ದನಕರುಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಲಕ್ಷ್ಮೀ ದೇವಿಯ ಅನುಗ್ರಹ ಪಡೆಯಲು ಹಾಗೂ ಹಣ ಹೆಚ್ಚು ನಮ್ಮ ಬಳಿ ಹರಿದು ಬರಲು ನಿಮಗೆ ಪರಿಹಾರವೊಂದನ್ನು ತಿಳಿಸಿಕೊಡುತ್ತೇವೆ. ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ನಾವು ಹೇಳಿಕೊಡುವ ಈ ಪರಿಹಾರವನ್ನು ಶುಕ್ರವಾರದ ದಿನದಂದು ಮಾಡಬೇಕಿರುತ್ತದೆ ನಾವು ಹೇಳಿದ ಹಾಗೆ ಪರಿಹಾರವನ್ನು ಮಾಡಿದ್ದೇ ಆದಲ್ಲಿ ಖಂಡಿತ ನಿಮ್ಮ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಆಗುತ್ತದೆ. ಹಾಗಾದರೆ ಪರ್ಯಾಯ ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲ್ಲಿ ಹೆಚ್ಚಿನ ಮಾಹಿತಿಗಾಗಿ ಹಾಗೂ ಪರಿಹಾರ ತಿಳಿಯುವುದಕ್ಕಾಗಿ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ಬೆಳೆಯಿರಿ ಹಾಗೂ ಈ ಪರಿಹಾರವನ್ನು ವಿಶೇಷ ಶುಕ್ರವಾರ ದಿನದಂದೇ ಮಾಡಬೇಕು ಯಾಕೆಂದರೆ ಲಕ್ಷ್ಮೀದೇವಿಯ ವಾಸವಾಗಿರುವ ಈ ದಿನ ಬಹಳ ವಿಶೇಷವಾದದ್ದು ಅದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಶುಕ್ರವಾರದ ದಿನದಂದೇ ಮಾಡಬೇಕು.
ಹೌದು ಸ್ನೇಹಿತರೆ ಹಣಕಾಸು ತೊಂದರೆ ಬಂದಾಗ ಕೈಕಾಲು ಓಡುವುದಿಲ್ಲ ಏನು ಮಾಡಬೇಕಂತ ಅರ್ಥನೇ ಆಗೋದಿಲ್ಲಾ. ಹೀಗಿರುವಾಗ ಸಮಸ್ಯೆಗಳ ಮೇಲೆ ಸಮಸ್ಯೆಗಳು ಹಣದಿಂದಲೇ ಉಂಟಾಗುತ್ತಾ ಇದೆ ಅನ್ನುವಾಗ ಅದಕ್ಕಾಗಿ ನಾವು ಲಕ್ಷ್ಮೀದೇವಿಯ ಆರಾಧನೆ ಮಾಡಬೇಕಿರುತ್ತದೆ ಹಾಗೆ ನೀವು ಕೊಟ್ಟ ಹಣ ನಿಮಗೆ ಹಿಂತಿರುಗಿ ಬರುತ್ತಾ ಇಲ್ಲಾ ಆ ಹಣ ಕೊಡುವುದಕ್ಕೆ ನಿಮಗೆ ಬಹಳಾನೇ ಆಟವಾಡಿಸುತ್ತಾ ಇದ್ದಾರೆ ಅಂದರೆ ಏಲಕ್ಕಿಯಿಂದ ಈ ಪರಿಹಾರವನ್ನು ಮಾಡಬೇಕಿರುತ್ತದೆ. ಸರಿಯಾಗಿ ತಿಳಿದುಕೊಳ್ಳಿ ಪರಿಹಾರವನ್ನ ಹೇಗೆ ಮಾಡಬೇಕಂತ ಇದಕ್ಕಾಗಿ ನಿಮ್ಮ ಅಡುಗೆ ಮನೆಯಲ್ಲಿ ಇರುವ ಏಲಕ್ಕಿಯ ಅವಶ್ಯಕತೆ ಇರುತ್ತದೆ ಹೌದು ಮಸಾಲ ಡಬ್ಬಿಯಲ್ಲಿರುವ ಏಲಕ್ಕಿಗೆ ಲಕ್ಷ್ಮೀದೇವಿಯ ಸಮಾನ ಅಂತ ಕರೆಯುತ್ತಾರೆ ಆದ್ದರಿಂದ ಲಕ್ಷ್ಮೀ ದೇವಿಗೆ ಪ್ರಿಯವಾದ ಲಕ್ಷ್ಮೀದೇವಿಯ ಸಮಾನವಾಗಿರುವ ಈ ಏಲಕ್ಕಿಯನ್ನು ತೆಗೆದುಕೊಂಡು 6 ಏಲಕ್ಕಿಯನ್ನು ಕೆಂಪುವಸ್ತ್ರದಲ್ಲಿ ಹಾಕಿ ಕಟ್ಟಬೇಕು ಬಳಿಕ ಅದನ್ನು ತಾಯಿಯ ಮುಂದೆ ಇರಿಸಬೇಕು.
ಹೀಗೆ ಗಂಟು ಕಟ್ಟಿ ಆ ಕೆಂಪು ವಸ್ತ್ರವನ್ನು ಲಕ್ಷ್ಮೀ ದೇವಿಯ ಮುಂದೆ ಇರಿಸಿದ್ದ ಮೇಲೆ ಪ್ರತಿದಿನ ಹೇಗೆ ಪೂಜೆ ಮಾಡುತ್ತಿರೋ ಆಕೆ ಪೂಜೆಯನ್ನು ಮಾಡಿಯೇ ಲಕ್ಷ್ಮೀದೇವಿ ಗಾಗಿ ಸುಗಂಧಭರಿತವಾದ ಪುಷ್ಪಗಳನ್ನು ಸಮರ್ಪಿಸಿ ಹಾಗೂ ತಾಯಿಗೆ ಸಿಹಿಯನ್ನು ನೈವೇದ್ಯ ಸಮರ್ಪಣೆ ಮಾಡಿ ಪೂಜೆಯ ಬಳಿಕ ಆ ಹೇಳಿಕೆಯ ಗಂಟು ಹಾಗೆ ಇರಲಿ ವಾರದವರೆಗೂ ಆ ಏಲಕ್ಕಿಯ ಗಂಟು ಅಲ್ಲಿಯೇ ಇರಬೇಕು ಮತ್ತೆ ಬರುವ ಮುಂದಿನ ಶುಕ್ರವಾರ ದಂದು ಈ ಏಲಕ್ಕಿಯ ಗಂಟನ್ನು ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನವೇ ತೆಗೆದುಕೊಂಡು ಹೋಗಿ ಆರಳಿ ಮರದ ಕೆಳಗೆ ಹಾಕಿ ಬರಬೇಕು ಹೌದು ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ಹೊರಹೋದಂತೆ.
ಮನೆಗೆ ಬಂದು ಸ್ನಾನಾದಿಗಳನ್ನು ಮುಗಿಸಿ ಮತ್ತೆ ತಾಯಿಯ ಪೂಜೆಯನ್ನು ಮಾಡಬೇಕು ಹೌದು ಸೂರ್ಯೋದಯದ ಸಮಯದಲ್ಲಿ ಈ ಪರಿಹಾರವನ್ನು ಮಾಡಬೇಕಿರುತ್ತದೆ ಮತ್ತೆ 6ಏಲಕ್ಕಿಗಳನ್ನು ಗಂಟುಕಟ್ಟಿ ತಾಯಿಯ ಮುಂದೆ ಇರಿಸಬೇಕು ಹಾಗೆ ರಾತ್ರಿ ಆ ಏಲಕ್ಕಿಯ ಗಂಟನ್ನು ನಿಮ್ಮ ತಲೆಯ ದಿಂಬಿನ ಕೆಳಗೆ ಇರಿಸಬೇಕು. ಬರುವ ಶುಕ್ರವಾರದವರೆಗೂ ಆ ಏಲಕ್ಕಿಯ ಗಂಟು ಹಾಗೆ ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮ ತಲೆ ದಿಂಬಿನ ಕೆಳಗೆ ಇಡಬೇಕು ಬಳಿಕ ಆ ಏಲಕ್ಕಿಯ ಗಂಟನ್ನು ಕೂಡ ಹಾಗೆ ಕಳೆದ ಶುಕ್ರವಾರ ಮಾಡಿದ ಹಾಗೆ ಆರಳಿ ಮರದ ಬಳಿ ಹೋಗಿ ಹಾಕಿ ಬರಬೇಕು.
ಮೂರನೇ ಶುಕ್ರವಾರದಂದು ಮತ್ತೆ ಏಲಕ್ಕಿಯನ್ನು ತೆಗೆದುಕೊಂಡು ಕೆಂಪು ವಸ್ತ್ರದಲ್ಲಿ ಕಟ್ಟಿ ತಾಯಿಯ ಮುಂದೆ ಆರಾಧನೆ ಮಾಡಬೇಕು ಆ ಏಲಕ್ಕಿ ಗಂಟನ್ನು ಪೂಜೆಯ ಬಳಿಕ ನೀವು ಹಣ ಇಡುವ ಸ್ಥಳದಲ್ಲಿ ಇಡಬೇಕು ಹಾಗೆ ನಾಲ್ಕನೇ ಶುಕ್ರವಾರ ಕೂಡ ಅದೇ ಏಲಕ್ಕಿಯ ಗಂಟನ್ನು ಬೀರುವಿನಿಂದ ತೆಗೆದು ಮತ್ತೆ ಅದನ್ನು ಪೂಜೆ ಮಾಡಿ ಹಣ ಇಡುವ ಸ್ಥಳದಲ್ಲಿ ಇಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳೆಲ್ಲವೂ ಪರಿಹರವಾಗುತ್ತದೆ ಹಾಗೂ ನಿಮಗೆ ಬರಬೇಕಿರುವ ಹಣವೂ ಕೂಡ ನಿಮಗೆ ಆದಷ್ಟು ಬೇಗ ಬರುತ್ತದೆ ಹಣ ಕಾಸಿನ ಸಮಸ್ಯೆಗಳು ಕೂಡ ಪರಿಹರವಾಗುತ್ತದೆ ತಾಯಿಯ ಅನುಗ್ರಹ ಆಗುತ್ತದೆ.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.