ಎಂತ ದೊಡ್ಡ ಮಟ್ಟದ ತಲೆನೋವಿನಿಂದ ನೀವು ಬಳಲುತ್ತಿದ್ದರು ಸಹ ಕೇವಲ ನಿಮಿಷದಲ್ಲಿ ನೋವು ಮಂಗ ಮಾಯಾ ಮಾಡುವ ಕಾಯಿ ಇದು…

ಯಾವುದೇ ಕಾರಣಗಳಿಗೆ ತಲೆನೋವು ಬಂದಿರಲಿ ಅದರಿಂಫ ಶಮನ ಪಡಿಯೋದಕ್ಕೆ ಈ ಮನೆಮದ್ದನ್ನು ಮಾಡಿ ಪೇನ್ ಕಿಲ್ಲರ್ ಗಳು ಮಾತ್ರೆಗಳು ಇಲ್ಲದೆ ನಿಮ್ಮ ತಲೆ ನೋವು ಪಟ್ ಅಂತ ಮಾಯವಾಗುತ್ತೆ.ನಮಸ್ಕಾರ ಓದುಗರೇ ಬಹಳಷ್ಟು ಮಂದಿಗೆ ತಲೆನೋವು ಎಂಬುದು ಆಚೆ ಹೋಗಿ ಬಂದರೆ ಬಂದುಬಿಡುತ್ತದೆ ಅದರಲ್ಲಿಯೂ ಬಿಸಿಲಿಗೆ ಹೋಗಿ ಬಂದರೆ ಸಾಕು ಸುಸ್ತಿನ ಜೊತೆಗೆ ತಲೆನೋವು ಕೂಡ ಬರುತ್ತದೆ ಅಂತಹ ವೇಳೆ ಕೆಲವರಿಗೆ ಸ್ವಲ್ಪ ಸಮಯ ಮಲಗಿ ಎದ್ದರೆ ಈ ತಲೆನೋವು ಶಮನವಾಗುತ್ತದೆ ಆದರೆ ಇನ್ನೂ ಕೆಲವರಿಗೆ ತಲೆನೋವು ಏನೇ ಮಾಡಿದರೂ ಹೋಗುತ್ತಾ ಇರೋದಿಲ್ಲ ಅಂತಹ ಸಮಯದಲ್ಲಿ ಮಾಡಬೇಕಿರುವುದೇನು ಗೊತ್ತಾ ತುಂಬಾ ಸರಳ ಹಾಗೂ ಕೈಗೆಟುಕುವ ಬೆಲೆಯಲ್ಲಿ ನೀವು ಈ ಮನೆಮದ್ದನ್ನು ಮಾಡಬಹುದು.

ಹೌದು ಕೆಲವರಿಗೆ ಬಿಸಿಲಿಗೆ ಹೋದರೆ ಕಣ್ಣು ಚುಚ್ಚುವುದು ಅಥವಾ ತಲೆನೋವು ಬರುವುದು ಆಗುತ್ತದೆ. ಯಾಕೆ ಅಂದರೆ ಕೆಲವರ ವೀಕ್ ಇರುವುದರಿಂದ ಬಿಸಿಲು ಹೆಚ್ಚಾದಾಗ ಆ ಬಿಸಿಲಿನ ತಾಪಮಾನದಿಂದ ತಲೆನೋವು ಹೆಚ್ಚುತ್ತದೆ. ಹಾಗಾಗಿ ಈ ತಲೆನೋವು ಬಂದಾಗ ಅಥವಾ ತಲೆನೋವು ನೀರು ಬರುತ್ತಿದೆ ಎನ್ನುವಾಗ ಅದಕ್ಕೆ ಮಾತ್ರ ತೆಗೆದುಕೊಳ್ಳಲು ಹೋಗಬೇಡಿ ಅಥವಾ ಚಿಕಿತ್ಸೆ ಗೆ ಎಂದು ಹೋಗಬೇಡಿ, ಇದಕ್ಕೆ ನೀವು ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಗಳನ್ನ ಪಡೆದುಕೊಳ್ಳುವುದಕ್ಕಿಂತ ಮನೆಯಲ್ಲಿಯೇ ಕೆಲವೊಂದು ಸರಳ ಮನೆ ಮದ್ದಿನಿಂದ ತಲೆ ನೋವನ್ನು ಹೋಗಲಾಡಿಸಿಕೊಳ್ಳಬಹುದು.

ಹೇಗಂತ ತಿಳಿಯುವುದಕ್ಕೆ ಈ ಪುಟವನ್ನು ಸಂಪೂರ್ಣವಾಗಿ ತಿಳಿಯಿರಿ ಮತ್ತು ಇದಕ್ಕಾಗಿ ಬೇಕಾಗಿರುವುದು ಏನು ಅಂತ ಹೇಳಿದರೆ ಜಾಯಿಕಾಯಿ.ಜಾಯಿಕಾಯಿಯ ಪ್ರಯೋಜನಗಳು ಮತ್ತು ಮಹತ್ವ ;ಹೌದು ಜಾಯಿಕಾಯಿ ಜಾಪತ್ರೆ ಬಜೆ ಇವುಗಳ ಹೆಸರನ್ನು ನೀವು ಕೇಳಿದ್ದೀರಾ ಅಲ್ವಾ ಇದು ಆಯುರ್ವೇದಿಕ್ ಔಷಧಿ ಗಳಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿರುವಂತಹ ಪದಾರ್ಥಗಳಾಗಿವೆ.ಜಾಯಿಕಾಯಿ ಎಂಬುದು ಔಷಧೀಯ ಗಿಡ ಮೂಲಿಕೆ ಆಗಿದ್ದು ಇದನ್ನು ನೀರಿನಲ್ಲಿ ತೇಯಬೇಕು ಬಳಿಕ ಅದರಿಂದ ಬಂದ ಗಂಧವನ್ನು ಯಾವೆಲ್ಲ ಸಮಸ್ಯೆಗಳಿಗೆ ಬಳಕೆ ಮಾಡಬಹುದು ಗೊತ್ತೆ.

ಮಕ್ಕಳಿಗೆ ಗಂಟೆಯೊಳಗೆ ಕಟ್ಟಿರುವ ಕಫ ಕರಗುವುದಕ್ಕೆ ಕೊಡ್ತಾರೆ ಶೀತ ಶಮನಕ್ಕಾಗಿ ಕೊಡ್ತಾರೆ ಹಾಗೆಯೇ ನೀವೂ ಕೂಡ ನಿಮಗೆ ಬಂದಿರುವ ತಲೆನೋವಿನ ಬಾಧೆಯಿಂದ ಪರಿಹಾರ ಪಡೆದುಕೊಳ್ಳಲು ಈ ಜಾಯಿಕಾಯಿ ಇಂದ ಸಂಗರ ಮಾಡಿಕೊಂಡಂತಹ ಗಂಧವನ್ನ ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ತೊಂದರೆ ಒಂದು ಲೋಟ ನೀರಿಗೆ ಅರ್ಧ ಚಮಚದಷ್ಟು ಜಾಯಿಕಾಯಿಯ ಗಂಧವನ್ನ ಮಿಶ್ರಮಾಡಿ, ಈ ನೀರನ್ನು ಒಂದೇ ಗುಟುಕಿಗೆ ಕುಡಿಯಬೇಕು.

ಇದರಿಂದ ತಲೆನೋವು ಶಮನವಾಗುತ್ತದೆ ಈ ಪರಿಹಾರವನ್ನು ನೀವು ಹೊರಗೆ ಹೋಗಿ ಬಂದ ಕೂಡಲೆ ಮಾಡಬಹುದು ಅಥವಾ ತಲೆನೋವು ಬರುತ್ತಿದೆ ಅಂದಾಗ ಈ ಪರಿಹಾರವನ್ನು ಮಾಡಿಕೊಳ್ಳಬಹುದು.ಇದರಿಂದ ತಲೆನೋವು ಮಾತ್ರ ಶಮನವಾಗುವುದಿಲ್ಲ ಕೆಲವರಿಗಂತೂ ಸರಿಯಾದ ಸಮಯಕ್ಕೆ ಊಟ ಮಾಡದೆ ಹೋದಾಗಲೂ ಕೂಡ ತಲೆನೋವು ಉಂಟಾಗುತ್ತದೆ ಅಂದರೆ ಮುಖ್ಯವಾಗಿ ಈ ವಾದದ ಸಮಸ್ಯೆಯಿಂದ ತಲೆನೋವು ಉಂಟಾಗುತ್ತದೆ ಅಂಥವರು ಊಟಕ್ಕೂ ಮೊದಲು ಈ ಡ್ರಿಂಕ್ ಕುಡಿದು ಬಳಿಕ ಊಟ ಮಾಡುವುದರಿಂದ ತಲೆ ನೋವು ಶಮನವಾಗುತ್ತೆ ಹಾಗೆ ಜೀರ್ಣ ಶಕ್ತಿ ಕೂಡ ಉತ್ತಮವಾಗುತ್ತೆ.

ಕೆಲವರಿಗಂತೂ ಗ್ಯಾಸ್ಟ್ರಿಕ್ ಸಮಸ್ಯೆ ಆದಾಗ ಸರಿಯಾಗಿ ಊಟ ಸೇರುವುದಿಲ್ಲ ಯಾಕೆಂದರೆ ಕೆಲವರಿಗೆ ಕಿಬ್ಬೊಟ್ಟೆಯಲ್ಲಿ ನೋವು ಉಂಟಾಗಿರುತ್ತದೆ ಅಂಥವರು ಮೊದಲು ಈ ತಯಾರಿ ಮಾಡಿಕೊಂಡಂತಹ ಡ್ರಿಂಕ್ ಅನ್ನು ಕುಡಿದು ಬಳಿಕ ಊಟ ಮಾಡೋದ್ರಿಂದ, ನೋವು ಶಮನವಾಗಿ ಸರಿಯಾಗಿ ಊಟ ಸೇರುತ್ತದೆ ಮತ್ತು ಜೀರ್ಣ ಶಕ್ತಿ ಕೂಡ ಉತ್ತಮವಾಗಿ ಆಗುತ್ತದೆ ಹುಳಿ ತೇಗು ಬರುವುದು ಎದೆ ಉರಿಯುವುದು ಹೊಟ್ಟೆ ಉರಿಯೋದು ಹೀಗೆಲ್ಲಾ ಆಗುವುದಿಲ್ಲ. ಈ ಮನೆಮದ್ದನ್ನು ನೀವು ಕೂಡ ಟ್ರೈ ಮಾಡಿ.

san00037

Share
Published by
san00037

Recent Posts

Huchcha Venkat : 3ನೆ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಬರ್ತಾರಾ ಹುಚ್ಚ ವೆಂಕಟ್ ..! ಬಿಗ್ ಬಾಸ್ ಮಹತ್ವದ ಘೋಷಣೆ . ..

Huchcha Venkat ಮುಂಬರುವ ಬಿಗ್ ಬಾಸ್ ಕನ್ನಡ ಸೀಸನ್ 11 ಅನಿರೀಕ್ಷಿತ ವೈಲ್ಡ್ ಕಾರ್ಡ್ ಪ್ರವೇಶಗಳು ಮತ್ತು ವಿಶೇಷ ಅತಿಥಿ…

4 hours ago

Bigg Boss Kannada : ಬಿಗ್ ಬಾಸ್ ಸ್ವರ್ದಿಗಳು ವಾರಕ್ಕೆ ಎಷ್ಟು ಕೂತಲ್ಲೇ ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತ .. ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …

Bigg Boss Kannada  ನಾವು ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಸ್ಪರ್ಧಿಗಳ ಸಂಬಳವನ್ನು ಚರ್ಚಿಸುತ್ತೇವೆ. ಪ್ರತಿಯೊಬ್ಬ ಭಾಗವಹಿಸುವವರ…

4 hours ago

Sudeep’s mother : ಅಂಕಲ್ ಬೊಮ್ಮಾಯಿ ಯನ್ನು ಬಿಗಿದಪ್ಪಿ ಚಿಕ್ಕ ಮಕ್ಕಳ ಹಾಗೆ ಕಣ್ಣೀರಿಟ್ಟ ಕಿಚ್ಚ ಸುದೀಪ್..!

Sudeep’s mother : ತಾಯಿಯನ್ನು ಕಳೆದುಕೊಂಡ ಭಾವುಕ ನೋವು ಪದಗಳಲ್ಲಿ ಹೇಳತೀರದು, ಅಂತಹ ದುಃಖ ಇದೀಗ ಕನ್ನಡದ ಜನಪ್ರಿಯ ನಟ…

5 hours ago

Nivedita Gowda : ಇದ್ದಕಿದ್ದಂತೆ ತೆರೆಗೆ ಬಂದ ನಿವೇದಿತಾ ಗೌಡ . . ಕಣ್ಣು ದಿಟ್ಟಿಸಿ ನೋಡಿದ ಯುವಕರು

Nivedita Gowda ಕನ್ನಡ ಕಿರುತೆರೆ ವ್ಯಕ್ತಿತ್ವ ಮತ್ತು ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡ, ಗಾಯಕ ಚಂದನ್ ಶೆಟ್ಟಿಯಿಂದ ವಿಚ್ಛೇದನದ…

5 hours ago

ಮತ್ತೆ ಬಿಗ್ ಬಾಸ್​ಗೆ ಮಾಸ್ ಎಂಟ್ರಿ ಕೊಡ್ತಾರಾ ಜಗದೀಶ್..! ಲೀಕ್ ಆಯಿತು ಹೊಸ ನ್ಯೂಸ್

Will Jagadish Return to Bigg Boss Kannada ಬಿಗ್ ಬಾಸ್ ಕನ್ನಡದಿಂದ ಜಗದೀಶ್ ಎಲಿಮಿನೇಟ್ ಆಗಿರುವುದು ಅವರ ಅಭಿಮಾನಿಗಳಲ್ಲಿ…

2 days ago

Bigg Boss Kannada : ಬಿಗ್​ಬಾಸ್​ನಲ್ಲಿ ಐಶ್ವರ್ಯಾ ಎಂಜಲು ಕಾಫೀ ಚಪ್ಪರಿಸಿ ಕುಡಿದ ​ಶಿಶಿರ್…! ಬಿಗ್​ಬಾಸ್​ನಲ್ಲಿ ಅರಳಿ ಬಿಡ್ತಾ ಮತ್ತೊಂದು ಕ್ಯೂಟ್​ ಲವ್

Bigg Boss Kannada ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭದಿಂದಲೂ ನಾಟಕೀಯ ಮತ್ತು ಅನಿರೀಕ್ಷಿತ ತಿರುವುಗಳಿಂದ ತುಂಬಿದೆ ಮತ್ತು…

2 days ago

This website uses cookies.