ನಮಸ್ಕಾರಗಳು ಪ್ರಿಯ ಓದುಗರೆ ಮನುಷ್ಯ ಎಂದ ಮೇಲೆ ಸಮಸ್ಯೆಗಳು ಸಾಮಾನ್ಯ ಹಾಗೆಯೇ ನಮ್ಮ ಕೈಯಾರೆ ನಾವು ನಮ್ಮ ಆರೋಗ್ಯವನ್ನು ಕೆಲವೊಂದು ಬಾರಿ ಕೆಡಿಸಿಕೊಂಡು ಬಿಡುತ್ತದೆ ಇನ್ನು ಕೆಲವೊಂದು ಬಾರಿ ನಾವು ಅಂದುಕೊಳ್ಳದ ನಮಗೆ ಅನಾರೋಗ್ಯ ಸಮಸ್ಯೆಗಳು ಬಂದುಬಿಡುತ್ತದೆ ಅದು ಹೇಗೆ ಅಂತ ಗೊತ್ತಾಗುವುದಿಲ್ಲ ಯಾವ ಕಾರಣಕ್ಕಾಗಿ ನಾವು ಈ ರೀತಿ ಅನಾರೋಗ್ಯಪೀಡಿತರಾಗಿ ಇದ್ದೇವೆ ಎಂಬುದು ಕೂಡ ಅರ್ಥವಾಗುವುದಿಲ್ಲ. ಹೌದು ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಈ ಮಾತು ಅದೆಷ್ಟು ಸತ್ಯ ಅಂದರೆ ನಿಜಕ್ಕೂ ಆರೋಗ್ಯ ಒಂದಿದ್ದರೆ ಸಾಕೋ ಜೀವನವಿಡಿ ನೆಮ್ಮದಿಯಾಗಿ ಇರಬಹುದು ಅನಿಸಿಬಿಡುತ್ತದೆ ಕೆಲವೊಮ್ಮೆ.
ಅನಾರೋಗ್ಯದಿಂದ ಬಳಲುವವರನ್ನು ಕೆಲವೊಮ್ಮೆ ನೋಡಿದಾಗ ಆ ದೇವರು ನಮಗೆ ಏನನ್ನೂ ಕೊಡದಿದ್ದರೂ ಪರವಾಗಿಲ್ಲ ತೀರದಲ್ಲಿ ನೆಮ್ಮದಿ ಮತ್ತು ಆರೋಗ್ಯ ಕೊಟ್ಟರೆ ಸಾಕು ಹೇಗೋ ಬದುಕಬಹುದು ಅಂತ ಹಲವಾರು ಬಾರಿ ನಾವೇ ಮಾತನಾಡಿ ಕೊಂಡಿರುತ್ತೇವೆ. ಹೌದು ಈ ರೀತಿ ಚಿಂತನೆಗಳು ಎಲ್ಲರಿಗೂ ಬರುತ್ತದೆ ಒಮ್ಮೆ ಆರೋಗ್ಯ ಕೆಟ್ಟರೆ ಮತ್ತೆ ನಾವು ಮುದ್ರೆಯಂತಹ ಕೂಡ ಬಹಳ ಶ್ರಮ ವಹಿಸಬೇಕಾಗುತ್ತದೆ ಆರೋಗ್ಯವನ್ನು ಬಹಳ ಕಾಳಜಿ ಮಾಡಬೇಕಿರುತ್ತದೆ ಆರೋಗ್ಯ ಅಷ್ಟು ಸುಲಭವಾಗಿ ಎಲ್ಲರಿಗೂ ತೊರೆಯವುದಿಲ್ಲ ನೋಡಿ ಇದಕ್ಕಾಗಿ ನಾವು ಬಹಳಷ್ಟು ಆರೋಗ್ಯವನ್ನೂ ಕಾಳಜಿ ಮಾಡಬೇಕಾಗಿರುತ್ತದೆ.
ಹಾಗಾಗಿ ನೀವು ಕೂಡ ಆರೋಗ್ಯಕರವಾಗಿಡಲು ಆರೋಗ್ಯ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನ ನಡೆಸಿ ಖಂಡಿತಾ ಯಾವ ಹಣ ಇಲ್ಲದಿದ್ದರೂ ಜೀವನದಲ್ಲಿ ನೆಮ್ಮದಿಯಾಗಿ ಇರಬಹುದು. ಹೌದು ಇವತ್ತಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವುದು ಸಾಕ್ಷಾತ್ ಶಿವ ಪರಮಾತ್ಮನೇ ಥಳಿಸಿರುವ ಈ ಅಮೃತ ಮಂತ್ರವನ್ನ ತಿಳಿಸಿಕೊಡುತ್ತೇವೆ ಅನಾರೋಗ್ಯ ದಿಂದ ಬಳಲುವವರ ಮುಂದೆ ಈ ಮಂತ್ರವನ್ನು ಪಠಣ ಮಾಡಬೇಕು ಇದರ ಉಚ್ಚಾರಣೆ ಇಂಥ ನಮ್ಮ ಬಾಯಿಂದ ಬರುವ ಶಬ್ದ ಅನಾರೋಗ್ಯದಿಂದ ಬಳಲುತ್ತಾ ಇರುವವರಲ್ಲಿ ಶಕ್ತಿ ತುಂಬುತ್ತದೆ ಹಾಗೂ ಅವರಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಒತ್ತಡ ಹಾಕಿದ್ದ ಶಕ್ತಿಯನ್ನು ಹೊರ ಹಾಕಿ ಅವರು ಉತ್ತೇಜನ ಪಡೆಯಲು ಪೆಡಸು ಪಡೆಯಲು ಈ ಮಂತ್ರ ಉಚ್ಛಾರಣೆ ಬಹಳ ಪ್ರಯೋಜನಕಾರಿಯಾಗಿದೆ ಸಾಧ್ಯವಾದರೆ ಅವರ ಬಾಯಿಂದಲೂ ಕೂಡ ಈ ಮಂತ್ರವನ್ನು ಪಠಣ ಮಾಡಲು ಹೇಳಬಹುದು ಆದರೆ ಅನಾರೋಗ್ಯದಿಂದ ತೀವ್ರ ಬಳಲುತ್ತಾ ಇದ್ದರೆ ಅಂದರೆ ನೀವು ಈ ಮಂತ್ರವನ್ನು ಅವರ ಮುಂದೆ ಅವರಿಗಾಗಿ ಪಠಣೆ ಮಾಡಿ ಪ್ರತಿದಿನ ಶಿವಲಿಂಗದ ಮುಂದೆ 21 ಬಾರಿ ಈ ಮಂತ್ರವನ್ನು ಪಠಣ ಮಾಡುವುದರಿಂದ ಅನಾರೋಗ್ಯದಿಂದ ಬಳಲುವವರು ಖಂಡಿತ ಆರಾಮವಾಗುತ್ತದೆ ಮಂತ್ರ ಪಠಣೆ ಮಾಡುವಾಗ ಅವರನ್ನು ಮನದಲ್ಲಿ ನೆನೆಯುತ್ತಾ ಅವರ ಅನಾರೋಗ್ಯವು ದೂರವಾಗಲಿ ಪರಮಾತ್ಮ ಎಂದು ಉಪಯುಕ್ತ ಈ ಮಂತ್ರವನ್ನು ಪಠಿಸಿ.
21 ಬಾರಿ ಮಂತ್ರವನ್ನು ಪಠಣೆ ಮಾಡಿ ಕೊನೆಯಲ್ಲಿ ಅವರ ಹೆಸರನ್ನು ಹೇಳಿ ಈ ರೀತಿ ಮಾಡುವುದರಿಂದ ಅನಾರೋಗ್ಯದಿಂದ ಬಳಲುವವರು ಆದಷ್ಟು ಬೇಗ ಆರೋಗ್ಯಕರ ವಾಗುತ್ತಾರೆ. ಹೌದು ಆ ಮಂತ್ರ ಯಾವುದು ಆದರೆ ಅದು ಹೀಗಿದೆ ನೋಡಿ ಓಂ ತ್ರಯಂಭಕಮ್ ಯಾಜಮಾಯೆ ಸುಗದಿಂ ಪುಷ್ಟಿ ವರ್ಧನಮ ಪೂರ್ವ ರುಕುಮಿಯ ಬಂಧನ ಮೃತ್ಯೋಮುಕ್ತಿ ಯಾಮಾಮೃತ ಹೀಗೆ ಈ ಪ್ರತಿ ಬಾರಿ ಪಠಣೆ ಮಾಡಿ ಅವರಿಗೆ ಆರೋಗ್ಯಕರವಾಗಿರಲು ಸಹಕಾರಿಯಾಗುತ್ತದೆ ಹಾಗೂ ಈ ಮಂತ್ರದ ವೈಜ್ಞಾನಿಕ ಅರ್ಥವು ಈ ಮಂತ್ರದಲ್ಲಿರುವ ವೈಜ್ಞಾನಿಕ ಶಕ್ತಿಯೊ ಅನಾರೋಗ್ಯದಿಂದ ಬಳಲುವವರಿಗೆ ಆದಷ್ಟು ಬೇಗ ಶಕ್ತಿಯರು ನೇರಿ ನಮ್ಮಲ್ಲಿರುವ ಅನಾರೋಗ್ಯವನ್ನು ದೂರ ಮಾಡುತ್ತದೆ ಹಾಗೂ ಸುಸ್ತನು ದೂರ ಮಾಡುವ ಹಾಗೆ ಮಾಡುತ್ತದೆ ಈ ಮಂತ್ರವನ್ನು ಮನೆಯಲ್ಲಿ ಯಾರೇ ಅನಾರೋಗ್ಯದಿಂದ ಬಳಲುತ್ತಿದ್ದರು ಅವರಿಗಾಗಿ ಅವರನ್ನು ನೆನೆಯುತ್ತಾ ಅವರ ಹೆಸರನ್ನು ಘೋಷಣೆ ಮಾಡುತ್ತಾ ಈ ಮಂತ್ರವನ್ನು ಜಪ ಮಾಡಿ ಸಾಕು ಸಾಕ್ಷಾತ್ ಶಿವನ ಆಶೀರ್ವಾದ ಅಂತಹವರ ಮೇಲೆ ಇರುತ್ತದೆ ಈ ವೈಜ್ಞಾನಿಕ ಮಂತ್ರವನು ನೀವು ಕೂಡ ಪಠಿಸಿ ಒಳ್ಳೆಯದಾಗುತ್ತದೆ ಧನ್ಯವಾದಗಳು…
Bhagyalakshmi Yojana : ಸ್ನೇಹಿತರೆ ಕೆಲವು ದಿನಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಯ ಬಾಂಡ್ ಬಗ್ಗೆ ಅಂದ್ರೆ ಭಾಗ್ಯಲಕ್ಷ್ಮಿ ಯೋಜನೆಯ ಬಗ್ಗೆ…
ಕೊನೆಗೂ ಗೃಹ ಲಕ್ಷ್ಮಿಯರ ಖಾತೆಗೆ ನಾಲ್ಕು ಸಾವಿರ ಹಣ ಜಮಾ ಭರ್ಜರಿ ಗುಡ್ ನ್ಯೂಸ್ ಇದೀಗ ಬಂದಿರುವಂಥದ್ದು ಪ್ರತಿಯೊಬ್ಬ ಗೃಹಲಕ್ಷ್ಮಿಯರು…
Toyota Raize SUV ಟೊಯೊಟಾ ತನ್ನ ಹೊಸ 5-ಸೀಟರ್ ರೈಜ್ ಎಸ್ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದು ಭಾರತೀಯ ಮಾರುಕಟ್ಟೆಯಲ್ಲಿ,…
Grand Vitara ಆಟೋಮೋಟಿವ್ ವಲಯವು ಹೆಚ್ಚುತ್ತಿರುವ ಹೊಸ ಕಾರುಗಳನ್ನು ನೋಡುತ್ತಿದೆ, SUV ಗಳು ಪ್ರಸ್ತುತ ಖರೀದಿದಾರರಲ್ಲಿ ಹೆಚ್ಚು ಜನಪ್ರಿಯತೆಯನ್ನು ಅನುಭವಿಸುತ್ತಿವೆ.…
Hyundai Creta EV ಹ್ಯುಂಡೈನ ಬಹು ನಿರೀಕ್ಷಿತ ಎಲೆಕ್ಟ್ರಿಕ್ ವೆಹಿಕಲ್ (EV), ಕ್ರೆಟಾ EV, ಭಾರತೀಯ ವಾಹನ ಮಾರುಕಟ್ಟೆಯಲ್ಲಿ ತನ್ನ…
Maruti Fronx ಮಾರುತಿ ಸುಜುಕಿ ತನ್ನ ಇತ್ತೀಚಿನ ಬಜೆಟ್ ಸ್ನೇಹಿ ಕೊಡುಗೆಯಾದ ಮಾರುತಿ ಫ್ರಾಂಕ್ಸ್ನೊಂದಿಗೆ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಗಮನಾರ್ಹ…
This website uses cookies.