ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ಹೇಳಲು ಹೊರಟಿರುವ ಈ ಲೇಖನ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹವನ್ನು ಪಡೆದುಕೊಳ್ಳಲಿರುವ ಈ ಪ್ರಶ್ನೆಗಳು ಇವರ ರಾಶಿಚಕ್ರದಲ್ಲಿ ಬಹಳ ದೊಡ್ಡ ಬದಲಾವಣೆಯಾಗಲಿದೆ ಹೌದು ಇನ್ನೇನು ಯುಗಾದಿ ಬರುತ್ತಾ ಇದೆ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ನಮಗೆ ಇದು ಹೊಸ ವರುಷ ವಾಗಿದೆ ಆದ್ದರಿಂದ ಇದೇ ವೇಳೆ ಅದೃಷ್ಟ ಪಡೆದುಕೊಳ್ಳಲಿರುವ ಆಂಜನೇಯ ಸ್ವಾಮಿಯ ಅನುಗ್ರಹ ಪಡೆದುಕೊಳ್ಳಲಿರುವ ಈ ರಾಶಿಗಳು ತಮ್ಮ ಮುಂದಿನ ಹೊಸ ಹರುಷದ ಜೀವನದಲ್ಲಿ ಬಹಳ ಉನ್ನತ ಹೆಸರನ್ನ ಮಾಡಲಿದ್ದಾರೆ ಮತ್ತು ತಮ್ಮ ಕೆಲಸದಲ್ಲಿ ಹೆಚ್ಚಿನ ಪ್ರಶಂಸೆ ಪಡೆದುಕೊಳ್ಳಲಿದ್ದಾರೆ.
ಹೌದು ಹಾಗಾದರೆ ಬನ್ನಿ ಅರಶಿನ ಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಸ್ನೇಹಿತರೆ ಜೀವನದಲ್ಲಿ ಕೆಲವೊಂದು ಬಾರಿ ತಿಳಿಯದೆ ಕೆಲವೊಂದು ಸಮಸ್ಯೆಗಳು ಬಂದುಬಿಡುತ್ತದೆ ಹಾಗೆಯೇ ನಮಗೆ ತಿಳಿಯದ ಹಾಗೆ ಕೆಲವೊಂದು ಅವಘಡಗಳು ಕೂಡ ನಡೆದು ಹೋಗುತ್ತದೆ ಅದಕ್ಕೆ ಕಾರಣ ಅಂದರೆ ನಾವು ಮಾಡುವ ತಪ್ಪುಗಳಿಂದಲೇ ಅದರಲ್ಲಿಯೂ ರಾಶಿಚಕ್ರದ ಕುಂಡಲಿಯಲ್ಲಿ ಬದಲಾಗುವ ಗ್ರಹ ಸ್ಥಾನವು ಕೆಲವೊಂದು ತಪ್ಪುಗಳನ್ನು ಮಾಡುವಂತೆ ಮಾಡಿ ಬಿಡುತ್ತದೆ ಇನ್ನೂ ಕೆಲವೊಂದು ಬಾರಿ ನಮಗೆ ತಿಳಿಯದ ಹಾಗೆ ನಮ್ಮಿಂದ ಕೇಳುವುದು ತಪ್ಪುಗಳು ನಡೆದು ಹೋಗಿರುತ್ತದೆ ಆದರೆ ಇದೀಗ ನಿಮ್ಮ ರಾಶಿ ಚಕ್ರದಲ್ಲಿ ಅಂದರೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ವನ್ನು ಪಡೆದು ಕೊಳ್ಳಲಿರುವ ಈ ರಾಶಿಯವರು ಮುಂದೆ ರಾಜಯೋಗವನ್ನು ಪಡೆದುಕೊಳ್ಳಲಿದ್ದಾರೆ ಹೊಸ ವರುಷ ಇವರಿಗೆ ಅದ್ಬುತವಾಗಿದೆ.
ಹೌದು ಹೊಸ ವರುಷದಿಂದ ಹಿಂದೂ ಸಂಪ್ರದಾಯದ ಪ್ರಕಾರ ಹೊಸ ದಿನ ಶುರುವಾಗುತ್ತದೆ ಹಾಗೂ ಪ್ರಕೃತಿಯಲ್ಲಿಯೂ ಹಲವು ಬದಲಾವಣೆಗಳು ಉಂಟಾಗುತ್ತವೆ ಹಾಗೆ ರಾಶಿಚಕ್ರದಲ್ಲಿ ಕೆಲವೊಂದು ಗ್ರಹಗಳ ಸ್ಥಾನ ಬದಲಾವಣೆ ಆಗುವುದರಿಂದ ಈ ರಾಶಿಯವರಿಗೆ ದೇವರ ಅನುಗ್ರಹದಿಂದ ಎಲ್ಲವೂ ಕೂಡ ಸುಸೂತ್ರವಾಗಿ ಅಷ್ಟೇ ಅಲ್ಲ ಇಷ್ಟು ದಿನದವರೆಗೂ ಪಟ್ಟ ಕಷ್ಟ ಶ್ರಮಕ್ಕೆ ಈಗ ನಿಮಗೆ ಅದರ ಪ್ರತಿಫಲ ಸಿಗಲಿದೆ. ಅಷ್ಟಕ್ಕೂ ಆ ರಾಷ್ಟ್ರಗಳು ಯಾವುವು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಮೊದಲನೆಯದಾಗಿ ಮೇಷರಾಶಿ ಎರಡನೆಯದಾಗಿ ಕನ್ಯಾ ರಾಶಿ ಮೂರನೆಯದಾಗಿ ವೃಶ್ಚಿಕ ರಾಶಿ ಹಾಗೂ ನಾಲ್ಕನೆಯದಾಗಿ ಮೀನ ರಾಶಿ.
ಈ ಕೆಲವೊಂದು ರಾಶಿಗಳು ಅದೃಷ್ಟ ಪಡೆದುಕೊಳ್ಳಲಿದ್ದು ಕೆಲಸಕಾರ್ಯ ಇಲ್ಲದಿದ್ದರೆ ಚಿಂತಿಸಬೇಡಿ ನೀವು ಹುಡುಕುತ್ತಿರುವಂತಹ ಉತ್ತಮ ಉದ್ಯೋಗ ನಿಮಗೆ ಸಿಗಲಿದೆ ಚಿಂತೆ ಮಾಡಬೇಡಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ನಿಮ್ಮ ಮೇಲೆ ಅಷ್ಟೇ ಅಲ್ಲ ಹೊಸ ವರುಷದಿಂದ ನೀವು ದೊಡ್ಡ ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಮಾಡಿಕೊಳ್ಳಲಿದ್ದೀರಿ ಯಾಕೆಂದರೆ ಈ ಮೊದಲೇ ಹೇಳಿದ ಹಾಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ವನ್ನು ನೀವು ಪಡೆದುಕೊಳ್ಳಲಿದ್ದು, ನಿಮ್ಮ ದಿನವೂ ಕೂಡ ಉತ್ತಮವಾಗಿರಲಿದೆ ಅದರಲ್ಲಿಯೂ ಯುಗಾದಿಯ ನಂತರದ ದಿನಗಳಿಂದ ನೀವು ಅಂದುಕೊಂಡೆ ಇರುವುದಿಲ್ಲ ಅಂತಹ ಬದಲಾವಣೆಯನ್ನು ನೀವು ಜೀವನದಲ್ಲಿ ಕಾಣಬಹುದು ಆರೋಗ್ಯ ಪರಿಸ್ಥಿತಿ ಹದಗೆಟ್ಟಿದ್ದರೆ ಉತ್ತಮ ಆಹಾರ ಪದ್ದತಿಯನ್ನು ಹಗೆ ಯುಗಾದಿಯ ನಂತರದಿಂದ ನಿಮ್ಮ ಅದೃಷ್ಟವು ಬದಲಾಗಲಿದೆ ಹಾಗೂ ಆರೋಗ್ಯ ಪರಿಸ್ಥಿತಿಯೂ ಕೂಡ ಚೇತರಿಕೆಯಾಗಲಿದೆ.
ಮುಂದಿನ ಭವಿಷ್ಯದ ಬಗ್ಗೆ ನೀವು ಉತ್ತಮವಾಗಿ ಯೋಚನೆಮಾಡಿ ಒಳ್ಳೆಯದನ್ನೇ ಆಲೋಚನೆ ಮಾಡಿ ಇಂದಿನಿಂದಲೇ ನಿಮ್ಮ ಮುಂದಿನ ಜೀವನ ಹೇಗಿರಬೇಕು ಎಂಬುದನ್ನು ಪ್ಲಾನ್ ಮಾಡಿಕೊಳ್ಳಿ ಆ ಪ್ಲ್ಯಾನ್ ಅನ್ನು ಹೊಸ ವರುಷದ ನಂತರ ಪಾಲನೆ ಮಾಡುತ್ತಾ ಬನ್ನಿ ಖಂಡಿತ ನಿಮಗೆ ಒಳ್ಳೆಯ ಸಮಯ ಎದುರಾಗಲಿದ್ದು ಒಳ್ಳೆಯ ಪ್ರತಿಫಲವನ್ನು ಪಡೆದುಕೊಳ್ಳಲಿ ತೀರಾ ಮಂಜುನಾಥ ಸ್ವಾಮಿಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ಅದರಿಂದ ಹೊಸ ಬಿಸಿನೆಸ್ ಹೊಸ ವ್ಯಾಪಾರ ಶುರು ಮಾಡಬೇಕು ಅಂತ ಇದ್ದರೆ ಈ ರಾಶಿಯವರಿಗೆ ಒಳ್ಳೆಯ ಲಾಭ ಆಗಲಿದೆ ಹಾಗೂ ಕುಟುಂಬದಲ್ಲಿ ಶುಭ ಸಮಾರಂಭಗಳು ಕೂಡ ನಡೆಯಲಿದೆ…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.