ಈ ಬೇರು ಹಾ’ವಿನ ವಿ’ಷ, ದೃಷ್ಟಿ ದೋಷ ಹಾಗೂ ಹಲವು ರೋಗಗಳಿಗೆ ಇದು ಸಿದ್ಧೌಷಧಿ ಅಂತೆ ….!!

ಕೆಲವೊಂದು ಸಸ್ಯ ಪ್ರಭೇದಗಳು ನಮಗೆ ಗೊತ್ತಿರುವುದಿಲ್ಲ, ಅವರು ಕೇವಲ ಆಯುರ್ವೇದಿಕ ತಜ್ಞರಿಗೆ ಮಾತ್ರವೇ ಗೊತ್ತಿರುತ್ತದೆ ಆದುದರಿಂದ ಅದರಲ್ಲಿ ಇರುವಂತಹ ಕೆಲವೊಂದು ಔಷಧಿ ಗುಣಗಳ ಬಗ್ಗೆ ನಮಗೆ ತಿಳಿದುಕೊಳ್ಳಲು ಕೆಲವೊಂದು ಬಾರಿ ಆಗುವುದಿಲ್ಲ,ಆದರೆ ಈ ಪ್ರಭೇದದ ಬಗ್ಗೆ ಅಂದರೆ ಈಶ್ವರ ಬಳ್ಳಿಯ ಬಗ್ಗೆ ಕೆಲವೊಂದು ಹಳ್ಳಿಗಳಲ್ಲಿ ಜನರು ಹೆಚ್ಚಾಗಿ ತಿಳಿದುಕೊಂಡಿರುತ್ತಾರೆ. ಇದನ್ನು ವೈಜ್ಞಾನಿಕವಾಗಿ ಅರಿಸ್ಟೋಲೋಚಿಯ ಇಂಡಿಕಾ ಎಂದು ಕರೆಯುತ್ತಾರೆ. ಈ ಮೂಲಕ ಹೆಚ್ಚಾಗಿ ಕೆಲವೊಂದು ಮರಗಳನ್ನು ಅವಲಂಬನೆ ಯಾಗಿ ಬೆಳೆಯುತ್ತದೆ.

ಅಂದರೆ ಅದು ಬಳ್ಳಿಯಾಗಿ ಯಾವುದಾದರೂ ಮರದ ಸಹಾಯವನ್ನು ತೆಗೆದುಕೊಂಡು ಬೆಳೆಯುತ್ತದೆ. ವಿಚಿತ್ರವಾದ ಸತ್ಯ ಪ್ರಭೇದವು ಕೇವಲ ಬಾಂಗ್ಲಾದೇಶ ನೇಪಾಳ ಹಾಗೂ ಭಾರತದಲ್ಲಿ ಮಾತ್ರ ನೋಡಬಹುದಾಗಿದೆ..ನೀವೇನಾದರೂ ಈಶ್ವರ ಬಳ್ಳಿಯ ಬೇರನ್ನು ತೆಗೆದುಕೊಂಡು ಬಂದು ಅದನ್ನು ಚೆನ್ನಾಗಿ ಚೂರ್ಣವನ್ನು ಮಾಡಿ ನೀರಿನಲ್ಲಿ ನೆನೆಹಾಕಿ ಕಶಾಯ ವಾಗಿ ಮಾಡಿ ಕುಡಿಯುವುದರಿಂದ ಜರದ ಸಮಸ್ಯೆಯಿಂದ ದೂರವಾಗಬಹುದು. ಈಶ್ವರಿ ಬೇರು ಬಳಕೆ ಮಾಡುವುದರಿಂದ ಮಲಬದ್ಧತೆಯ ಕಾಯಿಲೆಗಳಿಂದ ನೀವು ದೂರವಾಗಬಹುದು.

ಅದಲ್ಲದೆ ಮೂಲವ್ಯಾಧಿಯಿಂದ ಬರುತ್ತಿದ್ದರೆ ಈಶ್ವರಿ ಬೇರು, ಹಾವು ಮೆಕ್ಕೆ ಬೇರು ದಂತಿ , ತಿಗಡೆ ಕೊಂಬೆ ಬೇರು ಹಾಗೂ ಅಳಲೇ ಕಾಯಿ ಸಿಪ್ಪೆ ಯನ್ನು ಚೆನ್ನಾಗಿ ಅರೆದು ಬಿಸಿ ನೀರಿನಲ್ಲಿ ಹಾಕಿ ಕುಡಿಯುದರಿಂದ ಮೂಲವಾದಿ ಹಾಗೂ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು.

ಹಾವಿನ ವಿಷಕ್ಕೆ ಇದು ಒಂದು ಉದ್ದ ಆಗುತ್ತದೆ ಈ ಎಲೆಯನ್ನು ಚೆನ್ನಾಗಿ ಅರೆದು ಅವುಗಳನ್ನು ಎಲ್ಲಿ ಗಾಯವಾಗಿದೆ ಅಲ್ಲಿ ಬಳಕೆ ಮಾಡುತ್ತಾರೆ ಹೆಚ್ಚಾಗಿ ಇದನ್ನು ಆಯುರ್ವೇದಿಕ್  ಪಂಡಿತರು ಬಳಕೆ ಮಾಡುತ್ತಾರೆ. ಯಾರಿಗಾದರೂ ದೃಷ್ಟಿ ದೋಷ ಇದ್ದರೆ ಇದರ ಬೇರನ್ನು ಚೆನ್ನಾಗಿ ಪುಡಿ ಮಾಡಿಕೊಂಡು ಗೋರೋಜನ ಹಾಗೂ ಚಂದನದ ಮಿಶ್ರಣವನ್ನು ಮಾಡಿ ಹಣೆ ಮೇಲೆ ತಿಲಕವನ್ನು ಇಟ್ಟುಕೊಂಡರೆ ದೃಷ್ಠಿಯ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಅಂತೆ.

ಅದಲ್ಲದೆ ಮುಟ್ಟಿನ ರೋಗ ಅಥವಾ ಜ್ವರದಿಂದ ನೀವು ಹೆಚ್ಚಾಗಿ ಬಳಲುತ್ತಿದ್ದರೆ ಈಶ್ವರ ಬೇರು ಅನ್ನು ಚೆನ್ನಾಗಿ ಜಜ್ಜಿ ಅದನ್ನು ಕಷ್ಟದ ರೂಪದಲ್ಲಿ ನೀವು ಬಳಕೆ ಮಾಡಿದ್ದಲ್ಲಿ ನಿಮಗೆ ಯಾವುದೇ ತರಹದ ಮುಟ್ಟಿನ ಸಮಸ್ಯೆ ಹಾಗೂ ಜ್ವರದ ಸಮಸ್ಯೆ ನಿಮಗೆ ಬರುವುದಿಲ್ಲ . ಈ ಲೇಖನ ಏನಾದರೂ ನಿಮಗೆ ಉಪಯುಕ್ತವಾದ ಮಾಹಿತಿ ಅನಿಸಿದೆ .

ಆದಲ್ಲಿ ಈ ಲೇಖನವನ್ನು ಶೇರ್ ಮಾಡಿ ಹಾಗೂ ಯಾವುದೇ ಕಾರಣಕ್ಕೂ ಲೈಕ್ ಮಾಡುವುದನ್ನು ಮರೆಯಬೇಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ. ನೀವು ನಮಗೆ ಸಹಕಾರ ನೀಡುತ್ತಾ ಹಾಗೂ ದಿನನಿತ್ಯ ನಮ್ಮ ಲೇಖನವನ್ನು ನೋಡುತ್ತಾ ಹೋದರೆ ನಮಗೆ ದಿನಗಳು ಲೇಖನವನ್ನು ಬರೆಯಲು ಒಂದು ಒಳ್ಳೆಯ ಸ್ಫೂರ್ತಿಯನ್ನು ಕೊಟ್ಟಂತೆ ಆಗುತ್ತದೆ

ಆದುದರಿಂದ ನಾವು ಕೊಡುವಂತಹ ಲೇಖನವನ್ನು ನೀವು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ನಮ್ಮ ಪೇಜ್ ಅನ್ನು ಮರೆಯದೆ ಲೈಟ್ ಮಾಡುವುದನ್ನು ಮರೆಯಬೇಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಮಾಹಿತಿಗೆ ಕಾಮೆಂಟ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

san00037

Share
Published by
san00037

Recent Posts

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 mins ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

12 mins ago

Bigg Boss Kannada 11: ತಾಳಿ ಮೇಲೆ ಆಣೆ ಮಾಡಿದ ತುಕಾಲಿ ಸಂತು ಪತ್ನಿ!ಚೈತ್ರಾ ಕುಂದಾಪುರ ಮೇಲೆ ಮುಗಿಬಿದ್ದ ಮಾನಸಾ

Bigg Boss Kannada 11 ಬಿಗ್ ಬಾಸ್ ಕನ್ನಡ 11 ರ ಮೂರನೇ ವಾರದಲ್ಲಿ, ಅತ್ಯಂತ ಅಪ್ರಾಮಾಣಿಕ ಮತ್ತು ಕುತಂತ್ರದ…

2 hours ago

Bigg Boss Kannada : ಕೇಕ್ ತಿನ್ನಿಸಿ ಸ್ಪರ್ಧಿಗಳಿಗೆ ಜಾಡಿಸಿದ ಸುದೀಪ್..! ಬಿಗ್ ಬಾಸ್ ಹಿಸ್ಟರಿಯಲ್ಲೇ ವರ್ಸ್ಟ್ ಬ್ಯಾಚ್

Bigg Boss Kannada ಈ ವಾರದ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ತಿರುವುಗಳನ್ನು ಕಂಡಿತು, ವಕೀಲ ಜಗದೀಶ್…

3 hours ago

Bigg Boss Kannada : ಬಿಗ್ ಬಾಸ್‌ ಶೋಗೆ ಶುರು ಆಯಿತು ಮತ್ತೊಂದು ಸಂಕಷ್ಟ

Bigg Boss Kannada ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11, ಶಿವಮೊಗ್ಗ ಜಿಲ್ಲೆಯ ಸಾಗರದ…

3 hours ago

Bhagyalakshmi Yojana : ಭಾಗ್ಯಲಕ್ಷ್ಮಿ ಬಾಂಡ್ ಯೋಜನೆ ಹೆಣ್ಣು ಮಕ್ಕಳಿಗೆ 1.27 ಲಕ್ಷ ಉಚಿತ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಣ ಯಾವಾಗ ಬರುತ್ತೆ?

Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…

2 weeks ago

This website uses cookies.