂಡ ಪಡೆದುಕೊಳ್ಳಿ, ಈ ಪ್ರಪಂಚದಲ್ಲಿ ಅದರಲ್ಲಿಯೂ ನಮ್ಮ ಈ ಪ್ರಕೃತಿಯಲ್ಲಿ ಇಷ್ಟೆಲ್ಲಾ ರಹಸ್ಯಗಳು ಅಡಗಿದೆ ನೋಡಿ ನಿಜಕ್ಕೂ ನಾವು ಅಂದುಕೊಂಡಿರುವುದಿಲ್ಲ ನಮ್ಮ ನಡುವೆಯೇ ಮಹಾಮರಿ ಕಾಯಿಲೆಗಳಿಗೂ ಔಷಧಿ ಇರುತ್ತೆ ಅಂತ ನಮಗೆ ಗೊತ್ತಿಲ್ಲ ಅಷ್ಟೆ.
ನಿಮಗಿದು ಗೊತ್ತಾ ಸಂಧಿವಾತ ಸಮಸ್ಯೆಯಿಂದ ಬಳಲುತ್ತಾ ಇರುವವರು ಬಹಳಷ್ಟು ಔಷಧಿಗಳನ್ನು ಬಳಸುತ್ತಾರೆ ಅಂತಹ ಔಷಧಿಯಲ್ಲಿ ಈ ಜ್ಯೋತಿಷ್ಮತಿ ಬಳ್ಳಿಯ ಬಳಕೆಯನ್ನ ಮಾಡಿರುತ್ತಾರೆ ಆದರೆ ಇದು ಹಲವರಿಗೆ ಗೊತ್ತೇ ಇಲ್ಲ.ಈ ಹಳ್ಳಿಯಲ್ಲಿ ಸಿಗುವ ಬೀಜಗಳನ್ನು ತಂದು ಇದನ್ನು ಕುಟ್ಟಿ ಪುಡಿ ಮಾಡಿಕೊಂಡು ಇದರಿಂದ ಬಗೆಯ ಎಣ್ಣೆಯನ್ನು ತೆಗೆಯುತ್ತಾರೆ ಈ ಎಣ್ಣೆ ಏನಕ್ಕೆಲ್ಲಾ ಪ್ರಯೋಜನ ಮಾಡುತ್ತಾರೆ ಗೊತ್ತಾ ಹೌದು ಅತ್ಯದ್ಭುತವಾದ ಆರೋಗ್ಯಕರ ಪ್ರಯೋಜನಗಳಿವೆ ಈ ಎಣ್ಣೆಯಿಂದ, ಹೇಗೆಂದರೆ ನೋವಿರುವ ಭಾಗಕ್ಕೆ ಈ ಎಣ್ಣೆಯನ್ನು ಹಾಕಿ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.
ಬೆನ್ನಿನ ಭಾಗದಲ್ಲಿ ಮೂಳೆ ನೋಯುತ್ತಾ ಇದೆ ಅಂದರೆ ಈ ಎಣ್ಣೆಯನ್ನು ಬಳಸಿ ಮಸಾಜ್ ಮಾಡ್ತಾರೆ ಅತ್ಯಂತ ವೇಗವಾಗಿ ನೀವು ನೋವಿನಿಂದ ಶಮನ ಪಡೆದುಕೊಳ್ಳಬಹುದು ಹಾಗೆ ಈ ಬೀಜಗಳಿಂದ ಎಣ್ಣೆ ತೆಗೆದು ಇದು ಕೆಂಪು ಮಿಶ್ರಿತ ಹಳದಿ ಬಣ್ಣದಲ್ಲಿ ಇರುತ್ತದೆ. ಈ ಎಣ್ಣೆಯ ಉಪಯೋಗಗಳು ಹಲವಾರು.
ಕೆಲವರಿಗೆ ದೀರ್ಘಕಾಲದ ಉರಿಯೂತಗಳು ಕಾಣಿಸಿಕೊಳ್ಳುತ್ತ ಇರುತ್ತದೆ, ಅಂಥವರು ಈ ಎಣ್ಣೆಯ ಪ್ರಯೋಜನವನ್ನು ಪಡೆದುಕೊಂಡರೆ ನೋವು ಬೇಗ ನಿವಾರಣೆ ಆಗುತ್ತದೆ.ಈ ಬಳ್ಳಿಯ ಪ್ರಯೋಜನವನ್ನು ಪಡೆದುಕೊಳ್ಳುವುದರಿಂದ ಸಹ ಬಹಳಷ್ಟು ಪ್ರಯೋಜನಗಳಿವೆ ಆರೋಗ್ಯಕರ ಲಾಭಗಳಿವೆ ಹಾಗೂ ಹಲವು ಔಷಧಿ ತಯಾರಿಕೆಯಲ್ಲಿ ಈ ಬಳ್ಳಿಯ ಎಲೆಗಳನ್ನು ಬೀಜಗಳನ್ನು ಬಳಕೆ ಮಾಡುವುದರಿಂದ ಔಷಧಿ ತಯಾರಿಕೆಯಲ್ಲಿ ಇದರ ಬಳಕೆ ಪ್ರಮುಖವಾಗಿರುತ್ತೆ.
ಸಾಮಾನ್ಯವಾಗಿ ನೋವಿನಿಂದ ಪರಿಹಾರ ಪಡೆದುಕೊಳ್ಳುವುದಕ್ಕಾಗಿ ಸ್ಟೀರಾಯ್ಡ್ ಗಳ ಬಳಕೆ ಮಾಡುವುದನ್ನು ನೋಡಿದ್ದೀರಾ ಅಲ್ವಾ. ಹೌದು ಈ ಸ್ಟಿರಾಯ್ಡ್ ಗಳ ಬಳಕೆ ತಕ್ಷಣಕ್ಕೆ ನೋವಿಂದ ಶಮನ ನೀಡಿರುತ್ತದೆ, ಆದರೆ ಮುಂದಿನ ದಿನಗಳಲ್ಲಿ ಇದು ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ ಹಾಗಾಗಿ ಈ ಸ್ಟೀರಾಯ್ಡ್ ಗಳ ಬಳಕೆ ಕಡಿಮೆ ಮಾಡಿ ಅಂತಾ ಹೇಳ್ತಾರೆ, ಆದರೆ ಇವತ್ತಿನ ದಿನಗಳಲ್ಲಿ ಇದರ ಬಳಕೆ ದಿನದಿಂದ ದಿನಕ್ಕೆ ಹೆಚ್ಚು ಆಗುತ್ತಲೇ ಇದೆ, ಇದರಿಂದ ಆರೋಗ್ಯದ ಮೇಲೆ ಉಂಟಾಗುತ್ತಿರುವ ಅಡ್ಡಪರಿಣಾಮಗಳು ಬಹಳಷ್ಟು.
ಆದರೆ ಸ್ಟೀರಾಯ್ಡ್ ಗಳ ಬದಲು ಈ ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಗೆ ಅಥವಾ ನೋವು ನಿವಾರಣೆಗೆ ಈ ಬೀಜಗಳ ಪ್ರಯೋಜನವನ್ನು ಪಡೆದುಕೊಂಡು ಬಂದರೆ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಆಗದೆ ನೀವು ನಿಮ್ಮ ಆರೋಗ್ಯವನ್ನು ವೃದ್ಧಿಸಿ ಕೊಂಡು ನಿಮ್ಮ ಸಮಸ್ಯೆಗಳಿಗೆ ಶಮನ ಪಡೆದುಕೊಂಡು, ಆರೋಗ್ಯವಂತರಾಗಿರಲು ನಮ್ಮ ಈ ಪ್ರಕೃತಿಯಲ್ಲಿ ಮತ್ತು ನೈಸರ್ಗಿಕವಾಗಿ ದೊರೆಯುವ ಈ ಗಿಡಮೂಲಿಕೆ ಬಳಕೆ ಮಾಡಿ ಹಾಗೂ ಈ ಬಗ್ಗೆ ಮಾಹಿತಿ ತಿಳಿದು ಇದರ ಬಳಕೆ ಮಾಡುತ್ತಾ ಬನ್ನಿ, ಖಂಡಿತ ಹಲವು ಸಮಸ್ಯೆಗಳಿಗೆ ಯಾವುದೇ ಅಡ್ಡ ಪರಿಣಾಮಗಳು ಇಲ್ಲದೆ ಶಮನ ಸಿಗುತ್ತೆ.
Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…
Bigg Boss Kannada ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…
Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…
Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…
Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…
Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…
This website uses cookies.