ಈ ಬೀಜವನ್ನ ಹೀಗೆ ಸೇವನೆ ಮಾಡಿದ್ರೆ ಮಧುಮೇಹ , ಕಫ,ನಿಶ್ಯಕ್ತಿ ಹಾಗು ದೇಹಕ್ಕೆ ನಿಶಕ್ತಿ ಅನ್ನೋದು ಜೀವನದಲ್ಲಿ ಬರೋದೇ ಇಲ್ಲ…

204

ಇದೊಂದು ತರಕಾರಿಯ ಬೀಜ ನಿಮ್ಮ ಉಸಿರಾಟದ ಸಮಸ್ಯೆಯಿಂದ ಹಿಡಿದು ರಕ್ತಹೀನತೆ ಸಮಸ್ಯೆಯ ವರೆಗೂ ಯಾವುದೇ ಸಮಸ್ಯೆಗಳಿದ್ದರೂ ತೊಂದರೆಗಳಿದ್ದರೂ ಅದನ್ನು ಪರಿಹಾರ ಮಾಡುತ್ತೆ!!!ನಮಸ್ಕಾರಗಳು ಪ್ರಿಯ ಓದುಗರೆ ಸಾಮಾನ್ಯವಾಗಿ ನಾವು ದಿನನಿತ್ಯದ ಬದುಕಿನಲ್ಲಿ ಎಷ್ಟೆಲ್ಲ ತರಕಾರಿಗಳನ್ನು ಸೊಪ್ಪುಗಳನ್ನು ತಿಂತೇವೆ, ಆದರೆ ಅಂತಹ ತರಕಾರಿ ಸೊಪ್ಪು ಬೀಜ ಎಲೆ ಕಾಯಿ ಗಳ ಬಗ್ಗೆ ಅವುಗಳ ಮಹತ್ವದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ ಆದರೆ ಗೊತ್ತಾದಾಗ ಮಾತ್ರ ಅಚ್ಚರಿಯಾಗುತ್ತೆ.

ಅಂತಹದ್ದೇ ಸಹಕಾರಿಯಾಗಿದೆ ಈ ನುಗ್ಗೆಕಾಯಿ ನುಗ್ಗೆಕಾಯಿ ಮಾತ್ರವಲ್ಲ ನುಗ್ಗೆ ಸೊಪ್ಪು ಕೂಡ ಅಗಾಧವಾದ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ ಅಗಾಧವಾದ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡಿದೆ ಇದರ ಸೇವನೆ ಮಾಡುತ್ತಾ ಬಂದರೆ ಪುರುಷತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ರೋಗನಿರೋಧಕ ಶಕ್ತಿ ವೃದ್ಧಿಸುವುದು ಅಷ್ಟೆ ಅಲ್ಲ ಮೂಳೆಗಳು ಬಲಗೊಳ್ಳುವುದು ಹಾಗೆ ಹೃದಯ ಸಂಬಂಧಿ ಸಮಸ್ಯೆ ನಿವಾರಣೆ, ರಕ್ತ ಶುದ್ಧಿಯಾಗುವುದು ಏನೆಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಆದರೆ ಒಂದೆರಡು ದಿನಗಳ ಕಾಲ ತಿಂದು ಸುಮ್ಮನಾಗುವುದಲ್ಲಾ, ದೀರ್ಘಾವಧಿ ಕಾಲ ಇಂತಹ ಪೋಷಕಾಂಶಭರಿತ ಆಹಾರಗಳನ್ನು ಸೇವನೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಆದರೆ ಇವತ್ತಿನ ಲೇಖನಿಯಲ್ಲಿ ನಾವು ನುಗ್ಗೆಕಾಯಿ ನುಗ್ಗೆಸೊಪ್ಪು ಆಗಲಿ ಇವುಗಳ ಕುರಿತು ಮಾತನಾಡಲು ಬಂದಿಲ್ಲ ನಿಮಗೆ ಗೊತ್ತಾ ನುಗ್ಗೆ ಬೀಜಗಳಲ್ಲಿ ಎಂತಹ ಅಗಾಧವಾದ ಶಕ್ತಿ ಇದೆ ಅಂತ ಇದು ಅಸ್ತಮದಂಥ ಸಮಸ್ಯೆಗೆ ಉಸಿರಾಟದಂತ ಸಮಸ್ಯೆಗೆ ಅಷ್ಟೇ ಅಲ್ಲ ಮೂತ್ರಪಿಂಡಗಳ ಆರೋಗ್ಯಕ್ಕೆ ಇದೆಲ್ಲದಕ್ಕೂ ಸಂಬಂಧಿಸಿದ ಸಮಸ್ಯೆಗಳಿಗೆ ಬಹಳ ಬೇಗ ಪರಿಹಾರವನ್ನೂ ನೀಡಬಲ್ಲದು ನೀವು ಅಂದುಕೊಂಡಿರುವುದಿಲ್ಲ, ಅಂತಹ ಬದಲಾವಣೆಯನ್ನು ನೀವು ಕಾಣಬಹುದು ಈ ನುಗ್ಗೆ ಬೀಜಗಳನ್ನು ತಿನ್ನುತ್ತಾ ಬಂದರೆ.

ಈ ನುಗ್ಗೆ ಬೀಜಗಳು ನಿಮಗೆ ಹತ್ತಿರವಾಗಿರುವ ಮಾರುಕಟ್ಟೆಗಳಲ್ಲಿ ದೊರೆಯಬಹುದು ಅಥವಾ ಆಯುರ್ವೇದಿಕ್ ಮೆಡಿಸಿನ್ ಮಾರಾಟ ಮಾಡುವ ಅಂಗಡಿಗಳಲ್ಲಿ ದೊರೆಯಬಹುದು, ಇಲ್ಲಿ ಎಲ್ಲಿಯೂ ನಿಮಗೆ ಈ ನುಗ್ಗಿ ಬೀಜಗಳು ದೊರೆಯಲಿಲ್ಲ ಅಂದಲೆ ಆನ್ ಲೈನ್ ಮೂಲಕ ಕೂಡ ನೀವು ಈ ಬೀಜಗಳನ್ನು ತರಿಸಿಕೊಳ್ಳಬಹುದು.

ಈ ಬೀಜಗಳ ವಿಶೇಷತೆಯೇನೆಂದರೆ ಉತ್ತಮ ಪೋಷಕಾಂಶಗಳನ್ನು ಹೊಂದಿದ ಹೌದು ಹೆಚ್ಚಿನದಾಗಿ ಕಬ್ಬಿಣದ ಅಂಶ ಹೊಂದಿದೆ ಹಾಗೂ ಸಾಕಷ್ಟು ಮಿನರಲ್ಸ್ ಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವುದು ಅಲ್ಲದೆ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಜೀವಸತ್ವ ಸಹ ಇದರಲ್ಲಿ ಹೇರಳವಾಗಿದೆ.

ಇದನ್ನು ಹೇಗೆ ಸೇವನೆ ಮಾಡಬೇಕು ?ಹುಚ್ಚಯ್ಯ ಹೇಳಿದ ಮೇಲೆ ನುಗ್ಗೆ ಬೀಜಗಳನ್ನು ಹೇಗೆ ಸೇವನೆ ಮಾಡಬೇಕು ಅಂತಾನೂ ಕೂಡ ಹೇಳಲೇಬೇಕಲ್ವಾ ಇವು ಕೇವಲ ನೂರು ಗ್ರಾಂನಷ್ಟು ಈ ಬೀಜಗಳನ್ನು ಕೊಂಡು ಕಂಡುಬಂದರೆ ಸುಮಾರು ಇಪ್ಪತ್ತು ದಿನಗಳ ವರೆಗೂ ಈ ಬೀಜಗಳನ್ನು ಸೇವಿಸಬಹುದು, ಬೆಳಿಗ್ಗೆ ಸಮಯದಲ್ಲಿ ಕಾಫಿ ತಿಂಡಿ ಎಲ್ಲಾ ಆದ ಮೇಲೆ ಒಂದೇ ಬೀಜವನ್ನು ನೀವು ಸೇವೆನೆ ಮಾಡಿ ಅದರ ಮೇಲಿರುವ ಸಿಪ್ಪೆಯನ್ನು ತೆಗೆದು ನುಗ್ಗೆ ಬೀಜದ ಒಳಗಿನ ಬಿಳಿ ಭಾಗದ ಕಾಯಿ ಇರುತ್ತದೆ.

ಇದನ್ನು ತಿಂದು ಹೆಚ್ಚು ನೀರು ಕುಡಿಯಬೇಕು ಅದು ನೆನಪಿನಲ್ಲಿ ಇಡಬೇಕಾದದ್ದು ಏನು ಅಂದರೆ ಈ ಬೀಜವನ್ನು ತೆಗೆದುಕೊಂಡ ಮೇಲೆ ಹೆಚ್ಚು ನೀರು ಕುಡಿಯಬೇಕು ಇಲ್ಲವಾದಲ್ಲಿ ಅತಿಬೇಗ ದೇಹದ ಉಷ್ಣಾಂಶ ಹೇರುವ ಸಾಧ್ಯತೆ ಇರುತ್ತದೆ.ಇದನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ ಅಷ್ಟೆ ಅಲ್ಲ ಮೂಳೆ ಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತದೆ. ಯಾಕೆಂದರೆ ಹೇರಳವಾದ ಕ್ಯಾಲ್ಶಿಯಂ ಅಂಶ ಇರುವುದರಿಂದ.

ವಿಟಮಿನ್ ಬಿ ಮತ್ತು ವಿಟಮಿನ್ ಸಿ ಜೀವಸತ್ವ ಇರುವುದರಿಂದ ನಿಮ್ಮ ತ್ವಚೆಗೂ ಕೂಡ ಉತ್ತಮವಾಗಿದೆ ಈ ನುಗ್ಗೆ ಬೀಜಗಳು.ಹಾಗಾಗಿ ಇದರ ಮಹತ್ವವನ್ನು ನೀವು ಕೂಡ ಇದರ ಸೇವನೆ ಮಾಡಿದರೆ ದೇಹದ ಮೇಲೆ ಅಡ್ಡ ಪರಿಣಾಮಗಳು ಉಂಟಾಗಬಹುದು ಅಂತ ಅನಿಸಿದರೆ, ಹತ್ತಿರದ ಆಯುರ್ವೇದಿಕ್ ಡಾಕ್ಟರ್ ಅಥವಾ ನಿಮ್ಮ ಪರಿಚಯದ ಡಾಕ್ಟರ್ ಬಳಿ ಸಲಹೆ ಪಡೆದು ಬಳಿಕ ಇದರ ಸೇವನೆ ಮಾಡಬಹುದು.