ಪಾಪ ಪ್ರಾಣಕ್ಕಿಂತ ಹೆಚ್ಚು ಪ್ರೀತಿ ಮಾಡಿದ್ರು , ಆದ್ರೆ ಅವರ ಜೀವನ ಸಿನಿಮಾ ತರ ಅಗೋಯ್ತು , ಅಬ್ಬಾ ಆ ಹುಡುಗಿಯದ್ದು ಏನಂತ ಪ್ರೇಮ ಕಣ್ರೀ… ಈ ಕತೆ ಕೇಳಿದ್ರೆ ಎಂತವರಿಗಾದ್ರು ಕಣ್ಣಲ್ಲಿ ಕಂಬನಿ ಬರುತ್ತೆ…

265

ಕೇವಲ ಜಾ ತಿ ಧ ರ್ಮದ ವಿಚಾರದಿಂದಾಗಿ ಈ ಪ್ರೇಮಿಗಳ ಕಥೆ ಏನಾಯಿತು ಗೊತ್ತಾ ಹೌದು ಸಿನಿಮಾದಲ್ಲಿ ನಡೆಯುವ ಕಥೆ ಈ ಪ್ರೇಮಿಗಳ ಜೀವನದಲ್ಲಿ ನಡೆದಿದೆ ಕೇಳಿದಾಗ ಮನಸ್ಸು ಚಲನೆಯತ್ತ ಆದರೆ ನಡೆದಿರುವ ನೈಜ ಘಟನೆ ಇದಾಗಿದೆ ಸಂಪೂರ್ಣವಾಗಿ ಮಾಹಿತಿ ತಿಳಿಯಿರಿ ಹಾಗೂ ದೊಡ್ಡ ದೊಡ್ಡವರ ಕೀಳು ಮನಸ್ಸಿನಿಂದ ಈ ಶುದ್ಧ ಪ್ರೀತಿ ಮಾಡುತ್ತಿದ್ದ ಪ್ರೇಮಿಗಳ ಕಥೆ ಮುಂದೇನಾಯ್ತು ನೋಡಿ. ಸಂಪೂರ್ಣವಾಗಿ ಈ ಮಾಹಿತಿ ತಿಳಿಯಿರಿ ಹಾಗೂ ಸಮಾಜದಲ್ಲಿ ಇವತ್ತಿಗೂ ಬಹಳಷ್ಟು ಜನರು ವಿದ್ಯಾವಂತರಾಗಿದ್ದರೂ ಮನೆಯಲ್ಲಿ ವಿದ್ಯಾವಂತರು ಇದ್ದರೂ ಜನರು ಮಾತ್ರ ಬದಲಾಗಿಲ್ಲ ಕೆಟ್ಟ ಮನಸ್ಥಿತಿವುಳ್ಳ ಜನರು ಇವತ್ತಿಗೂ ಸಮಾಜದಲ್ಲಿ ಇದ್ದಾರೆ ಅನ್ನೋದಕ್ಕೆ ಈ ಕೆಲವೊಂದು ಘಟನೆಗಳೇ ಕಾರಣ.

ಹೌದು ನಾವು ಶಾಲೆಗಳಲ್ಲಿ ಓದುವಾಗ ಶಾಲೆಗಳಿಗೆ ಹೋದಾಗ ಅಲ್ಲಿ ನಮ್ಮ ಮಧ್ಯೆ ಯಾವ ಜಾ ತಿ ಧ ರ್ಮ ವು ಅಡ್ಡಿ ಬರುವುದಿಲ್ಲ ಎಲ್ಲರೂ ಒಟ್ಟಿಗೆ ಕುಳಿತು ಪಾಠ ಕೇಳುತ್ತಾರೆ ಆದರೆ ಮುಂದೆ ಜೀವನದಲ್ಲಿ ಏನಾಗುತ್ತದೋ ಗೊತ್ತಿಲ್ಲ. ಮನಸ್ಸಿನಲ್ಲಿ ಒಮ್ಮೆ ಈ ಜಾ ತಿ ಧ ರ್ಮ ಎಂಬ ಕೆಟ್ಟ ಬೀಜ ಬಿತ್ತನೆ ಆದರೆ ಎಷ್ಟು ಮುಗ್ಧ ಮನಸ್ಸುಗಳು ಅದಕ್ಕೆ ಬ ಲಿಯಾಗುತ್ತವೆ ಅನ್ನೊದಕ್ಕೆ ಈ ಕಥೆ ನಡೆದ ನೈಜ ಘಟನೆ ಸಾಕ್ಷಿಯಾಗಿದೆ. ಇಬ್ಬರು ವಿದ್ಯಾರ್ಥಿಗಳು ಓದುವುದಕ್ಕಾಗಿ ಮನೆ ಬಿಟ್ಟು ದೂರ ದ ಊರಿಗೆ ಬಂದು ವಿದ್ಯಾಭ್ಯಾಸ ಮಾಡುತ್ತಾ ಇರುತ್ತಾರೆ ಅದರಲ್ಲಿ ಆ ಹುಡುಗ ಶ್ರೀಮಂತ ಮನೆಯ ಹುಡುಗನಾಗಿರುತ್ತಾನೆ ಆದರೆ ಹುಡುಗಿ ಬಡ ಕುಟುಂಬದಿಂದ ಬಂದಿರುತ್ತಾಳೆ.

ಇಬ್ಬರೂ ಚೆನ್ನಾಗಿ ಓದಿಕೊಂಡು ಅವರ ಪಾಡಿಗೆ ಅವರು ಇರುತ್ತಾರಾ ಸನ್ನದ್ಧತೆಯ ಓದುತ್ತಿದ್ದ ಹುಡುಗ ಚೆನ್ನಾಗಿ ಓದುತ್ತಾನೆ ಎಂಬ ಕಾರಣಕ್ಕೆ ತಾನು ಕೂಡ ಅವನ ಸ್ನೇಹ ಮಾಡಿದರೆ ನಾನು ಕೂಡ ಚೆನ್ನಾಗಿ ಓದಬಹುದು ಎಂಬ ಕಾರಣಕ್ಕಾಗಿ ಆ ಹುಡುಗಿ ಅವನನ್ನು ಪರಿಚಯ ಮಾಡಿಕೊಳ್ತಾಳೆ ಇಬ್ಬರ ನಡುವೆ ಸ್ನೇಹ ಮೂಡುತ್ತದೆ ಚೆನ್ನಾಗಿ ಓದುತ್ತಾ ಇರುತ್ತಾರೆ ಹಾಗೆ ಆ ದಿನ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿತ್ತು ಹೌದು ಬೇರೆ ಏನನ್ನೂ ಯೋಚಿಸದೆ ತಾನು ಶ್ರೀಮಂತ ತಾನೊಬ್ಬ ಬಡವಳು ಎನ್ನುವುದನ್ನು ಯೋಚನೆ ಮಾಡದೆ ಇಬ್ಬರೂ ಆದರೆ ಯಾವಾಗ ಈ ವಿಚಾರ ಮನೆಗೆ ತಿಳಿಯುತ್ತದೆ.

ತನ್ನ ಮಗ ಬೇರೊಂದು ಜಾತಿಯ ಹುಡುಗಿಯರ ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ತಿಳಿದು ಆ ಹುಡುಗನ ತಂದೆ ಹುಡುಗಿಯ ಮನೆಯವರ ಬಳಿ ಹೋಗಿ ಅವರಿಗೆ ಒಮ್ಮೆ ಎಚ್ಚರಿಸಿದರು ಇದೆಲ್ಲಾ ಸರಿಯಿಲ್ಲವೆಂದು ನಿಮ್ಮ ಮಗಳಿಗೆ ನನ್ನ ಮಗನ ಸುದ್ದಿಗೆ ಬರಬಾರದು ಎಂದು ಹೇಳಿ ಹೋಗುತ್ತಾನೆ ಅದೇ ವೇಳೆ ಹುಡುಗಿಯ ಮನೆಯವರು ಕೂಡ ಹುಡುಗಿಗೆ ಎಚ್ಚರ ನಿರ್ಧಾರ ಇನ್ನೊಮ್ಮೆ ಅವನ ಉತ್ತರಕ್ಕೆ ಹೋಗಬಾರದಂತ ಅದರೆ ಯಾವಾಗ ಹುಡುಗ ಹುಡುಗಿ ಇಬ್ಬರೂ ಇದ್ಯಾಕೋ ಸರಿಹೋಗ್ತಿಲ್ಲ ಎಂದು ಮನೆ ಬಿಟ್ಟು ಹೋಗುತ್ತಾರೆ ಮತ್ತು ಹಾಸ್ಟೆಲ್ ನಲ್ಲಿ ಇರದೆ ತನ್ನ ಸ್ನೇಹಿತನ ಮನೆಯಲ್ಲಿ ಅವನನ್ನು ಇರಿಸಿ ತಾನು ಹಾಸ್ಟೆಲ್ ಗೆ ಹೋಗಿ ತಂಗುತ್ತಾನೆ.

ಆ ಪ್ರೇಮಿಗಳು ಮನೆ ಬಿಟ್ಟು ಬಂದಿದ್ದಾರೆ ಎಂಬ ವಿಚಾರ ಹುಡುಗನ ಮನೆಗೆ ಗೊತ್ತಾಗುತ್ತದೆ ಮತ್ತು ಆ ಹುಡುಗಿ ಎಲ್ಲಿದ್ದಾಳೆ ಎಂಬ ವಿಚಾರ ಕೂಡ ಹುಡುಗನ ಮನೆಯವರಿಗೆ ಗೊತ್ತಾಗಿ ಹೋಗುತ್ತದೆ ಕೂಡಲೇ ಆ ಹುಡುಗಿ ಇದ್ದ ಸ್ಥಳಕ್ಕೆ ಹೋಗಿ ಅವಳನ್ನ ಇಲ್ಲವಾಗಿಸಿ ಬಿಡುತ್ತಾರೆ. ಕೇವಲ ಜಾ ತಿ ಧ ರ್ಮದ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ದೊಡ್ಡವರು ಮಾಡಿದ ಕಥೆ ಮುಗ್ಧ ಪ್ರೀತಿಯನ್ನು ಇಲ್ಲವಾಗಿಸಿತ್ತು. ಆ ದಿನ ಕಷ್ಟಪಟ್ಟು ಮಗನನ್ನು ಓದಲು ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಮಾಜದಲ್ಲಿ ಕೇವಲ ಇದೊಂದೇ ಘಟನೆಯಲ್ಲ ಇದೇ ವಿಚಾರವಾಗಿ ಬಹಳಷ್ಟು ಮಂದಿ ತಮ್ಮ ಪ್ರಾಣ ತ್ಯಾಗ ಮಾಡುತ್ತಿದ್ದಾರೆ. ಈ ಮನಸ್ಥಿತಿ ಬದಲಾಗಬೇಕು ಘಟನೆಗಳು ಜರುಗುವುದು ಸಹ ಬದಲಾಗಬೇಕು ಏನಂತೀರ….

WhatsApp Channel Join Now
Telegram Channel Join Now