ಇಂದಿನ ಪರಿಸ್ಥಿತಿ ಹೀಗೇ ಇದೆ ಅಂದರೆ ನಿಜಕ್ಕೂ ಮನುಷ್ಯ ಊಹಿಸಿರಲಿಲ್ಲ ಇವತ್ತಿನ ಈ ಪರಿಸ್ಥಿತಿಗೆ ತಾನೇ ಕಾರಣನಾಗುತ್ತಾನೆ ಅಂತ. ಇನ್ನೂ ಆ ಪರಿಸ್ಥಿತಿಗೆ ಮನುಷ್ಯನೇ ಬ ಲಿ ಆಗಿದ್ದಾನೆ ಹೌದು ಫ್ರೆಂಡ್ಸ್ ಇವತ್ತಿನ ಈ ಕಷ್ಟಗಳಿಗೆ ಹಲವು ನೋವುಗಳಿಗೆ ಮನುಷ್ಯನ ದುರಾಸೆ ಕಾರಣ ಆಗಿದೆ ಪ್ರಕೃತಿಯ ಮುಂದೆ ನಿಲ್ಲುತ್ತೇನೆ ಅಂತ ಯಾರೇ ಹೋದರೂ ಅಂಥವರಿಗೆ ಇದೇ ಪ್ರತಿಫಲ ಎಂಬುದು ಇದೀಗ ಪ್ರಕೃತಿ ತಿಳಿಸಿ ಹೇಳ್ತಾ ಇದೆ ಜನರಿಗೆ.
ಈ ಕ ರೋನಾ ಪರಿಸ್ಥಿತಿ ಅಲ್ಲಿ ಹಲವು ಜನರು ಹಲವು ತರಹದ ನೋವುಗಳನ್ನ ಎದುರಿಸಿದ್ದ ಇನ್ನೂ ಕೆಲವರು ತಮ್ಮ ಆತ್ಮೀಯರನ್ನು ತಮ್ಮವರನ್ನು ಕಳೆದುಕೊಂಡವರು. ಏನೋ ಈ ಪರಿಸ್ಥಿತಿಯೇ ಜನರಿಗೆ ಸಾಕಷ್ಟು ಸಂದೇಶವನ್ನು ಕಷ್ಟವ ನನ್ನೋವನ್ನು ತಿಳಿಸಿದೆ ಅದೇ ಅಲ್ಲ ಜೀವನದ ದೊಡ್ಡ ಸತ್ಯವನ್ನು ತಿಳಿಸಿದ ಹೌದೋ ಮನುಷ್ಯ ಒಬ್ಬಂಟಿಯಾಗಿ ಬರುತ್ತಾನೆ ಒಬ್ಬಂಟಿಯಾಗಿ ಹೋಗುತ್ತಾನೆ ಎಂಬ ಸತ್ಯವನ್ನ ಇದು ಈ ಕಾಯಿಲೆ ನಮಗೆ ತಿಳಿಸಿಕೊಟ್ಟಿದೆ.
ಇನ್ನು ಮುಂಬೈನಲ್ಲಿ ನಡೆದ ಈ ಘಟನೆ ಈ ಘಟನೆ ಯಿಂದ ನಿಮ್ಮ ಮನಸ್ಸಿಗೆ ಸ್ವಲ್ಪ ಬೇಸರ ಆಗಬಹುದು ಆದರೆ ಸಂಪೂರ್ಣವಾಗಿ ಈ ಲೇಖನದ ಮೂಲಕ ತಿಳಿಯಿರಿ. ಒಂದೊಳ್ಳೆ ಸಂದೇಶ ನಿಮಗೆ ಸಿಗುತ್ತದೆ ಹೌದು ಫ್ರೆಂಡ್ಸ್ ಇವತ್ತಿನ ಈ ಕಾಲಮಾನದಲ್ಲಿ ಕ ರೋನ ಎಂಬ ಪ್ರಪಂಚವನ್ನೇ ನಡುಗಿಸಿದ ಮಹಿಳೆಯೊಬ್ಬಳಿಗೆ ಹುಷಾರಿಲ್ಲದ ಕಾರಣ ಈಕೆ ಅನ್ನೋ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿರುತ್ತದೆ.
ಈಕೆಗೆ ಅರಾಮ್ ಇಲ್ಲದ ಕಾರಣ ಈಕೆ ಕುಟುಂಬದವರು ಯಾರೂ ಕೂಡ ಇವಳ ಹತ್ತಿರ ಬರುತ್ತಾ ಇರುವುದಿಲ್ಲ ಇನ್ನು ಈ ಸಮಯದಲ್ಲಿ ಈಕೆ ಆಸ್ಪತ್ರೆಯಲ್ಲಿ ಇರುತ್ತಾಳೆ ಈಕೆಗೆ ಪೋಷಕಾಂಶಭರಿತ ಆಹಾರ ಸಿಗುತ್ತಾ ಇರಲಿಲ್ಲ. ಈ ವಿಚಾರ ಕಂಪೆನಿಯೊಂದಕ್ಕೆ ತಿಳಿದು ಇವರು ಆಸ್ಪತ್ರೆಯಲ್ಲಿ ಇರುವ ರೋ ಗಿಗಳಿಗೆ ಹೇಗೆ ಆಹಾರವನ್ನು ಒದಗಿಸಿಕೊಡುತ್ತಾರೆ ಅದೇ ರೀತಿ ಇವರಿಗೂ ಕೂಡ ಪೋಷಕಾಂಶ ಭರಿತ ಆಹಾರವನ್ನು ಕೊಡುತ್ತಾರೆ.
ಈ ಮಹಿಳೆಗೆ ಆಸ್ಪತ್ರೆಗೆ ಆಹಾರ ಬಂದ ನಂತರ ಈಕೆಗೆ ಬಂದ ಬಾಕ್ಸ್ ನಲ್ಲಿ ಈಕೆ ಇಟ್ಟಿದೆ ನಗುತ್ತಾ ಹೌದು ಊಟವಾದ ಬಳಿಕ ಬಾಕ್ಸ್ ನಲ್ಲಿ ಈ ಮಹಿಳೆ ತನ್ನ ಚಿನ್ನದ ಬಳೆಗಳನ್ನು ಇಟ್ಟು ಮತ್ತೆ ಆ ಕಂಪನಿ ಅವರಿಗೆ ಬಾಕ್ಸ್ ಅನ್ನೋ ಕಳುಹಿಸಿಕೊಡುತ್ತಾಳೆ ನಂತರ ಬಾಕ್ಸ್ ತೊಳೆಯುವಾಗ ತಿಳಿದುಬಂದ ವಿಚಾರದಿಂದ ಕಂಪೆನಿಯವರು ಮತ್ತೆ ಆ ಮಹಿಳೆಗೆ ಕಾಂಟೆಕ್ಟ್ ಮಾಡುತ್ತಾರೆ. ನಂತರ ಆ ಮಹಿಳೆಗೆ ಯಾಕೆ ಈ ರೀತಿ ಮಾಡಿದ್ದೀರಿ ನಿಮ್ಮ ಬಳೆಗಳು ಬಾಕ್ಸ್ ನಲ್ಲಿ ಇವೆ ಎಂದು ಕೇಳಿದಾಗ ಹೌದು ಅದನ್ನು ನಾನೇ ಇಟ್ಟಿದ್ದು ಬೇಕಂತಾನೇ ಇಟ್ಟಿದ್ದು ಎಂದು ಮಹಿಳೆ ಉತ್ತರವನ್ನು ನೀಡುತ್ತಾರೆ.
ಹೀಗೆ ಮಹಿಳೆ ಮಾತು ಮುಂದುವರಿಸಿದಾಗ ತನಗೆ ಈ ಪರಿಸ್ಥಿತಿ ಬಂತೆಂದು ಯಾರೂ ಕೂಡ ನನ್ನ ಹತ್ತಿರವೂ ಬರಲಿಲ್ಲ ಆದರೆ ನೀವು ನನ್ನ ಹಸಿವನ್ನು ನೀಗಿಸಿ ದ್ದೀರಾ ಆ ಬಳೆಗಳನ್ನ ಯಾಕೆ ಬಾಕ್ಸ್ ನಲ್ಲಿ ಇಟ್ಟಿದ್ದೇನೆ ಅಂದರೆ ನನಗೆ ಹೇಗೆ ಊಟದ ಸಹಾಯ ಮಾಡಿದ್ದೀರಾ ಅದೇ ರೀತಿ ನನ್ನಂಥವರು ಬಹಳಷ್ಟು ಜನರು ಇದ್ದಾರೆ ಅಂಥವರು ಕೂಡ ಕುಟುಂಬದಿಂದ ದೂರವಾಗಿದ್ದಾರೆ ಅಂತವರಿಗೆ ಸಹಾಯ ಮಾಡುವ ಸಲುವಾಗಿ ನಾನು ಈ ಬಳೆಗಳನ್ನು ನಿಮಗೆ ಕೊಟ್ಟಿದ್ದೇನೆ
ದಯವಿಟ್ಟು ನನ್ನಂತವರಿಗೆ ಸಹಾಯ ಮಾಡಿ ಎಂದು ಆ ಮಹಿಳೆ ಕಂಪೆನಿಯವರ ಬಳಿ ಕೇಳಿಕೊಳ್ಳುತ್ತಾಳೆ ನಿಜಕ್ಕೂ ಈಕೆಯ ಈ ವ್ಯಕ್ತಿತ್ವಕ್ಕೆ ನಾವು ಮೆಚ್ಚುಗೆಯನ್ನು ನೀಡಲೇಬೇಕು ಮತ್ತು ಇವತ್ತು ಪ್ರಪಂಚದ ಎದುರಿಸುತ್ತಾ ಇರುವ ಈ ಸಮಸ್ಯೆಯನ್ನು ಕೇವಲ ಒಬ್ಬರು ಇಬ್ಬರು ಎದುರಿಸಲು ಸಾಧ್ಯವಾಗುವುದಿಲ್ಲ ಎಲ್ಲರೂ ಒಟ್ಟಾಗಿ ಸರ್ಕಾರದ ನಿಯಮಗಳನ್ನು ಪಾಲಿಸುವ ಮೂಲಕ ಈ ಸಮಸ್ಯೆಯನ್ನು ನಮ್ಮೆಲ್ಲರಿಂದ ದೂರ ಮಾಡಿಕೊಳ್ಳಬಹುದು.
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.