ನಮಸ್ಕಾರಗಳು ಪ್ರಿಯ ಓದುಗರೆ ಈ 3 ರಾಶಿ ಅವರು ಕೆಂಪು ದಾರವನ್ನು ಧರಿಸುವುದರಿಂದ ಆಗುತ್ತದೆ ಹೆಚ್ಚಿನ ಲಾಭ ಹೌದು ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಲು ಕೆಂಪು ದಾರವನ್ನು ಬಲಗೈಗೆ ಕಟ್ಟಿ, ಅದರಲ್ಲಿಯೂ ಈ 3 ರಾಶಿಯಲ್ಲಿ ಜನಿಸಿದವರು ಕೆಂಪು ದಾರವನ್ನು ಬಲಕೈಗೆ ಕಟ್ಟುವುದರಿಂದ ಆಗುವ ಪ್ರಯೋಜನಗಳ ಕುರಿತು ತಿಳಿದಾಗ ನೀವು ಕೂಡ ಖಂಡಿತ ಅಚ್ಚರಿ ಹತ್ತಿರ ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿಯನ್ನು ತೆಗೆದುಹಾಕಲು ಹೀಗೆ ಮಾಡಿ ಖಂಡಿತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಹಾಗೂ ನಿಮ್ಮ ರಾಶಿಗೆ ಅನುಗುಣವಾಗಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೆ ಇನ್ನೊಂದು ಗ್ರಹ ದೋಷವಿದ್ದರೆ ಅದನ್ನು ಕೂಡ ಪರಿಹಾರ ಮಾಡಿಕೊಳ್ಳಬಹುದು ಈ ಚಿಕ್ಕ ಕೆಲಸ ಮಾಡೋದ್ರಿಂದ.
ಹೌದು ಇತ್ತೀಚಿನ ದಿವಸಗಳಲ್ಲಿ ನಮ್ಮ ಪದ್ದತಿಗಳ ಬಗ್ಗೆ ಅರಿಯದೇ ಇರುವ ಜನರು ಕೇವಲ ಫ್ಯಾಷನ್ ಗಾಗಿ ಅಥವಾ ಬೇರೆಯವರು ಪಾಲಿಸುತ್ತಾ ಇದ್ದರೆ ಅದನ್ನು ನಾವು ಕೂಡ ಪಾಲಿಸಬೇಕು ಅಂತ ತಡೆದು ಕೆಲವೊಂದು ಪದ್ಧತಿಯನ್ನು ಪಾಲಿಸುತ್ತಾ ಇರುತ್ತಾನೆ ಆದರೆ ಆ ಪದ್ಧತಿಯ ಹಿಂದಿರುವ ನಿಜವಾದ ಅರ್ಥ ತೆಗೆದುಕೊಂಡರೆ ನಿಜಕ್ಕೂ ಬಹಳ ಸಂತಸವಾಗುತ್ತದೆ ನಮ್ಮ ಹಿರಿಯರು ಪಾಲಿಸುತ್ತಿದ್ದ ಈ ಕೆಲವೊಂದು ಪದ್ಧತಿಗಳು ಪರಿಹಾರಗಳು ಇಷ್ಟೆಲ್ಲಾ ಅರ್ಥಪೂರ್ಣವಾಗಿ ಇರುತ್ತೆ ಅಂತ ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಂಪು ದಾರವನ್ನು ಬಲಗೈಗೆ ಕಟ್ಟಿಕೊಳ್ಳುವುದರಿಂದ ಅದರಲ್ಲಿಯೂ ಪ್ರತ್ಯೇಕವಾಗಿ ಈ 3 ರಾಶಿಯಲ್ಲಿ ಜನಿಸಿದವರು ಬಲಗೈಗೆ ಕೆಂಪುದಾರ ವನ ಕಟ್ಟಿಕೊಳ್ಳುವುದರಿಂದ ಮಹಾ ಪವಾಡವೇ ನಿಮ್ಮ ಜೀವನದಲ್ಲಿ ಹೌದು ನಿಮಗೆ ಬರುವ ಕೆಟ್ಟ ಆಲೋಚನೆಗಳೆಲ್ಲವೂ ನಿಮ್ಮಿಂದ ದೂರವಾಗಿ ಸಂತಸದ ಕ್ಷಣಗಳನ್ನು ನೀವು ಕಳೆಯಬಹುದು ಹಾಗೂ ಉತ್ತುಂಗಕ್ಕೆ ಏರಬಹುದು ಈ ಚಿಕ್ಕ ಕೆಲಸ ಮಾಡಿದರೆ.
ಫ್ಯಾಷನ್ ಗಾಗಿ ಮಾತ್ರ ಕೈಗೆ ದಾರ ಕಟ್ಟವುದಲ್ಲ ಅಥವಾ ವಿಧವಿಧವಾದ ಬಣ್ಣದ ದಾರವನ್ನು ಕೈಗೆ ಕಟ್ಟುವುದಲ್ಲ ಮೊದಲನೆಯದಾಗಿ ಸಿಂಹ ರಾಶಿಯವರು ಬಲಗೈಗೆ ಕೆಂಪು ದಾರವನ್ನು ಕಟ್ಟುವುದರಿಂದ ನಿಮ್ಮಲ್ಲಿರುವ ನೆಗೆಟಿವ್ ಎನರ್ಜಿ ಹೌದು ಕೆಟ್ಟ ಆಲೋಚನೆಯನ್ನು ದೂರ ಮಾಡಿಕೊಳ್ಳಬಹುದು ಮತ್ತು ನಿಮ್ಮ ಬಲಕೈ ನರ್ತಿಸದ ಕೆಂಪು ದಾರ ಇರುವುದರಿಂದ ನಿಮಗೆ ಎದುರಾಗುವ ಹಲವು ಸಂಕಟಗಳು ದೂರವಾಗುತ್ತವೆ ಈ ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಕೆಲವೊಂದು ಬಾರಿ ಮನಸ್ಸು ಬಹಳ ಕುಗ್ಗಿಬಿಡುತ್ತದೆ ಆಗ ನಿಮ್ಮನ್ನು ನೀವು ಸಂತೈಸಿಕೊಳ್ಳಬೇಕು ಇರುತ್ತದೆ ಅದರಿಂದ ನಿಮಗೆ ನೀವು ಧೈರ್ಯ ತಂದು ಕೊಡಲು ನಿಮ್ಮಲ್ಲಿ ಸ್ಥೈರ್ಯ ತುಂಬಲು ಈ ಪರಿಹಾರ ಸಹಕಾರಿಯಾಗಿರುತ್ತದೆ.
ಎರಡನೆಯದಾಗಿ ಕರ್ಕಾಟಕ ರಾಶಿ ನೀವು ಜೀವನದಲ್ಲಿ ಕಷ್ಟಗಳನ್ನು ಅನುಭವಿಸಿದ್ದರೂ ಅದನ್ನು ಎಲ್ಲೆಡೆ ತೋರಿಸಿಕೊಳ್ಳುವುದಿಲ್ಲ ಆದರೆ ಅದೇ ಆಲೋಚನೆಯಲ್ಲಿ ಬಹಳ ಮರುಕಪಡುತ್ತಾ ಇರುತ್ತೀರಾ ನಿಮಗೆ ನೀವೇ ಶಕ್ತಿ ಆಗಿರಬೇಕು. ಆದ್ದರಿಂದ ನಿಮಗೆ ಶಕ್ತಿಯಾಗಿರುವುದಕ್ಕೆ, ನೀವು ಈ ಚಿಕ್ಕ ಕೆಲಸ ಮಾಡಿ ನಿಮ್ಮ ಮನೆ ದೇವರ ಹೆಸರನ್ನು ಹೇಳುತ್ತಾರೆ ಮತ್ತು ಬಲಗೈಗೆ ಕೆಂಪುದಾರ ವನ್ನು ಕಟ್ಟಿಕೊಳ್ಳಿ ಹೌದು ಅದರಲ್ಲೂ ದೇವಸ್ಥಾನದಿಂದ ತಂದ ಕೆಂಪು ದಾರವನ್ನು ಕಟ್ಟಿ ಕೊಳ್ಳುವುದು ಶ್ರೇಷ್ಠವಾಗಿರುತ್ತದೆ. ಹೀಗೆ ಕೆಂಪು ದಾರವನ್ನು ಕೈಗೆ ಕಟ್ಟಿಕೊಳ್ಳುವುದರಿಂದ ಬರುವ ಹಲವು ಕೆಟ್ಟ ಆಲೋಚನೆಗಳನ್ನು ದೂರ ಉಳಿಯುತ್ತದೆ ಒಳ್ಳೆಯದಾಗುತ್ತದೆ.
ಮೂರನೆಯದಾಗಿ ಮಿಥುನ ರಾಶಿ ಹೌದು ಮೃದು ಸ್ವಭಾವವನ್ನೇ ಹೊಂದಿರುತ್ತೀರಾ ನಿಮಗೆ ಸಮಾಜದಲ್ಲಿ ಕೆಲವೊಂದು ಬಾರಿ ಬರುವ ಕಷ್ಟಗಳು ವಿಪರೀತವಾಗಿರುತ್ತದೆ ಆದರೆ ಬರುವ ಕಷ್ಟಗಳಿಗೆ ನಾವು ಹೆದರುವುದಿಲ್ಲ ಆದರೆ ಬೇರೆಯವರು ನಿಮ್ಮನ್ನು ನೋಡಿದರೆ ಏನಂದುಕೊಳ್ಳುತ್ತಾರೋ ಅನ್ನೋ ಮುಜುಗರ ನಿಮಗೆ ಹೆಚ್ಚಿರುತ್ತದೆ ಬೇರೆಯವರು ನಮ್ಮ ಬಗ್ಗೆ ಮಾತನಾಡಬಾರದು ಬೇರೆಯವರಿಗೆ ಕಷ್ಟ ಬರಬಾರದು ನಮಗೆ ಕಷ್ಟ ಆದರೂ ಪರವಾಗಿಲ್ಲ ಅನ್ನುವ ಗುಣದವರು. ಅದರೆ ನಿಮ್ಮ ಬಗ್ಗೆ ಹೆಚ್ಚಿನ ಜನರು ಅಲೋಚನೆ ಮಾಡುವುದಿಲ್ಲ. ಕೆಲವೊಂದು ಬಾರಿ ನೀವು ಪಾಸಿಟಿವ್ ಆಗಿ ಇರುತ್ತಿರಾ ಆದರೆ ಇದ್ದಕ್ಕಿದ್ದ ಹಾಗೆ ನೆಗೆಟಿವ್ ಆಲೋಚನೆಗಳನ್ನ ಮಾಡಲು ಶುರು ಮಾಡುತ್ತೀರಾ ಆದ್ದರಿಂದ ಅಂತಹ ಸಮಸ್ಯೆಗಳು ಬರಬಾರದು ಬಂದರೆ ಬಲಗೈಗೆ ಕೆಂಪುದಾರ ಕಟ್ಟಿಕೊಳ್ಳಿ ಒಳಿತಾಗುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.